ರಾಜ್ಯ ಸರಕಾರಕ್ಕೆ ರಾಯಭಾರಿ ಬೇಕಾ?

ಒಂದು ಕಂಪನಿ, ಒಂದು ಯೋಜನೆ ಅಥವಾ ಒಂದು ಕಾರ್ಯಕ್ರಮವನ್ನು ಜನತೆಯ ಅಂದರೆ ಗ್ರಾಹಕನ ಹತ್ತಿರ ಕೊಂಡೊಯ್ಯುವುದಕ್ಕೆ ರಾಯಭಾರಿಗಳನ್ನು ನೇಮಿಸಿವುದು ವಾಡಿಕೆ. ಉದಾಹರಣೆಗೆ ಅಕ್ಕ ಸಮ್ಮೇಳನಕ್ಕೆ ಕನ್ನಡ ನಾಯಕ ನಟ ಪುನೀತ್ ಕುಮಾರ್ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ಬ್ಯಾಂಕ್ ಆಫ್ ಬರೋಡಾಗೆ ಕರ್ನಾಟಿಗ ರಾಹುಲ್ ದ್ರಾವಿಡ್ ರಾಯಭಾರಿಯಾಗಿದ್ದರು.
ಅಮಿತಾಬ್ ಮತ್ತು ಗುಜರಾತ್ ಮಾದರಿಯಲ್ಲಿ ಕರ್ನಾಟಕ ಸರಕಾರಕ್ಕೂ ಒಬ್ಬ ರಾಯಭಾರಿಯ ಅಗತ್ಯ ಇದೆಯೇ? ಅಗತ್ಯ ಎನಿಸಿದರೆ ನಿಮ್ಮ ದೃಷ್ಟಿಯಲ್ಲಿ ರಾಯಭಾರಿ ಆಗುವ ಅರ್ಹತೆ ಕನ್ನಡನಾಡಿನಲ್ಲಿ ಯಾರ್ಯಾರಿಗಿದೆ? ರಾಯಭಾರಿಯ ಜವಾಬ್ದಾರಿಗಳೇನು? ಥಿಂಕ್.












Click it and Unblock the Notifications