ನಕ್ಸಲ್ ವಾದಕ್ಕೆ ಕಾಂಗ್ರೆಸ್ ಯಾವ ರೀತಿ ಸಪೋರ್ಟ್ ಮಾಡ್ತಿತ್ತು ಅಂತಾ ಹೇಳಿ ಅಮಿತ್ ಶಾ ವಾಗ್ದಾಳಿ
ನವದೆಹಲಿ: ಭಾರತಕ್ಕೆ ಈಗ ಮಾವೋವಾದಿಗಳ (Maoist) ಭೀತಿ ದೂರವಾಗಿದ್ದು, ನಕ್ಸಲ್ ವಾದದ ಭದ್ರಕೋಟೆಯಾಗಿದ್ದ ಛತ್ತೀಸ್ಗಢದ ಬಸ್ತಾರ್ ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹೇಳಿದರು.
Video Published On: Tuesday, Mar 31, 2026, 12:16 [IST]


Click it and Unblock the Notifications