ಅನಿವಾಸಿ ಕನ್ನಡಿಗರಿಗೆ ಮುಖ್ಯಮಂತ್ರಿ ಕರೆಯೋಲೆ

ಕರ್ನಾಟಕ ಹೊರಗಿದ್ದುಕೊಂಡೂ ತಾವು ಕನ್ನಡ ನಾಡು ನುಡಿಗೆ ಸಲ್ಲಿಸಿರುವ ಸೇವೆ ಅನನ್ಯ. ಈ ಕಾರ್ಯಕ್ರಮ ನಿಮ್ಮಂತಹ ಕನ್ನಡಿಗರ ಉಪಸ್ಥಿತಿಯಿಂದ ಹೆಚ್ಚು ಅರ್ಥಪೂರ್ಣವಾಗುತ್ತದೆ, ಕಾಲಾವಕಾಶ ತುಂಬ ಕಡಿಮೆ ಇದೆ. ತಾವು ದಯಮಾಡಿ, ಬಿಡುವು ಮಾಡಿಕೊಂಡು ಈ ಐತಿಹಾಸಿಕ ಸಮ್ಮೇಳನದಲ್ಲಿ ಭಾಗವಹಿಸಬೇಕೆಂದು ವಿನಂತಿ. ತಮ್ಮ ಆಗಮನದ ನಿರೀಕ್ಷೆಯಲ್ಲಿರುವ,
ತಮ್ಮ ವಿಶ್ವಾಸಿ
-ಬಿ.ಎಎಸ್ ಯಡಿಯೂರಪ್ಪ, ಮುಖ್ಯಮಂತ್ರಿ
ಬೆಂಗಳೂರು-ಕರ್ನಾಟಕ












Click it and Unblock the Notifications