ಕಾಗಕ್ಕ ಗುಬ್ಬಕ್ಕನದು ನಮ್ಮ ಕಥೆಯೂ ಹೌದು!
Dattatri,
Kaage-Gubbaka chennagittu, ondu reetiyalli nodidre namgu kate hOlutte, "iruvudellava bittu , iradudaredege tudivude jeevana" athva "thinking beyond our horizon".
-Rajesh Cheluva, Connecticut
*
ಪ್ರಿಯ ಸಂಪಾದಕರೆ,
ದತ್ತಾತ್ರಿಯವರು ಹೇಳಿದ ಕಾಗಕ್ಕ ಗುಬ್ಬಕ್ಕನ ಕಥೆ ಚೆನ್ನಾಗಿತ್ತು . ಕೊನೆಗೂ ದತ್ತಾತ್ರಿ ಮುಖದ ನರಗಳನ್ನು ಸಡಿಲಿಸಿ ಬರೆದರಲ್ಲ , ತುಂಬಾ ಸಂತೋಷ.
- ನೀಲಾ , ಊರು ?
*
Dear Dattathri,
Your essays on the lives and works of the great personalities like Shivaram Karanth and William Stafford on either side of the ocean are unique and very useful apart from being of good quality in themself. Contrasting, comparing and bringing out the common elements of the great authors from the seemingly diverse cultures of east and west has great value to both the societies; especially to those who are shelled in theirs and have difficulty in looking into the other. I hope you find time to translate your essays to English as well.
Best Regards
- L. Ganapathi, Cary, North Carolina
*
ಮಾನ್ಯರೇ,
ಶಿವರಾಮ ಕಾರಂತರ ಮೂಕಜ್ಜಿಯನ್ನು ದತ್ತಾತ್ರಿಯವರು ಆತ್ಮೀಯವಾಗಿ ಚಿತ್ರಿಸಿದ್ದಾರೆ. ಈವರೆಗೂ ನಾನು ಕಾರಂತರ ಮೂಕಜ್ಜಿಯ ಕನಸುಗಳು ಕಾದಂಬರಿಯನ್ನು ಓದಿಲ್ಲ . ದತ್ತಾತ್ರಿಯವರ ಲೇಖನಗಳನ್ನು ಓದಿದ ನಂತರ ಮೂಕಜ್ಜಿ ಕಾಡುತ್ತಿದ್ದಾಳೆ. ನಾನು ಓದುವ ಮುಂದಿನ ಪುಸ್ತಕ- ಮೂಕಜ್ಜಿಯ ಕನಸುಗಳು.
ಥ್ಯಾಂಕ್ಸ್ .
- ಎಂ.ಮಹದೇವ, ಬೆಂಗಳೂರು-94
*
ನಮಸ್ಕಾರ ದತ್ತಾತ್ರಿ ,
ಬಹಳ ಚೆನ್ನಾಗಿ ಬರೆಯುತ್ತೀರಿ. ಬರಹವನ್ನ ಅಥವಾ ವ್ಯಕ್ತಿತ್ವವನ್ನು ನೋಡುವ ನಿಮ್ಮ ದೃಷ್ಟಿಕೋನ ನನಗೆ ಬಹಳ ಮೆಚ್ಚಿಕೆಯಾಯಿತು. ನಿಮ್ಮ ಬರವಣಿಗೆಯ ಶೈಲಿ ಚೆನ್ನಾಗಿ ಮೂಡಿಬಂದಿದೆ.
ಅಭಿನಂದನೆಗಳು.
- ಅಶೋಕ, ಬೆಂಗಳೂರು.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications