ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ದಟ್ಸ್ ಕನ್ನಡ ಓದುಗರಿಗೆ ರಾಜ್ಯೋತ್ಸವದ ಶುಭಾಶಯಗಳು
ಕನ್ನಡದ
ನೆಲದ
ಪುಲ್ಲೆನಗೆ
ಪಾವನ
ತುಲಸಿ!
ಕನ್ನಡದ
ನೆಲದ
ನೀರ್ವೋಲೆನಗೆ
ದೇವನದಿ!
ಕನ್ನಡದ
ನೆಲದ
ಕಲ್ಲೆನಗೆ
ಶಾಲಗ್ರಾಮ
ಶಿಲೆ!
ಕನ್ನಡ
ದೈವಮೈ
ಕನ್ನಡದ
ಶಬ್ದಮೆನಗೋಂಕಾರಮೀಯೆನ್ನ
ಕನ್ನಡದ
ನುಡಿಯೆ
ಗಾಯಿತ್ರಿಯದ್ಭುತ
ಮಂತ್ರ
ಮಿನ್ನಾವುದೈ
ಪೆರತು
ಕನ್ನಡದ
ಸೇವೆಯಿಂದಧಿಕಮೀ
ಜಗದೊಳೆನಗೆ?
(ಕವನದ ಶೀರ್ಷಿಕೆ : ಗಾಯತ್ರಿಯದ್ಭುತ ಮಂತ್ರ , ಕವಿ : ಸಾಲಿ ರಾಮಚಂದ್ರರಾಯ)
Comments
Story first published: Wednesday, October 31, 2007, 18:39 [IST]