BJP & RSS ವಿಷಕಾರಿ ಹಾವು,ಕೊಲ್ಲದಿದ್ರೆ ಬದುಕಲು ಬಿಡಲ್ಲ ಎಂದ ಖರ್ಗೆ! ಬಿಜೆಪಿಯಿಂದ ಪೊಲೀಸ್ ಕಂಪ್ಲೇಂಟ್
ಅಸ್ಸಾಂ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪ್ರಾರ್ಥನೆ ಸಮಯದಲ್ಲೂ ವಿಷಕಾರಿ ಹಾವು ಕಂಡರೆ ಅದನ್ನು ಕೊಲ್ಲಬೇಕು ಎಂದು ಕುರಾನ್ ಹೇಳುತ್ತದೆ. ಆರ್ಎಸ್ಎಸ್ ಮತ್ತು ಬಿಜೆಪಿ ನಮ್ಮ ನಡುವಿನ ವಿಷಕಾರಿ ಹಾವುಗಳಾಗಿವೆ. ಅವುಗಳನ್ನು ಕೊಲ್ಲದಿದ್ದರೆ ನೀವು ಬದುಕಲು ಸಾಧ್ಯವಿಲ್ಲ ಎಂದು ಖರ್ಗೆ ಹೇಳಿದ್ದಾರೆ.
Video Published On: Wednesday, Apr 08, 2026, 10:25 [IST]


Click it and Unblock the Notifications