ಅಂಕಣಕಾರರಿಗೆ ಐಡೆಂಟಿಟಿ ಕ್ರೈಸಿಸ್ ಸ್ಥಿತ್ಯಂತರ

ಉಷಾಗೆ ಅಂಜಲಿ ಉತ್ತರ : ನಿಜ, ನಾನೂ ನಿಮ್ಮಂತೆ ಅಂತ ಹೆಮ್ಮೆಯಾಗ್ತಿದೆ. ಆದರೆ ಹೀಗೆ ಗೊಡವೆ ಬಿಟ್ಟು ಬಿಟ್ಟರೆ Rocking chairನಲ್ಲಿ ಕುಳಿತ ಅಜ್ಜಿಯಾಗ್ಬಿಡ್ತೀನಾ ಅಂತ ಅನುಮಾನ ಬಂತು ಅದಕ್ಕೆ ಸ್ಟೇಟಸ್ ಹಾಕ್ಬಿಟ್ಟೆ! :-) :-)
ಶೃಂಗೇಶ್ ಆರ್ : ಕೆಲವರು ಬರೆಯುವ ಚಪಲಕ್ಕೆ ಬರೆಯುತ್ತಾರೆ. ಕೆಲವಾರು ದುಡ್ಡಿಗಾಗಿ ಬರೆಯುತ್ತಾರೆ. ಕೆಲವರು ತಮ್ಮ ಅನಿಸಿಕೆಗಳನ್ನು ಮುಕ್ತ್ವವಾಗಿ ವ್ಯಕ್ತಪಡಿಸುವರು. ಕೆಲವರು ಮಾತ್ರ ಸಮಾಜದ ಆಗುಹೋಗುಗಳ ಬಗ್ಗೆ ಕಾಳಜಿ ವ್ಯಕ್ತಪಡಿಸಿ, ಅದರಿಂದ ಏನಾದರೂ ಕಿಂಚಿತ್ ಉಪಯೊಗವಾಗಬಹುದು ಎಂಬ ಆಸೆಯಿಂದ ಬರೆಯುವರು.
ಅಂಜಲಿಗೆ ಅಶೋಕ್ ಉತ್ತರ : ನನಗೆ ಹಾಗನ್ನಿಸುವದಿಲ್ಲ. ನಿಯತಕಾಲಿಕವಾಗಿ ಒಂದು ಪತ್ರಿಕೆಗೆ ಬರೆಯುತ್ತಿರುವದು ಸುಲಭದ ಕೆಲಸವಲ್ಲ. ನಮ್ಮಲ್ಲಿ ಯಾವುದಾದರೂ ಒಂದು ವ್ಯವಹಾರವಾಗುವಾಗ ಸಾಂಕೇತಿಕವಾಗಿ ಸಂಚಕಾರ ಅಂತ ಕೊಡುತ್ತಾರೆ. ಹಾಗೆ ನನ್ನ ಗೆಳೆಯ Ravi Belagere ನನಗೆ ಸಾಂಕೇತಿಕವಾಗಿ ಹಾಗೆ ಸ್ವಲ್ಪ ಹಣ ಕೊಟ್ಟು ತನ್ನ ಪತ್ರಿಕೆಗೆ ಒಂದು ಅಂಕಣ ಬರೀ ಅಂದ. ನಾನು ಬರೆದಿಲ್ಲ. ಅವನೀಗ ಅದನ್ನು ವಾಪಸ್ ಕೇಳಿದರೆ ನಾನು ಕೊಡೋದಕ್ಕೆ ರೆಡಿ:) But I assume the editor should politely ask a writer to cease to be the columnist of the paper that he is editing or ideally the writer himself should realise he has outlived his life as a columnist for a paper and should tell the editor to excuse him. But it doesn't happen in kannada journalism. ಹೀಗಾಗಿ ನಿಮಗೆ ಈ ತೊಂದರೆ.
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications