ಅರ್ಥಾಂಗಿ: ಮನಸಲ್ಲೂ ಕನ್ನಡ, ಮೈಮೇಲೂ ಕನ್ನಡ

ಬೆಂಗಳೂರಿನಲ್ಲಿ ನಡೆಯಲಿರುವ 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ವಿಶೇಷ ಅರ್ಥಾಂಗಿಗಳು ತಯಾರಾಗಿವೆ. "ಮನಸಲ್ಲೂ ಕನ್ನಡ, ಮೈಮೇಲೂ ಕನ್ನಡ" ಎಂಬ ಘೋಷವಾಕ್ಯದೊಂದಿಗೆ ಅರ್ಥಪೂರ್ಣ ಟೀಶರ್ಟ್ ಗಳನ್ನು ಅರಿವೇ ಗುರು ಬ್ಲಾಗ್ ನ ಗುರು ಕುಲಕರ್ಣಿ ಅವರು ಹೊರತಂದಿದ್ದಾರೆ.
ಗ್ಯಾಲರಿ: ಎಲ್ಲ ಕನ್ನಡಿಗರ ಚಿತ್ತ ಬಸವನಗುಡಿಯತ್ತ
ಅರ್ಥಾಂಗಿ ವಿವರ: ಕಾಲರ್ ಇರುವ ಅರ್ಥಾಂಗಿ ಮತ್ತು ದುಂಡು ಕತ್ತಿನ ಅರ್ಥಾಂಗಿಗಳು ಲಭ್ಯವಿರುತ್ತದೆ. ಕಾಲರ್ ಇರುವ ಅರ್ಥಾಂಗಿ ಎದೆಯ ಮೇಲೆ "ಮನಸಲ್ಲೂ ಕನ್ನಡ, ಮೈಮೇಲೂ ಕನ್ನಡ" ಎಂಬ ಘೋಷವಾಕ್ಯವಿದೆ. ಬೆನ್ನ ಮೇಲೆ ಕುವೆಂಪು, ಬೇಂದ್ರೆ ಅವರ ನುಡಿಮುತ್ತುಗಳನ್ನು ಒಳಗೊಂಡ ವಿನ್ಯಾಸವಿರುತ್ತದೆ. ಇದಲ್ಲದೆ ಕೆಲವು ಪಂಚ್ ಡೈಲಾಗ್ ಗಳನ್ನು ಸಹ ವಿನ್ಯಾಸಕ್ಕೆ ಬಳಸಲಾಗಿದೆ. ಕೆಂಪು, ಬಿಳಿ ಮತ್ತು ನೀಲಿ ಬಣ್ಣಗಳಲ್ಲಿ ಅರ್ಥಾಂಗಿಗಳು ಲಭ್ಯವಿವೆ.
ಬೆಲೆ ಕೂಡಾ ಕೈಗೆಟಕುವಂತಿದೆ. ಕಾಲರ್ ಸಹಿತ ಅರ್ಥಾಂಗಿ ಬೆಲೆ 350 ರು ಹಾಗೂ ಕಾಲರ್ ರಹಿತ ಅರ್ಥಾಂಗಿ ಬೆಲೆ 250 ರು. ಕನ್ನಡದ ಜಾತ್ರೆಗೆ ಸಾಹಿತ್ಯಾಸಕ್ತರು "ಮನಸಲ್ಲೂ ಕನ್ನಡ, ಮೈಮೇಲೂ ಕನ್ನಡ" ವನ್ನು ಧರಿಸಿಕೊಂಡು ಎಲ್ಲೆಡೆ ಓಡಾಡಲಿ ಎಂಬುದು ನಮ್ಮ ಆಶಯ ಎಂದು ಗುರು ಹೇಳುತ್ತಾರೆ.
ಹೆಚ್ಚಿನ ಮಾಹಿತಿಗೆ 98450 04782 ಗೆ [email protected] ಪತ್ರ ಕಳಿಸಿ ವ್ಯವಹರಿಸಬಹುದು.
-
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ? -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ












Click it and Unblock the Notifications