ಅಂಕಣಕಾರರಿಗೆ ಐಡೆಂಟಿಟಿ ಕ್ರೈಸಿಸ್ ಸ್ಥಿತ್ಯಂತರ

ಉಷಾಗೆ ಅಂಜಲಿ ಉತ್ತರ : ನಿಜ, ನಾನೂ ನಿಮ್ಮಂತೆ ಅಂತ ಹೆಮ್ಮೆಯಾಗ್ತಿದೆ. ಆದರೆ ಹೀಗೆ ಗೊಡವೆ ಬಿಟ್ಟು ಬಿಟ್ಟರೆ Rocking chairನಲ್ಲಿ ಕುಳಿತ ಅಜ್ಜಿಯಾಗ್ಬಿಡ್ತೀನಾ ಅಂತ ಅನುಮಾನ ಬಂತು ಅದಕ್ಕೆ ಸ್ಟೇಟಸ್ ಹಾಕ್ಬಿಟ್ಟೆ! :-) :-)
ಶೃಂಗೇಶ್ ಆರ್ : ಕೆಲವರು ಬರೆಯುವ ಚಪಲಕ್ಕೆ ಬರೆಯುತ್ತಾರೆ. ಕೆಲವಾರು ದುಡ್ಡಿಗಾಗಿ ಬರೆಯುತ್ತಾರೆ. ಕೆಲವರು ತಮ್ಮ ಅನಿಸಿಕೆಗಳನ್ನು ಮುಕ್ತ್ವವಾಗಿ ವ್ಯಕ್ತಪಡಿಸುವರು. ಕೆಲವರು ಮಾತ್ರ ಸಮಾಜದ ಆಗುಹೋಗುಗಳ ಬಗ್ಗೆ ಕಾಳಜಿ ವ್ಯಕ್ತಪಡಿಸಿ, ಅದರಿಂದ ಏನಾದರೂ ಕಿಂಚಿತ್ ಉಪಯೊಗವಾಗಬಹುದು ಎಂಬ ಆಸೆಯಿಂದ ಬರೆಯುವರು.
ಅಂಜಲಿಗೆ ಅಶೋಕ್ ಉತ್ತರ : ನನಗೆ ಹಾಗನ್ನಿಸುವದಿಲ್ಲ. ನಿಯತಕಾಲಿಕವಾಗಿ ಒಂದು ಪತ್ರಿಕೆಗೆ ಬರೆಯುತ್ತಿರುವದು ಸುಲಭದ ಕೆಲಸವಲ್ಲ. ನಮ್ಮಲ್ಲಿ ಯಾವುದಾದರೂ ಒಂದು ವ್ಯವಹಾರವಾಗುವಾಗ ಸಾಂಕೇತಿಕವಾಗಿ ಸಂಚಕಾರ ಅಂತ ಕೊಡುತ್ತಾರೆ. ಹಾಗೆ ನನ್ನ ಗೆಳೆಯ Ravi Belagere ನನಗೆ ಸಾಂಕೇತಿಕವಾಗಿ ಹಾಗೆ ಸ್ವಲ್ಪ ಹಣ ಕೊಟ್ಟು ತನ್ನ ಪತ್ರಿಕೆಗೆ ಒಂದು ಅಂಕಣ ಬರೀ ಅಂದ. ನಾನು ಬರೆದಿಲ್ಲ. ಅವನೀಗ ಅದನ್ನು ವಾಪಸ್ ಕೇಳಿದರೆ ನಾನು ಕೊಡೋದಕ್ಕೆ ರೆಡಿ:) But I assume the editor should politely ask a writer to cease to be the columnist of the paper that he is editing or ideally the writer himself should realise he has outlived his life as a columnist for a paper and should tell the editor to excuse him. But it doesn't happen in kannada journalism. ಹೀಗಾಗಿ ನಿಮಗೆ ಈ ತೊಂದರೆ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications