ಚಿತ್ರಗಳಲ್ಲಿ ಅಕ್ಕ ಸಮ್ಮೇಳನದ ಪೂರ್ವಸಿದ್ಧತೆ
ಆರನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ನ್ಯೂ ಜೆರ್ಸಿಯ ಎಡಿಸನ್ ನಗರದಲ್ಲಿ ಈಗ ಉತ್ಸವದ ವಾತಾವರಣ. ಅಮೆರಿಕನ್ನಡಿಗರು, ಕರ್ನಾಟಕದಿಂದ ಆಗಮಿಸುತ್ತಿರುವ ಅತಿಥಿಗಳಲ್ಲಿ ಏನೋ ಒಂದು ಬಗೆಯ ಸಡಗರ. ಅಮೆರಿಕ ಕಾಲಮಾನ ಶುಕ್ರವಾರ ಸಂಜೆ ಆರು ಗಂಟೆಗೆ ಮೈಸೂರು ದಸರಾ ಮಾದರಿಯಲ್ಲಿ ಆನೆ ಅಂಬಾರಿಯೊಂದಿಗೆ ಕಾರ್ಯಕ್ರಮ ವಿಧ್ಯುಕ್ತವಾಗಿ ಆರಂಭವಾಗಲಿದೆ.
ಹಿಂದಿನ ಎಲ್ಲ ಸಮ್ಮೇಳನಗಳಿಗಿಂತ ಈ ಸಮ್ಮೇಳನ ಯಶಸ್ವಿಯಾಗಲೆಂದು ನೂರಾರು ಸ್ವಯಂಸೇವಕರು ಅವಿರತವಾಗಿ ದುಡಿದಿದ್ದಾರೆ, ದುಡಿಯುತಲಿದ್ದಾರೆ. ಬಿಡುವಿಲ್ಲದ ಕಚೇರಿ ಕೆಲಸದಿಂದ ಸಮಯ ಸಿಕ್ಕಾಗಲೆಲ್ಲ ಬಿಡುವು ಮಾಡಿಕೊಂಡು ಸಮ್ಮೇಳನ ಒಪ್ಪ ಓರಣವಾಗಿಸಲು ನೂರಾರು ಜನ ಕೈಜೋಡಿಸಿದ್ದಾರೆ. ಸಮ್ಮೇಳನದ ಮೂರು ದಿನಗಳ ಪುಳಕಗಳದ್ದು ಒಂದು ತೂಕವಾದರೆ, ಸಮ್ಮೇಳನಕ್ಕಾಗಿ ವರ್ಷದ ಹಿಂದಿನಿಂದಲೇ ನಡೆಸಿದ ಸಿದ್ಧತೆಯದು ಇನ್ನೊಂದು ತೂಕ. ಎಷ್ಟೇ ಅಡೆತಡೆಗಳಿದ್ದರೂ ಒಟ್ಟಿನಲ್ಲಿ ಸಮ್ಮೇಳನ ಸುಸೂತ್ರವಾಗಿ ನಡೆಯಲಿ ಎಂಬುದೊಂದೇ ಜಪಿಸುತ್ತಿದ್ದ ಏಕೈಕ ಮಂತ್ರ.
ಯಾವುದೇ ಕಾರ್ಯಕ್ರಮ ಜರುಗಿದ ನಂತರ ಆ ಅವಿಸ್ಮರಣೀಯ ಗಳಿಗೆಗಳನ್ನು ಚಿತ್ರಗಳನ್ನು ನೋಡುವುದೇ ಸಂತಸದ ಸಂಗತಿ. ಬನ್ನಿ, ಸಮ್ಮೇಳನ ಆರಂಭವಾಗುವ ಮುನ್ನವೇ ಬೃಂದಾವನದ ಆಶ್ರಯದಲ್ಲಿ ನಡೆಯುತ್ತಿರುವ 6ನೇ ಅಕ್ಕ ಸಮ್ಮೇಳನದ ಆ ಸರಿದುಹೋದ ಗಳಿಗೆಗಳನ್ನು ಚಿತ್ರಗಳಲ್ಲಿ ಕಣ್ತುಂಬಿಕೊಳ್ಳಿ. ಕಾರ್ಯಕ್ರಮ ಶುರುವಾಗುತ್ತಿದ್ದಂತೆ ಇನ್ನಷ್ಟು ಚಿತ್ರಗಳು ಗ್ಯಾಲರಿ ಮುಖಾಂತರ ಹರಿದುಬರಲಿದೆ, ನಿರೀಕ್ಷಿಸಿ.
ಅಕ್ಕ ಗ್ಯಾಲರಿ
* ಸ್ಮರಣ ಸಂಚಿಕೆಗಳು
* ಕಾರ್ಯಕ್ರಮ ನಿರೂಪಕರ ಪೂಲ್
* ಧ್ಯೇಯ, ಆಶಯ ಗೀತೆಗಳ ಅನಾವರಣ
* ಭರ್ಜರಿ ಅಕ್ಕ ರೋಡ್ ಶೋ
* ಆಹ್ವಾನಕೋರಿ ಬೆಂಗಳೂರಿಗೆ ಆಗಮಿಸಿದ ಸಂದರ್ಭ
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications