ಅದೃಷ್ಟ ಸಂಖ್ಯೆ 1: ವ್ಯಕ್ತಿತ್ವ, ಅದೃಷ್ಟ ವರ್ಷ, ವಾಸ್ತು ಸಲಹೆ
ಸಂಖ್ಯಾಶಾಸ್ತ್ರದ ಪ್ರಕಾರ ಅದೃಷ್ಟ ಸಂಖ್ಯೆ ಎನ್ನುವುದು ಜೀವನದಲ್ಲಿ ಬಹಳ ಮುಖ್ಯವಾದದ್ದು. ವೈಯಕ್ತಿಕ ಜೀವನದಿಂದ ವ್ಯಾಪಾರ- ವ್ಯವಹಾರದವರೆಗೆ ಇದು ಪ್ರಮುಖ ಪಾತ್ರ ವಹಿಸುತ್ತದೆ. ಒಂದು ವೇಳೆ ನಿಮ್ಮ ಅದೃಷ್ಟ ಸಂಖ್ಯೆ ಯಾವುದು ಅಂತ ಗೊತ್ತಿಲ್ಲವಾದರೆ ಈ ಹಿಂದಿನ ಲೇಖನ ಓದಿ.
ನಿಮ್ಮ ಅದೃಷ್ಟ ಸಂಖ್ಯೆ 1 ಆದರೆ ರವಿ ಗ್ರಹದಿಂದ ನಿಮ್ಮ ಜೀವನ ನಿಯಂತ್ರಿಸಲ್ಪಡುತ್ತದೆ. ನಿಮ್ಮ ಕುಟುಂಬದ ಆಧಾರವಾಗಿರುತ್ತೀರಿ ಮತ್ತು ಎಲ್ಲ ಜವಾಬ್ದಾರಿಗಳನ್ನು ಪೂರೈಸಬೇಕಾಗುತ್ತದೆ.
ಕೆಲ ಬಾರಿ ಜೀವನದಲ್ಲಿ ಅದ್ಭುತ ಅನುಕೂಲಗಳು ಅರಸಿ ಬರುತ್ತವೆ. ಮತ್ತು ದಿಢೀರ್ ನಷ್ಟಗಳು ಸಂಭವಿಸುತ್ತವೆ.

ಹಣ ಉಳಿಸುವುದರಲ್ಲಿ ಯಶಸ್ವಿಯಾಗುತ್ತೀರಿ. ಹಣ ಸಂಪಾದನೆಗೆ ನಿಮಗೆ ಹಲವು ಮಾರ್ಗಗಳು ಗೋಚರಿಸುತ್ತವೆ. ಅಂದಹಾಗೆ ಅದೃಷ್ಟ ಸಂಖ್ಯೆ 1 ಇರುವವರು ನೆನಪಿಟ್ಟುಕೊಳ್ಳಿ, ಯಾವುದೇ ಕೆಲಸವನ್ನು ಮನಸಾರೆ ಮಾಡಬೇಕು. ಯವುದೇ ಕಾರಣಕ್ಕೂ ಪಾಲುದಾರಿಕೆ ವ್ಯವಹಾರ ಮಾಡಬೇಡಿ. ಒಂದು ವೇಳೆ ಮಾಡಿದರೆ ಆ ನಂತರ ಬಹಳ ಪಶ್ಚಾತ್ತಾಪ ಪಡುತ್ತೀರಿ.
ಇನ್ನು ಇವರು ರಾಜಕೀಯ, ವೈದ್ಯಕೀಯ, ಸೈನ್ಯ, ಆಡಳಿತ ಸೇವೆಗಳು, ವಿದ್ಯುತ್ ಇಲಾಖೆ, ಹೋಟೆಲ್ ಮ್ಯಾನೇಜ್ ಮೆಂಟ್, ರೈಲ್ವೆ ಇಲಾಖೆ, ಅಂಚೆ ಇಲಾಖೆಯಲ್ಲಿ ವೃತ್ತಿಯನ್ನು ಕಂಡುಕೊಳ್ಳಬಹುದು.
ವ್ಯಾಪಾರದ ವಿಚಾರಕ್ಕೆ ಬಂದರೆ ಆಭರಣಗಳ ಖರೀದಿ- ಮಾರಾಟ, ಅದೃಷ್ಟ ಹರಳುಗಳ ಮಾರಾಟ, ಉತ್ಪಾದನಾ ಸಲಕರಣೆ, ಮೆಡಿಕಲ್ ಸ್ಟೋರ್, ಜನರಲ್ ಸ್ಟೋರ್, ಬಟ್ಟೆ ಕೆಲಸ, ವಾಹನಗಳ ಖರೀದಿ- ಮಾರಾಟ, ಆಹಾರ ಧಾನ್ಯಗಳ ಖರೀದಿ-ಮಾರಾಟ ವ್ಯವಹಾರಗಳನ್ನು ಮಾಡಬಹುದು.
ಅದೃಷ್ಟದ ವರ್ಷಗಳು ಅಂದರೆ ಎರಡು ಅಂಕಿಗಳು ಒಟ್ಟು ಕೂಡಿದಾಗ 2, 1, 4 ಬರುವಂಥದ್ದು ಅದೃಷ್ಟ ತರುತ್ತದೆ. ಉದಾಹರಣೆಗೆ 19, 20, 22... ಹೀಗೆ.
ವಾಸ್ತು ಸಲಹೆ: ಯಾರ ಅದೃಷ್ಟ ಸಂಖ್ಯೆ 1 ಇರುತ್ತದೋ ಅಂತಹವರ ಮನೆ ಮುಖ್ಯ ಬಾಗಿಲು ಪೂರ್ವ, ಈಶಾನ್ಯ ಅಥವಾ ಉತ್ತರ ಇರಬೇಕು. ಹೀಗಿದ್ದಲ್ಲಿ ಶಾಂತಿ ಹಾಗೂ ಸಂಪತ್ತು ತರುತ್ತದೆ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ












Click it and Unblock the Notifications