ಸಂಪುಟ ಪುನರ್ ರಚನೆಗಾಗಿ ದೆಹಲಿ ಯಾತ್ರೆ ಕೈಗೊಂಡ ಕಾಂಗ್ರೆಸ್ ಶಾಸಕರು ಡಿಕೆ ಗರಂ
ಕರ್ನಾಟಕದಲ್ಲಿ ಆಡಳಿತರೂಢ ಕಾಂಗ್ರೆಸ್ ನಲ್ಲಿ ಮತ್ತೆ ರಾಜಕೀಯ ಗರಿಗೆದರಿದೆ. ಒಂದೆಡೆ ಕುರ್ಚಿ ಗುದ್ದಾಟ ನಡೆಯುತ್ತಿದ್ದರೆ, ಇನ್ನೊಂದೆಡೆ ಉಪಚುನಾವಣೆಯಾದ ಬಳಿಕ ಅಲ್ಪಸಂಖ್ಯಾತರ ಮುಖಂಡರ ವಿಚಾರ ಮುನ್ನೆಲೆಗೆ ಬಂದಿದೆ. ಮತ್ತೊಂದೆಡೆ ಸಚಿವ ಸಂಪುಟ ಪುನರ್ ರಚನೆ ಮಾಡಬೇಕೆಂದು ಒತ್ತಾಯಿಸಿ ಹಿರಿಯ ಶಾಸಕರ ನಿಯೋಗ ನವದೆಹಲಿಗೆ ಪ್ರಯಾಣ ಬೆಳೆಸಿದೆ.
Video Published On: Tuesday, Apr 14, 2026, 05:44 [IST]


Click it and Unblock the Notifications