ವಾಣಿ ಮಂಜುನಾಥ್, ಆರ್ಕೇಡಿಯ, ಕ್ಯಾಲಿಫೋರ್ನಿಯ
| ಕೆಟ್ರೀನಳೋ? ಕಾಳಿಯೋ? | |
![]() |
ಜಲರೂಪಿಯಾಗಿ ಭೋರ್ಗರೆಯುತ್ತ ನಿನ್ನ ಅಲೆಅಲೆಯಾದ ಕೇಶರಾಶಿಯ ಮುಡಿಯನ್ನು ಬಿಚ್ಚಿ, ಹೊಳೆವ ಕಂಗಳ ಮಿಂಚನ್ನು ಝಳಪಿಸಿ, ಸಿಡಿಲ ಆರ್ಭಟದಿಂದ ಭೋರ್ಗರೆಯುತ್ತ ಬಂದು, ನಿನ್ನ ಮಕ್ಕಳನ್ನೇ ಬಲಿ ತೆಗೆದುಕೊಂಡ ನಿನ್ನ ಈ ಅವತಾರದ ಪರಿಯಾದರೂ ಏನು? ನಿನ್ನ ಆವೇಶದ ಹೊಡೆತಕ್ಕೆ ಸಿಕ್ಕಿ ಮುಳುಗಿದ ಊರು ಕೇರಿಗಳು, ಬಾರದ ಸಹಾಯ ಹಸ್ತಕ್ಕೆ ಕೈಚಾಚಿ ಈ ಅರಾಜಕತೆ, ಅವ್ಯವಸ್ಥೆಗಳ ಮಧ್ಯೆ ತನ್ನ ಸ್ವಾರ್ಥಕ್ಕಾಗಿ, ತನ್ನನ್ನು ಪೊರೆಯುವ (ಡಿ. 3, 2005ರಂದು ಲಾಸ್ ಏಂಜಲಿಸ್ನಲ್ಲಿ ನಡೆದ ಸಾಹಿತ್ಯ ರಂಗದ 2ನೇ ಕನ್ನಡ ಸಮ್ಮೇಳನದಲ್ಲಿ ಓದಿದ ಕವನ) |












Click it and Unblock the Notifications