Get Updates
Get notified of breaking news, exclusive insights, and must-see stories!

ರಾಜ್ಯ ಸರಕಾರಕ್ಕೆ ರಾಯಭಾರಿ ಬೇಕಾ?

Who should be Karnataka Brand Ambassador?
ಗುಜರಾತ್ ಸರಕಾರಕ್ಕೆ ಹಿರಿಯ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡಿದ್ದಾರೆ. ಒಂದು ರಾಜ್ಯ ಸರಕಾರ ಈ ರೀತಿಯ ಹೆಜ್ಜೆ ಇಟ್ಟಿರುವುದು ಭಾರತದಲ್ಲಿ ಪ್ರಥಮ. ಇದನ್ನೂ ಕೂಡ ನಾವು ಗುಜರಾತ್ ಮಾಡೆಲ್ ಎಂದು ಬಣ್ಣಿಸೋಣವೇ?

ಒಂದು ಕಂಪನಿ, ಒಂದು ಯೋಜನೆ ಅಥವಾ ಒಂದು ಕಾರ್ಯಕ್ರಮವನ್ನು ಜನತೆಯ ಅಂದರೆ ಗ್ರಾಹಕನ ಹತ್ತಿರ ಕೊಂಡೊಯ್ಯುವುದಕ್ಕೆ ರಾಯಭಾರಿಗಳನ್ನು ನೇಮಿಸಿವುದು ವಾಡಿಕೆ. ಉದಾಹರಣೆಗೆ ಅಕ್ಕ ಸಮ್ಮೇಳನಕ್ಕೆ ಕನ್ನಡ ನಾಯಕ ನಟ ಪುನೀತ್ ಕುಮಾರ್ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ಬ್ಯಾಂಕ್ ಆಫ್ ಬರೋಡಾಗೆ ಕರ್ನಾಟಿಗ ರಾಹುಲ್ ದ್ರಾವಿಡ್ ರಾಯಭಾರಿಯಾಗಿದ್ದರು.

ಅಮಿತಾಬ್ ಮತ್ತು ಗುಜರಾತ್ ಮಾದರಿಯಲ್ಲಿ ಕರ್ನಾಟಕ ಸರಕಾರಕ್ಕೂ ಒಬ್ಬ ರಾಯಭಾರಿಯ ಅಗತ್ಯ ಇದೆಯೇ? ಅಗತ್ಯ ಎನಿಸಿದರೆ ನಿಮ್ಮ ದೃಷ್ಟಿಯಲ್ಲಿ ರಾಯಭಾರಿ ಆಗುವ ಅರ್ಹತೆ ಕನ್ನಡನಾಡಿನಲ್ಲಿ ಯಾರ್ಯಾರಿಗಿದೆ? ರಾಯಭಾರಿಯ ಜವಾಬ್ದಾರಿಗಳೇನು? ಥಿಂಕ್.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+