ತುಮಕೂರಿನಲ್ಲಿ ರು 2000 ಮುಖಬೆಲೆ 3 ಲಕ್ಷ ಹಣ ವಶ
ತುಮಕೂರು, ನವೆಂಬರ್26: ತುಮಕೂರಿನ ಶ್ರೀರಾಜ್ ಚಿತ್ರ ಮಂದಿರದ ಬಳಿ 3 ಲಕ್ಷಕ್ಕೂ ಹೆಚ್ಚಿನ ರು 2000 ಮುಖಬೆಲೆಯ ನೋಟನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಚೋಳಮಂಡಲ ಫೈನಾನ್ಸ್ ಕಂಪನಿಯ ಪದ್ಮರಾಜು ತೆಗೆದುಕೊಂಡು ಹೋಗುತ್ತಿದ್ದ ದಾಖಲೆಯಿಲ್ಲದ ಹಣವನ್ನು ತುಮಕೂರಿನ ಕ್ಯಾತ್ಸಂದ್ರ ಪೊಲೀಸರು ವಶಪಡಿಸಿಕೊಂಡಿದ್ದು. ಅಲ್ಲದೆ ಕೇಸನ್ನು ದಾಖಲಿಸಿದ್ದಾರೆ.[ನಾಲ್ವರು ಸರಕಾರಿ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ]

ಈ ಹಣವನ್ನು ಕಮಿಷನ್ ಆಧಾರದ ಮೇಲೆ ಹಳೇ ನೋಟನ್ನು ಬದಲಾಯಿಸಿಕೊಳ್ಳಲು ತರಲಾಗಿತ್ತು ಎಂಬ ಶಂಕೆ ವ್ಯಕ್ತವಾಗಿದೆ.
ಇನ್ನು ಈಪ್ರಕರಣ ಸಂಬಂಧ ಪದ್ಮರಾಜು ಅವರನ್ನು ಕ್ಯಾತ್ಸಂದ್ರ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.












Click it and Unblock the Notifications