ಸುನಂದಾ ಪುಷ್ಕಳ ಆಸ್ತಿ ಯಾರ ಪಾಲಾಗುತ್ತದೆ?
ನವದೆಹಲಿ, ಜ.21: ಕಳೆದ ವಾರ ಮೃತಪಟ್ಟ ಸುನಂದಾ ಪುಷ್ಕರ್ ಅವರು ತಮ್ಮ ಪತಿ, ಕೇಂದ್ರ ಸಚಿವ ಶಶಿ ತರೂರ್ ಅವರ ನೆರಳಿನಾಚೆಗೂ ದುಡಿದು ಯಶಸ್ವೀ ಉದ್ಯಮಿ ಎನಿಸಿಕೊಂಡಿದ್ದರು. ತನ್ಮೂಲಕ ಅವರು ಗಳಿಸಿದ್ದು ನೂರು ಕೋಟಿ ರೂ. ಹೆಚ್ಚು ಆಸ್ತಿಯನ್ನು.
ಒಂದು ಲೆಕ್ಕಾಚಾರದ ಪ್ರಕಾರ 52 ವರ್ಷದ ಸುನಂದಾ ಪುಷ್ಕರ್ ಅವರು 112 ಕೋಟಿ ರೂ. ಆಸ್ತಿಯ ಒಡತಿಯಾಗಿದ್ದರು. ಶಶಿ ತರೂರ್ ಮತ್ತು ಸುನಂದಾ ಪುಷ್ಕರ್ ಅತಿ ಶ್ರೀಮಂತ ದಂಪತಿಯಾಗಿದ್ದರು. ( ಬಾಳಾ ಆಸ್ತಿ: ಕೋರ್ಟ್ ಮೆಟ್ಟಿಲೇರಿದ ಠಾಕ್ರೆ ಸೋದರರು! )

ಶಶಿ ತರೂರ್ ಅವರು 2012-13 ಸಲ್ಲಿಸಿದ್ದ ಅಫಿಡವಿಟ್ ಪ್ರಕಾರ ಸುನಂದಾ ಪುಷ್ಕರ್ ಆಸ್ತಿಪಾಸ್ತಿ 112 ಕೋಟಿ ರೂ. ನಷ್ಟಿತ್ತು. ಅಂದರೆ ದೇಶ ವಿದೇಶಗಳಲ್ಲಿ ಅಪಾರ್ಟ್ ಮೆಂಟುಗಳು, ಪ್ಲಾಟಿನಂ, ಚಿನ್ನಾಭರಣ, ಕಾರುಗಳು ಮತ್ತು ಅಮೂಲ್ಯ ವಸ್ತುಗಳು ಅವರ ಬಳಿಯಿದ್ದವು. ಅದೇ ಶಶಿ ತರೂರ್ ಆಸ್ತಿ 6.34 ಕೋಟಿ ರೂ. ಗಳಿತ್ತು. ಜತೆಗೆ, ದುಬೈನಲ್ಲಿ ಸುನಂದಾ ಪುಷ್ಕರ್ ಮಾಡಿಕೊಂಡಿದ್ದ ಸಾಲವನ್ನು ತೀರಿಸಲು 20 ಲಕ್ಷ ಡಾಲರ್ ಹಣವನ್ನು ಶಶಿ ತರೂರ್ ಅವರೇ ನೀಡಿದ್ದರು.
ಸೋ ಇದನ್ನೆಲ್ಲಾ ಪರಿಶೀಲಿಸಿದಾಗ ಸುನಂದಾ ಪುಷ್ಕಳ ಆಸ್ತಿಯಲ್ಲಿ ಶಶಿ ತರೂರ್ ಕೊಡುಗೆ ಅಪಾರವಾಗಿದೆ ಅನ್ನಬಹುದು. ಹಾಗಾಗಿ ಒಂದು ವೇಳೆ, ಆಸ್ತಿವಂತೆ ಸುನಂದಾ ಉಯಿಲು ಬರೆದಿಟ್ಟಿಲ್ಲವೆಂದರೆ ಹಿಂದೂ ಉತ್ತರಾಧಿಕಾರ ಕಾಯಿದೆಯಡಿ ಸುನಂದಾರ ಆಸ್ತಿ ಆಕೆಯ ಪತಿ ಶಶಿ ತರೂರ್ ಮತ್ತು ಆಕೆಯ ಎರಡನೆಯ ಪತಿಯ ಮಗ ಶಶಿ ಮೆನನ್ ಅವರಿಗೆ ಸಮಪಾಲು ಸಲ್ಲುತ್ತದೆ.
More From
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications