ದರಾ ಬೇಂದ್ರೆಯವರ ಸಾಹಿತ್ಯದ ಮೇಲೆ ಅಲ್ಲಮಪ್ರಭು ಕಾವ್ಯಗಳ ಪ್ರಭಾವ ಇತ್ತಾ? ಹೇಗೆ? ಎಲ್ಲಿ?
ಅಲ್ಲಮಪ್ರಭುಗಳು ದ.ರಾ. ಬೇಂದ್ರೆಯವರ ಕಾವ್ಯ ಮತ್ತು ದರ್ಶನಕ್ಕೆ ಅತ್ಯಂತ ಆಳವಾದ ಪ್ರೇರಣೆಯಾಗಿದ್ದಾರೆ. ಬೇಂದ್ರೆಯವರ ಅನೇಕ ಕವನಗಳು, ಮುಖ್ಯವಾಗಿ 'ನಾಕುತಂತಿ' (ಜ್ಞಾನಪೀಠ ಪ್ರಶಸ್ತಿ ವಿಜೇತ ಕೃತಿ), ಅಲ್ಲಮಪ್ರಭುವಿನ ವಚನಗಳ ತಾತ್ವಿಕ ಮತ್ತು ಅನುಭಾವದ ನೆಲೆಯಿಂದ ಸ್ಪೂರ್ತಿ ಪಡೆದಿವೆ.
Video Published On: Monday, Apr 27, 2026, 05:29 [IST]


Click it and Unblock the Notifications