ಏಷ್ಯಾದಲ್ಲೇ ಬೆಸ್ಟ್ ಸಂಖ್ಯಾಶಾಸ್ತ್ರಜ್ಞೆ ಶೀಲಾ ಬಜಾಜ್ ಬಗ್ಗೆ ಗೊತ್ತೆ?
Recommended Video

ಬಿಗ್ ಬಾಸ್ ಕನ್ನಡದ ಸೀಸನ್ ನಾಲ್ಕರಲ್ಲಿ ಪ್ರಥಮ್ ಅವರು ಉದ್ದೋಉದ್ದಕ್ಕೆ ಕಾಲಿಗೆ ನಮಸ್ಕಾರ ಮಾಡಿದ ಸಂಖ್ಯಾಶಾಸ್ತ್ರಜ್ಞೆ ನೆನಪಿದೆಯಾ ನಿಮಗೆ? ಅವರ ಹೆಸರು? ಆ ಮನೆಯಿಂದ ಆಚೆ ಬಂದವರೇ ಪ್ರಥಮ್ ಗೆಲ್ಲುವ ಅವಕಾಶ ಹೆಚ್ಚಿದೆ ಎಂದು ತಮ್ಮ ಫೇಸ್ ಬುಕ್ ನಲ್ಲಿ ಹಾಕಿದ್ದರು. ಅವರ ಹೆಸರು ಶೀಲಾ ಬಜಾಜ್.
ಟಾರೋಟ್ ರೀಡರ್, ಸಂಖ್ಯಾಶಾಸ್ತ್ರಜ್ಞೆ ಶೀಲಾಬಜಾಜ್ ಅವರ ಕಚೇರಿ ಬೆಂಗಳೂರಿನ ಕೋರಮಂಗಲದಲ್ಲಿದೆ. ದೇಶದ ನಾನಾ ನಗರಗಳಿಗೆ ಭೇಟಿ ನೀಡುವ, ವಿವಿಧ ಟಿ.ವಿ. ಶೋಗಳಲ್ಲಿ ಕಾಣಿಸಿಕೊಳ್ಳುವ ಅವರು ಸದಾ ಬಿಜಿ. ಸೋಪ್, ಪರ್ ಫ್ಯೂಮ್ ಹೀಗೆ ವಿವಿಧ 'ಮ್ಯಾಜಿಕ್' ವಸ್ತುಗಳನ್ನು ತಮ್ಮ ಅನುಭವ, ಜ್ಞಾನದಿಂದ ರೂಪಿಸಿರುವ ಇವರ ಬಳಿ ಹಲವು ಸಮಸ್ಯೆಗಳಿಗೆ ಸುಲಭ ಪರಿಹಾರ ಇದೆ.
ಹಲವು ಟಿ.ವಿ. ಶೋಗಳಲ್ಲಿ ಕಾಣಿಸಿಕೊಂಡಿರುವ ಶೀಲಾ ಬಜಾಜ್, ಏಷ್ಯಾದಲ್ಲೇ ಉತ್ತಮ ಸಂಖ್ಯಾಶಾಸ್ತ್ರಜ್ಞೆ ಎಂಬ ಗೌರವವನ್ನು ಪಡೆದವರು. ನಟಿ ಮಾಧುರಿ ದೀಕ್ಷಿತ್ ರಿಂದ ಆ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಇನ್ನು ನಟ ಜಾಕಿ ಶ್ರಾಫ್ ರಿಂದಲೂ ಪ್ರಶಸ್ತಿಯನ್ನು ಪಡೆದಿದ್ದಾರೆ ಶೀಲಾ. ಈ ವರೆಗೆ ತಮ್ಮ ಹದಿನೆಂಟು ವರ್ಷದ ಭವಿಷ್ಯ ನುಡಿಯುವ ಅನುಭವದಲ್ಲಿ ಲಕ್ಷಕ್ಕೂ ಹೆಚ್ಚು ಮಂದಿಗೆ ಮಾರ್ಗದರ್ಶನ ಕೂಡ ಮಾಡಿದ್ದಾರೆ.

ಚಿತ್ರರಂಗದ ಹಲವರು ಮಾರ್ಗದರ್ಶನ ಪಡೆದುಕೊಂಡಿದ್ದಾರೆ
ರಕ್ಷಿತ್ ಶೆಟ್ಟಿ, ನೀತೂ ಶೆಟ್ಟಿ, ನಿರ್ದೇಶಕ ಪ್ರಶಾಂತ್ ಸೇರಿದ ಹಾಗೆ ಕನ್ನಡ ಚಿತ್ರರಂಗದ ಹಲವು ನಟ-ನಟಿ, ನಿರ್ದೇಶಕರು ಶೀಲಾ ಬಜಾಜ್ ಅವರ ಬಳಿ ಸಲಹೆ- ಮಾರ್ಗದರ್ಶನ ಪಡೆದುಕೊಂಡಿದ್ದಾರೆ. ಇನ್ನು ಬಾಲಿವುಡ್ ನ ಅಮಿತಾಬ್ ಬಚ್ಚನ್ ಹಾಗೂ ಮಾಧವನ್ ಅಂಥವರ ಸಿನಿಮಾಗಳಿಗೆ ಸಂಖ್ಯಾಶಾಸ್ತ್ರದ ಅನ್ವಯ ಹೆಸರನ್ನು ಕೂಡ ಸೂಚಿಸಿದ್ದಾರೆ.

ಹಲವು ಸಮಸ್ಯೆಗಳಿಗೆ ಸುಲಭ ಪರಿಹಾರ
ಉದ್ಯೋಗದಲ್ಲಿ ಯಶಸ್ಸು ಸಿಗುತ್ತಿಲ್ಲವಾ? ಎಲ್ಲರೆದುರು ಮಾತನಾಡುವುದಕ್ಕೆ ಕೀಳರಿಮೆ ಎದುರಿಸುವವರಿಗೆ, ವಿದ್ಯಾಭ್ಯಾಸದಲ್ಲಿ- ನೆನಪಿನ ಶಕ್ತಿಯಲ್ಲಿ ಹಿಂದುಳಿದಂಥ ಮಕ್ಕಳಿಗಾಗಿ... ಹೀಗೆ ನಾನಾ ಸಮಸ್ಯೆಗಳಿಗೆ ಕೆಲವು ವಿಶಿಷ್ಟ ವಸ್ತುಗಳನ್ನು ತಮ್ಮ ಅನುಭವದ ಮೂಲಕ ರೂಪಿಸಿದ್ದಾರೆ ಶೀಲಾ ಬಜಾಜ್. ಜತೆಗೆ ಮದುವೆ-ಪ್ರೇಮ- ಸಂಬಂಧಗಳ ವಿಚಾರವಾಗಿ ಒಂದು ಸೊಗಸಾದ ಪುಸ್ತಕ ಕೂಡ ಬರೆದಿದ್ದಾರೆ.

ವಿವಿಧ ಉದ್ಯೋಗ, ವ್ಯಾಪಾರ, ಸಾಂಸಾರಿಕ ಸಮಸ್ಯೆಗೆ ಪರಿಹಾರ
ಕೋರಮಂಗಲದಲ್ಲಿ ಕಚೇರಿ ಹೊಂದಿರುವ ಶೀಲಾ ಬಜಾಜ್ ಟಾರೋಟ್ ರೀಡಿಂಗ್ ನಲ್ಲಿ ದೇಶದಾದ್ಯಂತ ಹೆಸರು ಪಡೆದವರು. ಇನ್ನು ಸಂಖ್ಯಾಶಾಸ್ತ್ರದ ವಿಚಾರದಲ್ಲೂ ಅನೇಕ ವರ್ಷಗಳ ಅಧ್ಯಯನ ಮಾಡಿದ್ದಾರೆ. ಜತೆಗೆ ಉದ್ಯೋಗ-ವ್ಯವಹಾರ- ಸಾಂಸಾರಿಕ ವಿಷಯಗಳ ಮಾರ್ಗದರ್ಶನ ಮಾಡುತ್ತಾರೆ. ಜೀವನದಲ್ಲಿ ಬಹಳ ಸಮಸ್ಯೆ ಇದೆ ಎಂದವರಿಗೆ ಟಾರೋಟ್ ರೀಡಿಂಗ್ ಮೂಲಕ ಪರಿಹಾರ ಸೂಚಿಸುತ್ತಾರೆ.

ಶೀಲಾ ಬಜಾಜ್ ಸಂಪರ್ಕ ಮಾಹಿತಿಗೆ
ಹೆಸರು ಬದಲಾವಣೆ, ಯಾವುದೇ ಆಫೀಸ್, ಕಂಪೆನಿ, ಶಾಪ್ ಗೆ ಹೆಸರಿಡುವುದಕ್ಕೆ, ಹೊಸ ವೆಬ್ ಸೈಟ್- ಬ್ಲಾಗ್ ಮಾಡಿದರೆ ಅದಕ್ಕೆ ಹೆಸರಿಡುವುದಕ್ಕೆ, ಮಕ್ಕಳ ವಿದ್ಯಾಭ್ಯಾಸ ಸಮಸ್ಯೆ, ಮದುವೆ ಸಮಸ್ಯೆ ಹೀಗೆ ನಾನಾ ವಿಚಾರಗಳಿಗೆ ಸಬಂಧಿಸಿದಂತೆ ಶೀಲಾ ಬಜಾಜ್ ಸಂಖ್ಯಾಶಾಸ್ತ್ರದ ಮೂಲಕ ಪರಿಣಾಮಕಾರಿ ಪರಿಹಾರ- ಮಾರ್ಗದರ್ಶನ ಮಾಡಬಲ್ಲರು.
-
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
ಡಿವೋರ್ಸ್ವರೆಗೆ ಪತಿಯ ನಿವಾಸದಲ್ಲೇ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿ: ನಟ ವಿಜಯ್ ಪತ್ನಿ ಕೋರ್ಟ್ಗೆ ಮನವಿ -
Yash: ಪತ್ನಿ ರಾಧಿಕಾ ಪಂಡಿತ್ ಹುಟ್ಟುಹಬ್ಬಕ್ಕೆ ಹೊಸ ಲುಕ್ನಲ್ಲಿ ಯಶ್ ಪ್ರತ್ಯಕ್ಷ -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
ಟಿ20 ವಿಶ್ವಕಪ್ 2026 ಫೈನಲ್ ನಂತರ ಎಲ್ಲಾ ಮಾದರಿಯ ಕ್ರಿಕೆಟ್ಗೆ ಸೂರ್ಯಕುಮಾರ್ ಯಾದವ್ ನಿವೃತ್ತಿ ಘೋಷಣೆ ವದಂತಿ -
Vijay Divorce: ಡಿವೋರ್ಸ್ ವದಂತಿ ನಡುವೆಯೇ ನಟಿ ತ್ರಿಶಾ ಜೊತೆ ಕಾಣಿಸಿಕೊಂಡ ದಳಪತಿ ವಿಜಯ್; ವಿಡಿಯೋ ವೈರಲ್ -
UPSC Results: ಯಾದಗಿರಿ ಜಿಲ್ಲೆ ಒಂದರಲ್ಲೇ 4 ಮಂದಿ ಯುಪಿಎಸ್ಸಿ ಪಾಸ್, ಯಾರವರು? ಹಿನ್ನೆಲೆ ಏನು -
Karnataka Weather: ಕಲಬುರಗಿಯಲ್ಲಿ 39 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಸಿಲ ಬೇಗೆ -
ದುಬೈ ವಿಮಾನ ನಿಲ್ದಾಣಕ್ಕೆ ನುಗ್ಗಿದ ಡ್ರೋನ್, ಎಲ್ಲಾ ವಿಮಾನ ಹಾರಾಟ ದಿಢೀರ್ ಸ್ಥಗಿತ | Operation Roaring Lion -
LPG Price Hike: ಗೃಹಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆ 60 ರೂಪಾಯಿ ಏರಿಕೆ, ವಾಣಿಜ್ಯ ಸಿಲಿಂಡರ್ ದರ 115 ರೂಪಾಯಿ ಹೆಚ್ಚಳ -
SWR: ಬೆಂಗಳೂರಿನಿಂದ ಇಲ್ಲಿಗೆ ಮಾ.10ರಿಂದ ವಿಶೇಷ ರೈಲುಗಳ ಸಂಚಾರ, ವೇಳಾಪಟ್ಟಿ ಹೀಗಿದೆ












Click it and Unblock the Notifications