ಕೊಡಗಿನ ಕಿತ್ತಳೆ ಗೊತ್ತು! ಕೊಡಗಿನ ಆ್ಯಪಲ್ ಹೇಗೆ?
ಮಡಿಕೇರಿ, ಏಪ್ರಿಲ್ 22: ಕೊಡಗು - ಹೌದು ಈ ಮಂಜಿನ ಊರು ಬೇಸಿಗೆಯಲ್ಲಿ ತುಸು ಹೆಚ್ಚೇ ಜನರಿಗೆ ಆಪ್ಯಾಯಮಾನವಾಗಿರುತ್ತದೆ. ಬೇಸಿಗೆಯ ಬಿಸಿ ತಾಳಲಾರದೆ ದೂರದೂರುಗಳಿಗೆ ಹೋಗಲು ಸಾಧ್ಯವಾಗದಿದ್ದರೆ ಕೊಡಗು ಕಡೆ ಮುಖ ಮಾಡಿದರೆ ಸಾಕು. ಅಲ್ಲಿನ ತಂಪಾದ ವಾತಾವರಣ ಅಷ್ಟು ಮಸ್ತ್ ಆಗಿರುತ್ತದೆ.
ಇಂತಹ ವಾತಾವರಣವೇ ಇದೀಗ ಆ್ಯಪಲ್ ಬೆಳೆಯನ್ನು ತನ್ನ ಮಡಿಲಿಗೆ ಹಾಕಿಕೊಳ್ಳಲು ಮುಂದಾಗಿದೆ. ಹೌದು ಕೊಡಗಿನ ಕಿತ್ತಳೆಯ ಹಾಗೆ ಮುಂದಿನ ದಿನಗಳಲ್ಲಿ ಕೊಡಗಿನ ಆ್ಯಪಲ್ ಸಹ ಜಗತ್ಪ್ರಸಿದ್ಧವಾದರೆ ಅಚ್ಚರಿಯಿಲ್ಲ.
ಸೇಬು ಕೃಷಿ: ಹಿಮಾಚಲಕ್ಕಿಂತ ಕರ್ನಾಟಕ ಹೆಚ್ಚು ಪ್ರಶಸ್ತ!:

ರಾಜ್ಯದಲ್ಲಿ ಕೃಷಿ ಅಧ್ಯಯನ ಪ್ರವಾಸಕ್ಕೆಂದು ಬಂದಿರುವ ಡಾ. ಪರಮಾರ್ ಅವರು ತುಮಕೂರು, ಬೆಂಗಳೂರು, ಉಪ್ಪಿನಂಗಡಿ ಮತ್ತು ಸೋಮವಾರ ಪೇಟೆಯಲ್ಲಿ ಸೇಬು ಕೃಷಿ ಕೈಗೊಳ್ಳಲು ಪ್ರಯತ್ನಗಳು ನಡೆಸಿವೆ. ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲಿ ಸೇಬು ಕೃಷಿ ನಡೆದಿದೆ ಎಂದು ಹೇಳಿದ್ದಾರೆ.
ಅಂದಹಾಗೆ ಸೋಮವಾರಪೇಟೆಯ ಅಬ್ಬುಕಟ್ಟೆ ಸಮೀಪ ಈಗಾಗಲೇ ಸೇಬು ಕೃಷಿ ನಡೆಯುತ್ತಿದೆ. ಇಲ್ಲಿನ ಸೇಬು ಹೆಚ್ಚು ರುಚಿಕರವಾಗಿದೆ. ಕೊಡಗಿನ ಸಿಆರ್ ಶಿವಕುಮಾರ್ ಮತ್ತು ಉಪ್ಪಿನಂಗಡಿಯ ಕೃಷ್ಣ ಶೆಟ್ಟಿ ಸೇಬು ಕೃಷಿಯಲ್ಲಿ ತೊಡಗಿತುವುದು ಸ್ವಾಗತಾರ್ಹ ಎಂದು ಡಾ. ಪರಮಾರ್ ಮೆಚ್ಚುಗೆ ಸೂಚಿಸಿದ್ದಾರೆ.
ಹಾಗೆ ನೋಡಿದರೆ ಕರ್ನಾಟಕದ ಕೆಲ ಪ್ರದೇಶಗಳು ಹಿಮಾಚಲ ಪ್ರದೇಶಕ್ಕಿಂತ ಹೆಚ್ಚು ಪ್ರಶಸ್ತ ಸ್ಥಳಗಳಾಗಿವೆ. ಇಲ್ಲಿನ ವಾತಾವರಣ ಸೇಬು ಕೃಷಿಗೆ ಹಿತಕರವಾಗಿದೆ. ಹಿಮಾಚಲದಲ್ಲಿ ವರ್ಷಕ್ಕೆ ಒಂದು ಬೆಳೆಯಿದ್ದರೆ ಕರ್ನಾಟಕದ ರೈತರು ವರ್ಷಕ್ಕೆ 2 ಬಾರಿ ಸೇಬು ಬೆಳೆ ಬೆಳೆಯಬಹುದು ಎಂದು ಡಾ. ಪರಮಾರ್ ವಿಶ್ಲೇಷಿಸಿದ್ದಾರೆ.
-
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ












Click it and Unblock the Notifications