32 ಎಕರೆ ತಗೋಳಕೆ ಯಾವ ಬದನೆಕಾಯಿ ಸೀಡ್ ಹಾಕಿದ್ರಿ? ಕುಮಾರಣ್ಣ ನಿನ್ ಚೇಲಾಗಳನ್ನ ಕಳ್ಸಿದ್ರೆ ಹೆದರ್ತೀನಾ? ಪ್ರದೀಪ್ ರಾಂಗ್
ಕೆಂಪೇಗೌಡ ಜನ್ಮದಿನಾಚರಣೆ ಸಮಾರಂಭದ ವೇದಿಕೆಯಿಂದ ಪ್ರದೀಪ್ ಈಶ್ವರ್ ಹೋಗಬೇಕು ಅಂತ ಗಲಾಟೆ ಮಾಡಲಾಯ್ತು. ಈ ವಿಚಾರವಾಗಿ ರಿಯಾಕ್ಟ್ ಮಾಡಿರೋ ಪ್ರದೀಪ್ ಈಶ್ವರ್ ಎಚ್ ಡಿ ಕುಮಾರಸ್ವಾಮಿ ಅವರ ಮೇಲೆ ವಾಗ್ದಾಳಿಯನ್ನು ಮಾಡುತ್ತಾ ಓಬಿಸಿ ಹುಡುಗನನ್ನ ತುಳಿಯುವ ಪ್ರಯತ್ನ ಮಾಡುತ್ತಿದ್ದಾರೆ ಅಂತ ಆಕ್ರೋಶದ ಮಾತುಗಳಾಡಿದ್ದಾರೆ.
Video Published On: Saturday, Jun 27, 2026, 05:57 [IST]


Click it and Unblock the Notifications