ಮೈಸೂರಿನಲ್ಲಿ ಉರುಳಿಗೆ ಸಿಲುಕಿ ಗಂಡು ಚಿರತೆ ಸಾವು

ಹಸಿವಿನಿಂದಾಗಿ ಆಹಾರ ಅರಸಿ ಬಂದ 2 ಚಿರತೆಗಳಲ್ಲಿ ಗಂಡು ಚಿರತೆ ಉರುಳಿಗೆ ಸಿಲುಕಿ ಸಾವನ್ನಪ್ಪಿದ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದಲ್ಲಿ ನಡೆದಿದೆ.

ಮೈಸೂರು, ಜೂನ್ 2: ಹಸಿವಿನಿಂದಾಗಿ ಆಹಾರ ಅರಸಿ ಬಂದ 2 ಚಿರತೆಗಳಲ್ಲಿ ಗಂಡು ಚಿರತೆ ಉರುಳಿಗೆ ಸಿಲುಕಿ ಸಾವನ್ನಪ್ಪಿದ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದಲ್ಲಿ ನಡೆದಿದೆ.

A male leopard dies in a snare trap at Mysuru

ಇಲ್ಲಿನ ಶಿವಣ್ಣ ಎಂಬವರ ಜಮೀನಿನಲ್ಲಿ 2 ವರ್ಷದ ಗಂಡು ಚಿರತೆ ಹಂದಿ ಬೇಟೆಗಾಗಿ ಹಾಕಿದ್ದ ಉರುಳಿಗೆ ಸಿಲುಕಿ ಸಾವನ್ನಪ್ಪಿದೆ. ಸಂಗಾತಿ ಚಿರತೆ ಸಾವಿನಿಂದ ಕಂಗಾಲಾದ ಹೆಣ್ಣು ಚಿರತೆ ಹುಡುಕಾಟ ನಡೆಸಿದ್ದು, ಗಂಡು ಚಿರತೆಯನ್ನು ಹುಡುಕುತ್ತಾ ಬಂದಿರುವ ಚಿರತೆಯನ್ನು ಕಂಡು ಬೆಟ್ಟದಪುರ ಗ್ರಾಮಸ್ಥರು ಭಯಭೀತರಾಗಿದ್ದಾರೆ.[ಗೋಮಾಂಸ ನಿಷೇಧದಿಂದ ಮೈಸೂರು ಜೂ ಕಂಗಾಲು, ಮುಂದೇನು?]

A male leopard dies in a snare trap at Mysuru

ಸ್ಥಳಕ್ಕೆ ಎಸಿಎಫ್ ಸೋಮಪ್ಪ, ಆರ್.ಎಫ್.ಒ ಗಿರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಿರತೆ ದೂರದ ಬಂಡೆ ಕಲ್ಲಿನ ಮೇಲೆ ಕಾಣಿಸಿಕೊಳ್ಳುತ್ತಿದೆ ಎನ್ನಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+