ಬೆಂಗಳೂರು ಬಸ್ ಅಪಘಾತ: 10 ಮಂದಿ ಸಾವು

ಮೃತರಲ್ಲಿ 3 ಪುರುಷರು, 7 ಮಂದಿ ಮಹಿಳೆಯರು. ಇವರೆಲ್ಲ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದವರು. ಸುಮಾರು 35 ಪ್ರಯಾಣಿಕರು ಗಾಯಗೊಂಡಿದ್ದಾರೆ.
( ಬಂಟ್ವಾಳ: ಆಟೋಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ, 4 ಸಾವು )
ಬೆಂಗಳೂರು ಬಸ್ಸು ಮತ್ತು ಕಂಟೈನರ್ ಮಧ್ಯೆ ಉಂಟಾದ ಅಪಘಾತದಿಂದ ಇನ್ನೂ ನಾಲ್ಕು ವಾಹನಗಳ ಮಧ್ಯೆ ಸರಣಿ ಅಪಘಾತ ಸಂಭವಿಸಿ, ಈ ಅನಾಹುತವಾಗಿದೆ. ಮಹಾರಾಷ್ಟ್ರದ ಸತಾರಾ ಬಳಿಯ ಖಂಡಾಲಾದಲ್ಲಿ ಇಂದು ಬೆಳಗಿನ ಜಾವ ಈ ದುರ್ಘಟನೆ ಸಂಭವಿಸಿದೆ. ಕಂಟೈನರ್ ವಾಹನಕ್ಕೆ ಡಿಕ್ಕಿ ಹೊಡೆದ ಬಸ್ಸು ಕಂದಕಕ್ಕೆ ಉರುಳಿದೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.












Click it and Unblock the Notifications