ಮದುವೆ ಎನ್ನುವ ಅನುರಾಗದ ಅನುಬಂಧ!

ಕರ್ಕಾಟಕ ರಾಶಿ ಪುರುಷ - ಕನ್ಯಾ ರಾಶಿ ಸ್ತ್ರೀ : ಪ್ರಪಂಚದಲ್ಲಿ ದೇವರು ವಿಚಿತ್ರ ವಿಚಿತ್ರವಾದ ಜನರನ್ನು ಸೃಷ್ಟಿಸಿರುತ್ತಾನೆ. ಅಂತಹ ವಿಚಿತ್ರಗಳಲ್ಲಿ ಕರ್ಕಾಟಕ ರಾಶಿ ಪುರುಷನು ಸೇರ್ಪಡೆ ಆಗ್ತಾನೆ. ಈತನಿಗೆ ಒಂದು ಗೀಳು ಅಂದ್ರೆ ತಾನು ಒಂಟಿ, ಈ ಪ್ರಪಂಚದಲ್ಲಿ ನನ್ನವರು ಎನ್ನುವವರು ಯಾರೂ ಇಲ್ಲ. ಹೀಗೆ ಯೋಚಿಸುತ್ತ ದುಃಖಿತನಾಗುತ್ತಾನೆ. ಅವರ ಬದುಕಲ್ಲಿ ಕನ್ಯಾ ರಾಶಿ ಸ್ತ್ರೀಯ ಆಗಮನ ಆದ ತಕ್ಷಣ ಅವರ ಜೀವನಶೈಲಿಯಲ್ಲಿ ಮಾರ್ಪಾಟಾಗುತ್ತದೆ. ಈ ಸ್ತ್ರೀಯರು ಗಂಡನ ತಲೆ ಬಿಸಿ ಮಾಡದೆ ಆತ ಹೇಳುವುದನ್ನು, ಮನವನ್ನು ಸಹನೆಯಿಂದ ಕೇಳುತ್ತಾರೆ-ಅರಿತುಕೊಳ್ಳುತ್ತಾರೆ. ಇದು ಆ ಹೆಣ್ಣು ಮಕ್ಕಳಲ್ಲಿ ಇರುವ ಅತ್ಯುತ್ತಮ ಗುಣ. ಆದ್ರೆ ಈಕೆಯೂ ಸಹ ಆತನಿಂದ ಗೌರವ ನಿರೀಕ್ಷಿಸ್ತಾಳೆ. ಹಾಗೆಂದು ಆತನ ಬಗ್ಗೆ ಎಂದಿಗೂ ತಿರಸ್ಕಾರ ವಹಿಸುವುದಿಲ್ಲ. ಪತಿಯನ್ನು ನಂಬುತ್ತಾಳೆ ಆಕೆ. ಸ್ನೇಹವಾಗಿ ಇರುವುದು, ಕ್ಷಮಿಸುವುದು, ಕಲಿಕೆ ಇಂತಹ ಉತ್ತಮ ಸಂಗತಿಗಳು ಆ ದಂಪತಿಗಳ ಬದುಕಲ್ಲಿ ಮುಖ್ಯವಾಗಿ, ಜೀವನ ತುಂಬಾ ಸುಂದರವಾಗಿರುತ್ತದೆ.
ಕರ್ಕಾಟಕ ರಾಶಿ ಸ್ತ್ರೀ - ತುಲಾ ರಾಶಿ ಪುರುಷ : ತುಲಾ ರಾಶಿ ಪುರುಷರಿಗೆ ಪತ್ನಿಯ ವಿಷಯದಲ್ಲಿ ಸ್ವಲ್ಪ ಹಂಗಂಗೆ. ಆಕೆ ಪ್ರೀತಿಸಿದರೂ ಗಾಬರಿ, ಪ್ರೀತಿಸದೇ ಇದ್ದರೂ ಭಯ. ಅದೆಲ್ಲಕ್ಕಿಂತ ವಿಚಿತ್ರ ಎಂದರೆ ತನ್ನ ಪತ್ನಿ ತುಂಬಾ ಅಮಾಯಕಿ, ಆಕೆಗೇನೂ ಗೊತ್ತೇ ಆಗಲ್ಲ, ಯಾರೇ ಆಗಲಿ ಸುಲಭವಾಗಿ ಮೋಸ ಮಾಡಿ ಬಿಡಬಹುದು ಅಷ್ಟೊಂದು ಇನ್ನೋಸೆಂಟ್ ಎಂದು ಅಂದು ಕೊಂಡಿರುತ್ತಾನೆ. ಇನ್ನು ಈ ಸ್ತ್ರೀಯ ವಿಷಯಕ್ಕೆ ಬರುವುದಾದರೆ ಈಕೆ ತುಂಬಾ ಭಾವುಕಿ, ಆದ್ರೆ ಈಕೆಯ ಪತಿ ಸ್ವತಂತ್ರವಾಗಿ ಆಲೋಚನೆಗಳನ್ನು ಮಾಡುವುದರಲ್ಲಿ ಸದಾ ಮುಂದು. ಈ ಸಂಗತಿಯ ಬಗ್ಗೆ ತುಲಾ ರಾಶಿ ಪುರುಷರು ಗಮನ ಕೊಟ್ಟರೆ ಬದುಕು ಸುಂದರವಾಗಿ ಇರುತ್ತದೆ. ಆಕೆಯ ಪ್ರಾಮಾಣಿಕ ಪ್ರೀತಿಯ ಮುಂದೆ ಬೇರೆ ಎಲ್ಲವು ನಿಕೃಷ್ಟ ವಾಗುತ್ತದೆ. ಯೋಚಿಸಿ ತುಲಾ ರಾಶಿಯವರೇ ಸುಂದರ ಜೀವನ ತಾನೆ ಮುಖ್ಯ! (ಇತರ ರಾಶಿ ಭವಿಷ್ಯಗಳಿಗೆ ಇಲ್ಲಿ ಕ್ಲಿಕ್ಕಿಸಿ.)
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications