ಸಾಮುದ್ರಿಕಾ ಶಾಸ್ತ್ರ: ಭವಿಷ್ಯ ನುಡಿಯುವ ಹೆಣ್ಣಿನ ಕಣ್ಣುಗಳು
ಸಾಮುದ್ರಿಕಾ ಶಾಸ್ತ್ರದ ಮುಂದುವರಿದ ಭಾಗವಿದು. ಕಳೆದ ಲೇಖನದಲ್ಲಿ ಹೆಣ್ಣುಮಕ್ಕಳ ಹಣೆಯನ್ನು ನೋಡಿ, ಗುಣ-ನಡವಳಿಕೆ ತಿಳಿದುಕೊಳ್ಳುವುದು ಹೇಗೆ ಎಂಬುದನ್ನು ತಿಳಿಸಲಾಗಿತ್ತು. ಇಂದಿನ ಲೇಖನದಲ್ಲಿ ಕಣ್ಣನ್ನು ನೋಡಿ ನುಡಿಯಬಹುದಾದ ಭವಿಷ್ಯದ ಬಗ್ಗೆ ತಿಳಿಸಲಾಗುವುದು.
* ಮಹಿಳೆಯ ಕಣ್ಣು ಕೆಂಪಗಿದ್ದರೆ ತೀಕ್ಷ್ಣ ಸ್ವಭಾವವಿರುತ್ತದೆ. ತುಂಬಾ ಕೋಪ ತೋರುತ್ತಾರೆ. ಪತಿಗೆ ಮಾರಕವಾಗಿ ಪರಿಣಮಿಸುತ್ತಾರೆ.

* ಚಲನೆ ಜಾಸ್ತಿ ಇರುವ ಕಣ್ಣುಗುಳುಳ್ಳ ಹೆಣ್ಣುಮಕ್ಕಳಲ್ಲಿ ಸ್ವೇಚ್ಛಾಚಾರ ಜಾಸ್ತಿಯಿರುತ್ತದೆ. ಆದರೆ ವೈವಾಹಿಕ ಜೀವನ ಸಮತೋಲನದಿಂದ ಕೂಡಿರುತ್ತದೆ. ಇವರು ಯಾರಿಂದಲೂ ಅತಿಯಾದ ನಿರೀಕ್ಷೆ ಮಾಡುವುದಿಲ್ಲ. ಹಾಗೆ ಮಾಡಿದರೆ ವಂಚನೆಗೊಳಗಾಗುವ ಸಾಧ್ಯತೆ ಹೆಚ್ಚು.
* ಯಾವ ಮಹಿಳೆಯ ಕಣ್ಣು ಹಳದಿ ಬಣ್ಣದಲ್ಲಿರುತ್ತದೋ ಅಂಥವರಿಗೆ ಹೊಟ್ಟೆಗೆ ಸಂಬಂಧಿಸಿದ ಅನಾರೋಗ್ಯ ಸಾಧ್ಯತೆಗಳು ಹೆಚ್ಚು
* ಕಣ್ಣು ಗುಡ್ಡೆ ಗುಂಡಗಿದ್ದರೆ ಅಂಥವರು ಕೆಲಸ-ಕಾರ್ಯಗಳಲ್ಲಿ ಬಹಳ ಚುರುಕಾಗಿರುತ್ತಾರೆ. ಸಮಾಜದಲ್ಲಿ ಬಹಳ ಗೌರವಾದರಗಳನ್ನು ಪಡೆಯುತ್ತಾರೆ. ಉತ್ತಮ ಸಂಬಂಧಗಳನ್ನು ರೂಪಿಸಿಕೊಳ್ಳುವಲ್ಲಿ ಚಟುವಟಿಕೆಯಿಂದ ಇರುತ್ತಾರೆ.
* ಕಂದು ಬಣ್ಣದ ಕಣ್ಣುಗಳಿರುವ ಮಹಿಳೆಯರು ಸುಳ್ಳು ಹೇಳುವುದಕ್ಕೆ ಹಿಂಜರಿಯಲ್ಲ. ಇತರರಿಂದ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳುವುದರಲ್ಲಿ ಇವರು ಬುದ್ಧಿವಂತರು.
* ಸಣ್ಣ ಕಣ್ಣುಗಳಿದ್ದರೆ ಪತಿಯ ಮಾತನ್ನು ಕೇಳುವುದಿಲ್ಲ ಮತ್ತು ಕುಟುಂಬದಲ್ಲಿ ತೊಂದರೆಗಳನ್ನು ತರುತ್ತಾರೆ. ಇಂಥ ಮಹಿಳೆಯರು ಯಾವುದೇ ಸಂಬಂಧವನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಾರೆ.
* ಕಣ್ಣು ಗುಡ್ಡೆ ಕೆಳಗೆ ನೋಡುವಂತಿದ್ದರೆ ಅಂಥವರು ತಮ್ಮ ಕುಟುಂಬ ಏಳ್ಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.
* ದೊಡ್ಡ ಕಣ್ಣುಗಳಿದ್ದು, ಕಿವಿಯವರೆಗೆ ಹಬ್ಬಿದ್ದರೆ ಅಂಥವರನ್ನು ಲಕ್ಷ್ಮಿ ಸ್ವರೂಪ ಎಂದು ಪರಿಗಣಿಸಲಾಗುತ್ತದೆ. ಅಂಥವರು ಕುಟುಂಬಕ್ಕೆ ಸಂತೋಷ ಹಾಗೂ ಸಂಪತ್ತು ತರುತ್ತಾರೆ.
* ಕಣ್ಣುಗಳು ಬೆಳ್ಳಗಿದ್ದರೆ ಅಂಥವರು ಸರಕಾರಿ ಉದ್ಯೋಗಿಗಳಾಗಲು ಸೂಕ್ತರಾದವರು. ಅವರ ಕೌಟುಂಬಿಕ ಜೀವನ ದೀರ್ಘಕಾಲದವರೆಗೆ ಚೆನ್ನಾಗಿರುತ್ತದೆ.
* ಕಣ್ಣು ಹುಬ್ಬುಗಳು ದೊಡ್ಡದಾಗಿದ್ದು ಮತ್ತು ಕಣ್ಣು ಕಪ್ಪ್ಗಿದ್ದರೆ ಅಂಥವರು ವಿವಿಧ ಕ್ಷೇತ್ರದಲ್ಲಿ ಕೀರ್ತಿ, ಗೌರವ ಸಂಪಾದಿಸುತ್ತಾರೆ. ಈ ಮಹಿಳೆಯರ ಕೌಟುಂಬಿಕ ಹಾಗೂ ಸಾಮಾಜಿಕ ಜೀವನ ಚೆನ್ನಾಗಿರುತ್ತದೆ.
-
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral












Click it and Unblock the Notifications