ಅಂಕಣಕಾರರಿಗೆ ಐಡೆಂಟಿಟಿ ಕ್ರೈಸಿಸ್ ಸ್ಥಿತ್ಯಂತರ
ಉಷಾಗೆ ಅಂಜಲಿ ಉತ್ತರ : ನಿಜ, ನಾನೂ ನಿಮ್ಮಂತೆ ಅಂತ ಹೆಮ್ಮೆಯಾಗ್ತಿದೆ. ಆದರೆ ಹೀಗೆ ಗೊಡವೆ ಬಿಟ್ಟು ಬಿಟ್ಟರೆ Rocking chairನಲ್ಲಿ ಕುಳಿತ ಅಜ್ಜಿಯಾಗ್ಬಿಡ್ತೀನಾ ಅಂತ ಅನುಮಾನ ಬಂತು ಅದಕ್ಕೆ ಸ್ಟೇಟಸ್ ಹಾಕ್ಬಿಟ್ಟೆ! :-) :-)
ಶೃಂಗೇಶ್ ಆರ್ : ಕೆಲವರು ಬರೆಯುವ ಚಪಲಕ್ಕೆ ಬರೆಯುತ್ತಾರೆ. ಕೆಲವಾರು ದುಡ್ಡಿಗಾಗಿ ಬರೆಯುತ್ತಾರೆ. ಕೆಲವರು ತಮ್ಮ ಅನಿಸಿಕೆಗಳನ್ನು ಮುಕ್ತ್ವವಾಗಿ ವ್ಯಕ್ತಪಡಿಸುವರು. ಕೆಲವರು ಮಾತ್ರ ಸಮಾಜದ ಆಗುಹೋಗುಗಳ ಬಗ್ಗೆ ಕಾಳಜಿ ವ್ಯಕ್ತಪಡಿಸಿ, ಅದರಿಂದ ಏನಾದರೂ ಕಿಂಚಿತ್ ಉಪಯೊಗವಾಗಬಹುದು ಎಂಬ ಆಸೆಯಿಂದ ಬರೆಯುವರು.
ಅಂಜಲಿಗೆ ಅಶೋಕ್ ಉತ್ತರ : ನನಗೆ ಹಾಗನ್ನಿಸುವದಿಲ್ಲ. ನಿಯತಕಾಲಿಕವಾಗಿ ಒಂದು ಪತ್ರಿಕೆಗೆ ಬರೆಯುತ್ತಿರುವದು ಸುಲಭದ ಕೆಲಸವಲ್ಲ. ನಮ್ಮಲ್ಲಿ ಯಾವುದಾದರೂ ಒಂದು ವ್ಯವಹಾರವಾಗುವಾಗ ಸಾಂಕೇತಿಕವಾಗಿ ಸಂಚಕಾರ ಅಂತ ಕೊಡುತ್ತಾರೆ. ಹಾಗೆ ನನ್ನ ಗೆಳೆಯ Ravi Belagere ನನಗೆ ಸಾಂಕೇತಿಕವಾಗಿ ಹಾಗೆ ಸ್ವಲ್ಪ ಹಣ ಕೊಟ್ಟು ತನ್ನ ಪತ್ರಿಕೆಗೆ ಒಂದು ಅಂಕಣ ಬರೀ ಅಂದ. ನಾನು ಬರೆದಿಲ್ಲ. ಅವನೀಗ ಅದನ್ನು ವಾಪಸ್ ಕೇಳಿದರೆ ನಾನು ಕೊಡೋದಕ್ಕೆ ರೆಡಿ:) But I assume the editor should politely ask a writer to cease to be the columnist of the paper that he is editing or ideally the writer himself should realise he has outlived his life as a columnist for a paper and should tell the editor to excuse him. But it doesn't happen in kannada journalism. ಹೀಗಾಗಿ ನಿಮಗೆ ಈ ತೊಂದರೆ.