ಬಂಗಾಳದಲ್ಲಿ ಬಿಜೆಪಿ ಸೋತ್ರೆ ಮೋದಿ ರಾಜೀನಾಮೆ ಕೊಡ್ತಾರಾ? ಕೇಜ್ರಿವಾಲ್ ಸವಾಲ್
ಮೋದಿ ಜೀ ಪ್ರಾಮಾಣಿಕವಾಗಿ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ. ಮೋದಿ ಜೀಗೆ ಮೂವರು ಸ್ನೇಹಿತರು ಇದ್ದಾರೆ: ಇಡಿ, ಸಿಬಿಐ ಮತ್ತು ಜ್ಞಾನೇಶ್ ಕುಮಾರ್... ದೇಶದ ಮೂಲೆಮೂಲೆಗಳಿಂದ ಸೈನ್ಯವನ್ನು ಇಲ್ಲಿ ಕರೆಸಲಾಗಿದೆ, ಇದರ ಅಗತ್ಯವೇನು? ಬಂಗಾಳದ ಜನರು ಭಯೋತ್ಪಾದಕರೇ? ಇದು ಬಂಗಾಳದ ಜನರಿಗೆ ಅವಮಾನವಾಗಿದೆ ಎಂದು ಆರೋಪಿಸಿದ್ದಾರೆ ಅರವಿಂದ್ ಕೇಜ್ರಿವಾಲ್
Video Published On: Tuesday, Apr 28, 2026, 11:44 [IST]


Click it and Unblock the Notifications