ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯ ಸರಕಾರಕ್ಕೆ ರಾಯಭಾರಿ ಬೇಕಾ?

By Shami
|
Google Oneindia Kannada News

Who should be Karnataka Brand Ambassador?
ಗುಜರಾತ್ ಸರಕಾರಕ್ಕೆ ಹಿರಿಯ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡಿದ್ದಾರೆ. ಒಂದು ರಾಜ್ಯ ಸರಕಾರ ಈ ರೀತಿಯ ಹೆಜ್ಜೆ ಇಟ್ಟಿರುವುದು ಭಾರತದಲ್ಲಿ ಪ್ರಥಮ. ಇದನ್ನೂ ಕೂಡ ನಾವು ಗುಜರಾತ್ ಮಾಡೆಲ್ ಎಂದು ಬಣ್ಣಿಸೋಣವೇ?

ಒಂದು ಕಂಪನಿ, ಒಂದು ಯೋಜನೆ ಅಥವಾ ಒಂದು ಕಾರ್ಯಕ್ರಮವನ್ನು ಜನತೆಯ ಅಂದರೆ ಗ್ರಾಹಕನ ಹತ್ತಿರ ಕೊಂಡೊಯ್ಯುವುದಕ್ಕೆ ರಾಯಭಾರಿಗಳನ್ನು ನೇಮಿಸಿವುದು ವಾಡಿಕೆ. ಉದಾಹರಣೆಗೆ ಅಕ್ಕ ಸಮ್ಮೇಳನಕ್ಕೆ ಕನ್ನಡ ನಾಯಕ ನಟ ಪುನೀತ್ ಕುಮಾರ್ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ಬ್ಯಾಂಕ್ ಆಫ್ ಬರೋಡಾಗೆ ಕರ್ನಾಟಿಗ ರಾಹುಲ್ ದ್ರಾವಿಡ್ ರಾಯಭಾರಿಯಾಗಿದ್ದರು.

ಅಮಿತಾಬ್ ಮತ್ತು ಗುಜರಾತ್ ಮಾದರಿಯಲ್ಲಿ ಕರ್ನಾಟಕ ಸರಕಾರಕ್ಕೂ ಒಬ್ಬ ರಾಯಭಾರಿಯ ಅಗತ್ಯ ಇದೆಯೇ? ಅಗತ್ಯ ಎನಿಸಿದರೆ ನಿಮ್ಮ ದೃಷ್ಟಿಯಲ್ಲಿ ರಾಯಭಾರಿ ಆಗುವ ಅರ್ಹತೆ ಕನ್ನಡನಾಡಿನಲ್ಲಿ ಯಾರ್ಯಾರಿಗಿದೆ? ರಾಯಭಾರಿಯ ಜವಾಬ್ದಾರಿಗಳೇನು? ಥಿಂಕ್.

English summary
Should Karnataka government too have a brand ambassador? if so, who is your choice? Discuss.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X