ವಾಣಿ ಮಂಜುನಾಥ್, ಆರ್ಕೇಡಿಯ, ಕ್ಯಾಲಿಫೋರ್ನಿಯ
ಕೆಟ್ರೀನಳೋ? ಕಾಳಿಯೋ? | |
ಜಲರೂಪಿಯಾಗಿ ಭೋರ್ಗರೆಯುತ್ತ ನಿನ್ನ ಅಲೆಅಲೆಯಾದ ಕೇಶರಾಶಿಯ ಮುಡಿಯನ್ನು ಬಿಚ್ಚಿ, ಹೊಳೆವ ಕಂಗಳ ಮಿಂಚನ್ನು ಝಳಪಿಸಿ, ಸಿಡಿಲ ಆರ್ಭಟದಿಂದ ಭೋರ್ಗರೆಯುತ್ತ ಬಂದು, ನಿನ್ನ ಮಕ್ಕಳನ್ನೇ ಬಲಿ ತೆಗೆದುಕೊಂಡ ನಿನ್ನ ಈ ಅವತಾರದ ಪರಿಯಾದರೂ ಏನು?
ನಿನ್ನ
ಆವೇಶದ
ಹೊಡೆತಕ್ಕೆ
ಸಿಕ್ಕಿ
ಮುಳುಗಿದ
ಊರು
ಕೇರಿಗಳು,
ಬಾರದ
ಸಹಾಯ
ಹಸ್ತಕ್ಕೆ
ಕೈಚಾಚಿ
ಈ
ಅರಾಜಕತೆ,
ಅವ್ಯವಸ್ಥೆಗಳ
ಮಧ್ಯೆ
ತನ್ನ
ಸ್ವಾರ್ಥಕ್ಕಾಗಿ,
ತನ್ನನ್ನು
ಪೊರೆಯುವ (ಡಿ. 3, 2005ರಂದು ಲಾಸ್ ಏಂಜಲಿಸ್ನಲ್ಲಿ ನಡೆದ ಸಾಹಿತ್ಯ ರಂಗದ 2ನೇ ಕನ್ನಡ ಸಮ್ಮೇಳನದಲ್ಲಿ ಓದಿದ ಕವನ) |