ನಮ್ಮ ಸಮುದಾಯದವರು CM ಆಗಿದ್ದಕ್ಕೆ ಶುಭ ಹಾರೈಸಿದ್ವಿ, ಆದ್ರೆ ರೈತರಿಗೆ ಕಷ್ಟ ಬಂದಾಗ ರೈತರ ಪರವಾಗಿ ನಿಲ್ತೀವಿ; ನಿಖಿಲ್

Nikhil Kumaraswamy: "We Have No Jealousy if D.K. Shivakumar Becomes CM, But We Stand With Bidadi Farmers"

ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆದರೆ ನಮ್ಗೆ ಯಾಕೆ ಅಸೂಯೆ? ನಮ್ಮ ಸಮುದಾಯದವರು ಒಬ್ಬರು ಮುಖ್ಯಮಂತ್ರಿ ಆಗಿದ್ದಾರೆ ಅಂದ್ರೆ ನಾನಾಗಲಿ ದೇವೇಗೌಡರ ಆಗಲಿ ಶುಭ ಹಾರೈಸಿದ್ವಿ ನಮ್ಗೆ ಆ ಸಣ್ಣತನ ಇಲ್ಲ, ಆದ್ರೆ ಬಿಡದಿ ಟೌನ್ ಶಿಪ್ ವಿಚಾರದಲ್ಲಿ ಬಡ ರೈತರ ಹೊಟ್ಟೆ ಮೇಲೆ ಹೊಡೆಯುವಾಗ,ಕೃಷಿ ಮಾಡೋ ಜನರಿಗೆ ಕಷ್ಟ ಕೊಡುವಾಗ ರೈತರ ಜೊತೆ ನಿಲ್ಲಬೇಕಾಗಿರೋದು ನಮ್ಮ ಕರ್ತವ್ಯ ಅಂತಾ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

Video Published On: Wednesday, Jul 15, 2026, 04:42 [IST]

More Videos From

Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+