ನಾವಿಕ ಸ್ಮರಣ ಸಂಚಿಕೆ ಲೇಖನ ಆಹ್ವಾನ

ಈ ನೆನಪಿನ ಸಂಪುಟಕ್ಕೆ ಸಣ್ಣ ಕಥೆ, ಕವನ, ಲೇಖನ, ಹಾಸ್ಯ, ಚುಟುಕ, ಸುಭಾಷಿತ, ಸ್ವಾನುಭವ, ವಿಮರ್ಶೆ, ಸಾಧನೆ, ಪ್ರವಾಸ ಕಥನ, ವ್ಯಕ್ತಿ ಚಿತ್ರ, ನಾಟಕ ಮುಂತಾದ ಬರವಣಿಗೆಗಳನ್ನು ಈ ಮೂಲಕ ಆಹ್ವಾನಿಸುತ್ತಿದ್ದೇವೆ. 5ರಿಂದ 18ರ ವಯಸ್ಸಿನ ಮಕ್ಕಳಿಗೆ ಪ್ರತ್ಯೇಕ ವಿಭಾಗವಿದ್ದು ಪ್ರಕಟಿತ ಲೇಖನಗಳಿಗೆ ಬಹುಮಾನವೂ ಇದೆ. ಇದಲ್ಲದೆ ರೇಖಾಚಿತ್ರ, ಸ್ಥಿರ ಚಿತ್ರ, ವರ್ಣಚಿತ್ರ ಮುಂತಾದ ಕಲಾತ್ಮಕ ರಚನೆಗಳಿಗೂ ಆಹ್ವಾನವಿದೆ.
ಕೆಲವು ಸೂಚನೆಗಳು :
* ಕನ್ನಡ ಲೇಖನಗಳಿಗೆ ಮೊದಲ ಮಣೆ.
* ನಿಯಮಿತ ಸಂಖ್ಯೆಯಲ್ಲಿ ಇಂಗ್ಲಿಷ್ ಲೇಖನಗಳನ್ನೂ ಪರಿಗಣಿಸಲಾಗುವುದು.
* ಬರವಣಿಗೆ ಸ್ವಂತದ್ದಾಗಿರಲಿ. ಮತ್ತೊಬ್ಬರ ಬರವಣಿಗೆ ಕಳುಹಿಸುವುದಾದರೆ, ಬರಹಗಾರರ ಹೆಸರು ಮತ್ತು ಬರಹದ ಮರುಪ್ರಕಟಣೆಗೆ ಮೂಲ ಲೇಖಕರ ಅನುಮತಿ ಪತ್ರ ಲಗತ್ತಿಸಿರಬೇಕು.
* ನಾವಿಕ ಸ್ಮರಣ ಸಂಚಿಕೆಗೆ ಕಳಿಸುವ ಬರಹ, ಚಿತ್ರ ಸಾಮಗ್ರಿಗಳು ಬೇರೆಲ್ಲಿಯೂ ಈ ಹಿಂದೆ ಪ್ರಕಟವಾಗಿರಬಾರದು.
ತಮ್ಮ ಲೇಖನಗಳು 2,500 ಪದಗಳು ಅಥವಾ ಐದು ಪುಟಗಳ ಗಡಿಯನ್ನು ಮೀರಿರಬಾರದು. ಪದ್ಯ, ಕವನಗಳು ಒಂದು ಪುಟ ಮೀರದಿರಲಿ. ಬರಹಗಳು Baraha 7.0 Softwareನಲ್ಲಿ ಅಥವಾ Microsoft Word Using Baraha Fonts ನಲ್ಲಿ ಇರಬೇಕು.
ಬರಹಗಾರರ ಹೆಸರು, ವಿಳಾಸ, ದೂರವಾಣಿ, ಈ-ಮೇಲ್, ಭಾವಚಿತ್ರ ಹಾಗು ಸಂಕ್ಷಿಪ್ತ ಪರಿಚಯವನ್ನು ತಮ್ಮ ಲೇಖನ ಕಾಣಿಕೆಯ ಜತೆಗೆ ಪ್ರತ್ಯೇಕ ಹಾಳೆಯಲ್ಲಿ ಕಳಿಸಬೇಕು. ಭಾವಚಿತ್ರಗಳು 1" X 1.25ನ GIF or JPEG Format ನಲ್ಲಿರಬೇಕು.
ಲೇಖನಗಳನ್ನು ಕಳುಹಿಸಲು ಕೊನೆಯ ದಿನಾಂಕವನ್ನು ಏಪ್ರಿಲ್ 30ರವರೆಗೆ ವಿಸ್ತರಿಸಲಾಗಿದೆ. ಲೇಖನಗಳನ್ನು ಕಳುಹಿಸಬೇಕಾದ ಈ-ಮೇಲ್ ವಿಳಾಸ : [email protected].
ಧನ್ಯವಾದಗಳೊಂದಿಗೆ,
ನಾವಿಕ 2010 ಸಾಹಿತ್ಯ ಸಮಿತಿ,
ಲಾಸ್ ಏಂಜಲಿಸ್, ಅಮೆರಿಕ
-
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ












Click it and Unblock the Notifications