ನಿಮಗೆ ತಕ್ಕಂತಹ ಕೆಲಸ ಯಾವುದು ಗೊತ್ತಾ?

ಮನುಷ್ಯನ ಹುಟ್ಟಿನ ಅವಲಂಬಿತವಾಗಿರುವ ಜಾತಕ ಕುಂಡಲಿಯನ್ನು ಆಧರಿಸಿ ಅವನಿಗೆ ಯಾವ ವ್ಯಾಪಾರ ಅಥವಾ ವೃತ್ತಿ ಸೂಕ್ತ, ಆದಾಯದ ಮೂಲ ಯಾವುದು? ಅವನತಿಗೆ ಕಾರಣ ಏನಾಗಬಹುದು ಎಂಬುದನ್ನು ತಿಳಿಯಬಹುದು. ಜ್ಯೋತಿಷ್ಯದಲ್ಲಿ ವೃತ್ತಿ ಆಯ್ಕೆ ನಿರ್ಧಾರ ಮಾಡುವ ಕೆಲವು ಸರಳ ಅಂಶಗಳಿವೆ.
ವೃತ್ತಿ ನಿರ್ಧಾರದಲ್ಲಿ ಗಣನೆಗೆ ಬರುವ ಇನ್ನಿತರ ಅಂಶ:
ನೀವು ವೃತ್ತಿ ನಿರ್ಧಾರ ಕೈಗೊಳ್ಳುವ ಮುನ್ನ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಗ್ರಹಗಳ ಸೂಕ್ಷ್ಮ ಪರಿಶೀಲನೆ.
* ಜಾತಕದ 10ನೇ ಮನೆಯಲ್ಲಿರುವ ಗ್ರಹಗಳು, ಅಧಿಪತಿ ಮತ್ತು ಪರಿಣಾಮ
* 10ನೇ ಮನೆಯಲ್ಲಿ ದಶಮ ಸ್ಥಿತಿ
* ಗ್ರಹಗಳ ಚಲನವಲನ
* ವಿಶೇಷ ಯೋಗ
ವ್ಯಕ್ತಿಯ ಕೌಶಲ್ಯ ಸೂಚಿಸುವ ಗ್ರಹಗಳು
* ಬುಧ: ಸಂವಹನ ಕೌಶಲ್ಯ
* ಬುಧ ಮತ್ತು ಚಂದ್ರನ ಸಹಾಯದೊಂದಿಗೆ ಗುರು ಗ್ರಹ: ಉತ್ತಮ ನಿರ್ಧಾರದ ಕೌಶಲ್ಯ
* ಬುಧ, ಚಂದ್ರ ಮತ್ತು ಲಗ್ನಾಧಿಪತಿ: ವೈಯಕ್ತಿಕ ಸಂಬಂಧ
* ಸೂರ್ಯ ಮತ್ತು ಮಂಗಳ: ವೃತ್ತಿ ಜೀವನ ಮತ್ತು ನಿರ್ವಹಣೆಯ ಕೌಶಲ್ಯ
ಯಶಸ್ವಿ ವೃತ್ತಿ ಅಧವಾ ಉದ್ಯೋಗದ ಸಫಲತೆ ಕಾಣಿಸಿಕೊಳ್ಳುವುದು ಹಣ, ಸಾಮಾಜಿಕ ಸ್ಥಾನಮಾನ ಮತ್ತು ವೃತ್ತಿಯಲ್ಲಿನ ಆತ್ಮತೃಪ್ತಿಯಿಂದ. ಈ ಅಂಶಗಳನ್ನು ಜಾತಕದ 2, 11 ನೇ ಮನೆ ಮತ್ತು ಅದರ ಅಧಿಪತಿಯನ್ನು ಪರಿಶೀಲಿಸಿ ನಿರ್ಧಾರಕ್ಕೆ ಬರಬಹುದು. ಇದರಿಂದ ನಿಮ್ಮ ಮಹತ್ವಾಕಾಂಕ್ಷೆಯತ್ತ ಹೆಜ್ಜೆಯಿಡಲು ಅನುವಾಗುವುದು.
ನಿಮ್ಮ ವೃತ್ತಿ ಭವಿಷ್ಯವನ್ನು 2012ರ ಉದ್ಯೋಗ ಭವಿಷ್ಯ ಪರಿಶೀಲಿಸಿಯೂ ತಿಳಿದುಕೊಳ್ಳಬಹುದು. ಈ ಭವಿಷ್ಯ 2012ನೇ ವರ್ಷದ 12 ತಿಂಗಳುಗಳಲ್ಲಿ ನಿಮ್ಮ ವೃತ್ತಿ ಜೀವನದಲ್ಲಿ ಸಂಭವಿಸುವ ಏರು ಪೇರು, ಉದ್ಯೋಗದಲ್ಲಿ ಸ್ಥಾನಮಾನ, ಭತ್ಯೆ, ಮುಂಬಡ್ತಿ, ಹೊಸ ಉದ್ಯೋಗ ಯೋಗ, ಕೆಲಸದ ವಾತಾವರಣ ಎಲ್ಲದರ ಬಗ್ಗೆಯೂ ತಿಳಿಸುತ್ತದೆ.
ಅಷ್ಟೇ ಅಲ್ಲ, 2012 ರ ಉದ್ಯೋಗ ಭವಿಷ್ಯ ನಿಮಗೆ ಅನುವಾಗುವಂತಹ ಮಂತ್ರ, ಯಂತ್ರ ಮತ್ತು ಪರಿಣಾಮಕಾರಿ ಪರಿಹಾರಗಳನ್ನೂ ಸೂಚಿಸುತ್ತದೆ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications