ನಾನೋದಿದ 'ಹರಿ'ಕಥೆ; ಒಂದು ಕಂದಪದ್ಯ

ಕನ್ನಡದಿ ರಚಿಸಿದ ಕವಿತೆಗಳ ಜನವೊಪ್ಪೀ
ಮನದುಂಬಿ ಹರಸಿದೊಡದುವೆ
ಎನಿತೋ ತಾಯ್ನುಡಿಗೆ ಸೇವೆ ಸಲ್ಲಿಸಿದಂತೇ || 1 ||
ಕಲಿಯುವರಿಗೆಲ್ಲ ಸುಲಬದ
ಕಲೆಯಾಲೆಮನೆಯು ನವೀನ ಅಂತರ್ಜಾಲಾ
ಹಲವಂಕಣ ಅನಿಸಿಕೆ ಕವನ
ಕಾಲದ ರಸಿಕರಭಿಲಾಷೆಯನು ತಿಳಿಸುವುವೂ || 2 ||
ಅದನಿಂದೂ ತಡಕುತಿರಲು
ವಿಧಿವಶರಾದ ಹರಿ ಕಥೆಯು ಮನವ ಸೆಳೆಯಿತೂ |
ಓದೋದಿ ನಮಿಸಿದೆನವರ
ಸಾದನೆ ತಾಯ್ನುಡಿಯ ಸಿರಿಯ ಹರಡಿದ ಹಿರಿಮೇ || 3 ||
ಹರಿಯೆಂಬಾ ಅನಿವಾಸಿಯು
ಸಿರಿನುಡಿ ಪದವಿಧರೆಯರಸಿ ವರಿಸಿದನಂತೇ || 4 ||
ವಿರಳ ವಿರಾಮದ ವೇಳೆಯ
ಊರನುಡಿ ಮಹಿಮೆಯ ಹಾಡುತ ಕಳೆದನಂತೇ
ಹೊರನಾಡ ಕನ್ನಡಿಗರಲಿ
ಬರೆವಾಸೆಯ ಬೀಜ ಬಿತ್ತಿ ಮೊಳಸಿದನಂತೇ
ಬರೆದ ಬರಹ ಸವಿಯಾದೊಡೆ
ಹರುಷವ ಪಾಯಸವನುಂಡು ತೋರಿದನಂತೇ || 5 ||
ಮಾಸಿಕೆಯ ಬಯಸಿದ ಜನಕೆ
ಹೊಸ ರುಚಿಯ ಅಮೇರಿಗನ್ನಡ ರಚಿಸಿದನಂತೇ |
ತುಸವಾದರೂ ಕೊಡುಗೆಗಳು
ಕಿಸೆಕಾಸಿನಲಿ ಬಹುಮಾನ ಹಂಚಿದನಂತೇ || 6 ||
ನಾಡಿನ ಸೇವೆಗಳೊಡನೇ
ಸಡಗರ ಸಂಬ್ರಮದ ದೇವ ಪೂಜೆಯ ವಿಧಿಯಾ |
ಉಡುಗರೆಯ ಪುಸ್ತಕ ನೆನೆದು
ಒಡನಾಡಿಗಳಿವನ ಬೀಳ್ಕೋಡುವುದದು ಸಹಜಾ || 7||
More From
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications