ಹುಂಡಿ ಹಣ ಎಣಿಕೆಗೆ ಹೊಸ ರೂಲ್ಸ್! ಮುಜರಾಯಿ ದೇವಸ್ಥಾನಗಳಲ್ಲಿ ಹೊಸ ಮಾರ್ಗಸೂಚಿ | ಭಕ್ತರ ಹಣಕ್ಕೆ ಹೆಚ್ಚಿದ ಭದ್ರತೆ
ಅಯೋಧ್ಯೆ ರಾಮಮಂದಿರದಲ್ಲಿ ದೇಣಿಗೆ ಹಣಕ್ಕೆ ಸಂಬಂಧಿಸಿದ ವಿವಾದದ ಬಳಿಕ, ಕರ್ನಾಟಕ ಸರ್ಕಾರ ರಾಜ್ಯದ ಎಲ್ಲಾ ಮುಜರಾಯಿ ದೇವಸ್ಥಾನಗಳಲ್ಲಿ ಹುಂಡಿ ಹಣ ಎಣಿಕೆ ಮತ್ತು ನಿರ್ವಹಣೆಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಭಕ್ತರು ಸಮರ್ಪಿಸುವ ಕಾಣಿಕೆ ಹಣದ ಸುರಕ್ಷತೆ, ಪಾರದರ್ಶಕತೆ ಮತ್ತು ಜವಾಬ್ದಾರಿಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಹೊಸ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಹುಂಡಿ ತೆರೆಯುವ ವಿಧಾನ, ಹಣ ಎಣಿಕೆ, ದಾಖಲೆ ನಿರ್ವಹಣೆ ಹಾಗೂ ಮೇಲ್ವಿಚಾರಣೆ ಸೇರಿದಂತೆ ಹಲವು ಪ್ರಮುಖ ಅಂಶಗಳಿಗೆ ಹೊಸ ಮಾರ್ಗಸೂಚಿಗಳನ್ನು ಸರ್ಕಾರ ಸೂಚಿಸಿದೆ.
Video Published On: Monday, Jul 13, 2026, 05:22 [IST]


Click it and Unblock the Notifications