ಮದುವೆ ಎನ್ನುವ ಅನುರಾಗದ ಅನುಬಂಧ!

ಕರ್ಕಾಟಕ ರಾಶಿ ಪುರುಷ - ಕನ್ಯಾ ರಾಶಿ ಸ್ತ್ರೀ : ಪ್ರಪಂಚದಲ್ಲಿ ದೇವರು ವಿಚಿತ್ರ ವಿಚಿತ್ರವಾದ ಜನರನ್ನು ಸೃಷ್ಟಿಸಿರುತ್ತಾನೆ. ಅಂತಹ ವಿಚಿತ್ರಗಳಲ್ಲಿ ಕರ್ಕಾಟಕ ರಾಶಿ ಪುರುಷನು ಸೇರ್ಪಡೆ ಆಗ್ತಾನೆ. ಈತನಿಗೆ ಒಂದು ಗೀಳು ಅಂದ್ರೆ ತಾನು ಒಂಟಿ, ಈ ಪ್ರಪಂಚದಲ್ಲಿ ನನ್ನವರು ಎನ್ನುವವರು ಯಾರೂ ಇಲ್ಲ. ಹೀಗೆ ಯೋಚಿಸುತ್ತ ದುಃಖಿತನಾಗುತ್ತಾನೆ. ಅವರ ಬದುಕಲ್ಲಿ ಕನ್ಯಾ ರಾಶಿ ಸ್ತ್ರೀಯ ಆಗಮನ ಆದ ತಕ್ಷಣ ಅವರ ಜೀವನಶೈಲಿಯಲ್ಲಿ ಮಾರ್ಪಾಟಾಗುತ್ತದೆ. ಈ ಸ್ತ್ರೀಯರು ಗಂಡನ ತಲೆ ಬಿಸಿ ಮಾಡದೆ ಆತ ಹೇಳುವುದನ್ನು, ಮನವನ್ನು ಸಹನೆಯಿಂದ ಕೇಳುತ್ತಾರೆ-ಅರಿತುಕೊಳ್ಳುತ್ತಾರೆ. ಇದು ಆ ಹೆಣ್ಣು ಮಕ್ಕಳಲ್ಲಿ ಇರುವ ಅತ್ಯುತ್ತಮ ಗುಣ. ಆದ್ರೆ ಈಕೆಯೂ ಸಹ ಆತನಿಂದ ಗೌರವ ನಿರೀಕ್ಷಿಸ್ತಾಳೆ. ಹಾಗೆಂದು ಆತನ ಬಗ್ಗೆ ಎಂದಿಗೂ ತಿರಸ್ಕಾರ ವಹಿಸುವುದಿಲ್ಲ. ಪತಿಯನ್ನು ನಂಬುತ್ತಾಳೆ ಆಕೆ. ಸ್ನೇಹವಾಗಿ ಇರುವುದು, ಕ್ಷಮಿಸುವುದು, ಕಲಿಕೆ ಇಂತಹ ಉತ್ತಮ ಸಂಗತಿಗಳು ಆ ದಂಪತಿಗಳ ಬದುಕಲ್ಲಿ ಮುಖ್ಯವಾಗಿ, ಜೀವನ ತುಂಬಾ ಸುಂದರವಾಗಿರುತ್ತದೆ.
ಕರ್ಕಾಟಕ ರಾಶಿ ಸ್ತ್ರೀ - ತುಲಾ ರಾಶಿ ಪುರುಷ : ತುಲಾ ರಾಶಿ ಪುರುಷರಿಗೆ ಪತ್ನಿಯ ವಿಷಯದಲ್ಲಿ ಸ್ವಲ್ಪ ಹಂಗಂಗೆ. ಆಕೆ ಪ್ರೀತಿಸಿದರೂ ಗಾಬರಿ, ಪ್ರೀತಿಸದೇ ಇದ್ದರೂ ಭಯ. ಅದೆಲ್ಲಕ್ಕಿಂತ ವಿಚಿತ್ರ ಎಂದರೆ ತನ್ನ ಪತ್ನಿ ತುಂಬಾ ಅಮಾಯಕಿ, ಆಕೆಗೇನೂ ಗೊತ್ತೇ ಆಗಲ್ಲ, ಯಾರೇ ಆಗಲಿ ಸುಲಭವಾಗಿ ಮೋಸ ಮಾಡಿ ಬಿಡಬಹುದು ಅಷ್ಟೊಂದು ಇನ್ನೋಸೆಂಟ್ ಎಂದು ಅಂದು ಕೊಂಡಿರುತ್ತಾನೆ. ಇನ್ನು ಈ ಸ್ತ್ರೀಯ ವಿಷಯಕ್ಕೆ ಬರುವುದಾದರೆ ಈಕೆ ತುಂಬಾ ಭಾವುಕಿ, ಆದ್ರೆ ಈಕೆಯ ಪತಿ ಸ್ವತಂತ್ರವಾಗಿ ಆಲೋಚನೆಗಳನ್ನು ಮಾಡುವುದರಲ್ಲಿ ಸದಾ ಮುಂದು. ಈ ಸಂಗತಿಯ ಬಗ್ಗೆ ತುಲಾ ರಾಶಿ ಪುರುಷರು ಗಮನ ಕೊಟ್ಟರೆ ಬದುಕು ಸುಂದರವಾಗಿ ಇರುತ್ತದೆ. ಆಕೆಯ ಪ್ರಾಮಾಣಿಕ ಪ್ರೀತಿಯ ಮುಂದೆ ಬೇರೆ ಎಲ್ಲವು ನಿಕೃಷ್ಟ ವಾಗುತ್ತದೆ. ಯೋಚಿಸಿ ತುಲಾ ರಾಶಿಯವರೇ ಸುಂದರ ಜೀವನ ತಾನೆ ಮುಖ್ಯ! (ಇತರ ರಾಶಿ ಭವಿಷ್ಯಗಳಿಗೆ ಇಲ್ಲಿ ಕ್ಲಿಕ್ಕಿಸಿ.)
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications