ಭೂಮಿ ದುಂಡಗಿದೆ, ಎಲ್ಲರ ಲೆಕ್ಕ ಚುಕ್ತಾ ಆಗುತ್ತದೆ ಅಂತಾ ಹೇಳ್ತಾ TMC ವಿರುದ್ಧ ಸುವೇಂದು ಅಧಿಕಾರಿ ವಾಗ್ದಾಳಿ
ಕೋಲ್ಕತ್ತಾ ಮತ್ತಿತರ ಕಡೆ (Kolkata) ಬ್ರಿಟಿಷರು, ಮೊಘಲರು ಅಥವಾ ಪಠಾಣರ ಹೆಸರಿನ ರಸ್ತೆಗಳಿಗೆ ಶೀಘ್ರದಲ್ಲೇ ಮರುನಾಮಕರಣ ಮಾಡಲಾಗುವುದು ಎಂದು ಪಶ್ಚಿಮ ಬಂಗಾಳದ (West Bengal) ಮುಖ್ಯಮಂತ್ರಿ ಸುವೇಂದು ಅಧಿಕಾರಿ (Suvendu Adhikari) ವಿಧಾನಸಭೆಯಲ್ಲಿ ಪ್ರಕಟಿಸಿದ್ದಾರೆ.
Video Published On: Wednesday, Jun 24, 2026, 12:59 [IST]


Click it and Unblock the Notifications