ದಾವಣಗೆರೆ ಮುಸ್ಲಿಂ ಮತದಾರನ ನಿರ್ಧಾರ, ಬಾಗಲಕೋಟೆಯಲ್ಲಿ ಮೇಟಿ ಮಕ್ಕಳ ಗದ್ದಲ! ಕಾಂಗ್ರೆಸ್ ಗೆ ಹೊಡೆತ
ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ತೀವ್ರವಾಗಿದೆ. ಇದರಿಂದಾಗಿಯೇ ಅನುಕಂಪದ ಅಲೆ ಕ್ಷೀಣಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಮಧ್ಯೆ, ಗ್ಯಾರೆಂಟಿ ಯೋಜನೆಗಳನ್ನೇ ಪ್ರಸ್ತಾಪಿಸುತ್ತಾ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಪ್ರಚಾರದಲ್ಲಿ ತೊಡಗಿರುವುದು ಕೂಡ ಅನುಕಂಪದ ಅಲೆ ಕ್ಷೀಣಿಸಿರುವುದಕ್ಕೆ ಸಾಕ್ಷಿ ಎನ್ನಲಾಗುತ್ತಿದೆ.
Video Published On: Tuesday, Apr 07, 2026, 05:47 [IST]


Click it and Unblock the Notifications