Dam Water level: ಕದ್ರಾ, ಸೂಪಾ, ಲಿಂಗನಮಕ್ಕಿ ಜಲಾಶಯ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಜಲಾಶಯಗಳ ನೀರಿನ ಮಟ್ಟ
ಉತ್ತರ ಕನ್ನಡ, ಜುಲೈ. 11: ದೇಶದಲ್ಲಿ ಮುಂಗಾರು ಮಳೆ ಅಬ್ಬರ ಜೋರಾಗಿಯೇ ಇದೆ. ದೆಹಲಿ, ಉತ್ತರಾಖಂಡ, ಮುಂಬೈಗಳಲ್ಲಿ ವರುಣದೇವ ನರ್ತನ ಮಾಡುತ್ತಿದ್ದಾನೆ. ಕರ್ನಾಟಕದಲ್ಲಿಯೂ ಮಳೆ ಜೋರಾಗಿದ್ದು, ನದಿ, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಜಲಾಶಯಗಳಲ್ಲಿ ಒಳಹರಿವು ಹೆಚ್ಚಾಗಿದೆ.
ರಾಜ್ಯದ ಕರಾವಳಿ ಹಾಗೂ ಪಶ್ಚಿಮ ಘಟ್ಟಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, ಉತ್ತರ ಕನ್ನಡದ ಜಲಾಶಯಗಳಲ್ಲಿ ಒಳಹರಿವು ಹೆಚ್ಚಾಗಿದೆ. ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ವರುಣನ ಆರ್ಭಟ ಮುಂದುವರೆಯುತ್ತಿದ್ದು, ಕೊಡಸಳ್ಳಿ ಜಲಾಶಯ, ಕದ್ರಾ ಜಲಾಶಯ, ಸೂಪಾ ಜಲಾಶಯ, ತಟ್ಟಿ ಹಳ್ಳ ಜಲಾಶಯ, ಗೇರುಸೊಪ್ಪ ಜಲಾಶಯ, ಬೊಮ್ಮನಹಳ್ಳಿ ಜಲಾಶಯ, ಲಿಂಗನಮಕ್ಕಿ ಡ್ಯಾಂಗಳಲ್ಲಿ ನೀರು ತುಂಬುತ್ತಿದೆ.

ಜುಲೈ 11 ರಂದು ಉತ್ತರ ಕನ್ನಡ ಜಿಲ್ಲೆಯ ಜಲಾಶಯಗಳ ನೀರಿನ ಮಟ್ಟ ಇಲ್ಲಿದೆ
1. ಕೊಡಸಳ್ಳಿ ಜಲಾಶಯ
ಗರಿಷ್ಠ ಮಟ್ಟ: 75.50
ಇಂದಿನ ನೀರಿನ ಮಟ್ಟ: 68.40
ಒಳ ಹರಿವು (ಕ್ಯೂಸೆಕ್ಸ್ ಗಳಲ್ಲಿ): 5199.0
ಹೊರ ಹರಿವು (ಕ್ಯೂಸೆಕ್ಸ್ ಗಳಲ್ಲಿ): 6858.0
ಮಳೆಯ ಪ್ರಮಾಣ: 18.4 ಮಿ ಮೀ
2. ಕದ್ರಾ ಜಲಾಶಯ:
ಗರಿಷ್ಠ ಮಟ್ಟ: 34.50
ಇಂದಿನ ನೀರಿನ ಮಟ್ಟ: 29.20
ಒಳ ಹರಿವು (ಕ್ಯೂಸೆಕ್ಸ್ ಗಳಲ್ಲಿ): 10130.0
ಹೊರ ಹರಿವು (ಕ್ಯೂಸೆಕ್ಸ್ ಗಳಲ್ಲಿ): 7608.0
ಮಳೆಯ ಪ್ರಮಾಣ: 27.2 ಮಿ ಮೀ
3. ಸೂಪಾ ಜಲಾಶಯ
ಗರಿಷ್ಠ ಮಟ್ಟ: 564.00
ಇಂದಿನ ನೀರಿನ ಮಟ್ಟ: 533.62
ಒಳ ಹರಿವು (ಕ್ಯೂಸೆಕ್ಸ್ ಗಳಲ್ಲಿ): 8378.90
ಹೊರ ಹರಿವು (ಕ್ಯೂಸೆಕ್ಸ್ ಗಳಲ್ಲಿ): 2522.50
ಮಳೆಯ ಪ್ರಮಾಣ (ಮಿ ಮೀ): 15.2

4. ತಟ್ಟಿ ಹಳ್ಳ ಜಲಾಶಯ
ಗರಿಷ್ಠ ಮಟ್ಟ: 468.38
ಇಂದಿನ ನೀರಿನ ಮಟ್ಟ: 452.02
ಒಳ ಹರಿವು (ಕ್ಯೂಸೆಕ್ಸ್ ಗಳಲ್ಲಿ): 265.67
ಹೊರ ಹರಿವು (ಕ್ಯೂಸೆಕ್ಸ್ ಗಳಲ್ಲಿ): 0.00
ಮಳೆಯ ಪ್ರಮಾಣ (ಮಿ ಮೀ): 12.0
5. ಗೇರುಸೊಪ್ಪ ಜಲಾಶಯ
ಗರಿಷ್ಠ ಮಟ್ಟ: 55.00
ಇಂದಿನ ನೀರಿನ ಮಟ್ಟ: 47.05
ಒಳ ಹರಿವು (ಕ್ಯೂಸೆಕ್ಸ್ ಗಳಲ್ಲಿ): 3849.0
ಹೊರ ಹರಿವು (ಕ್ಯೂಸೆಕ್ಸ್ ಗಳಲ್ಲಿ): 2013.0
ಮಳೆಯ ಪ್ರಮಾಣ: 48.2
6. ಬೊಮ್ಮನಹಳ್ಳಿ ಜಲಾಶಯ
ಗರಿಷ್ಠ ಮಟ್ಟ: 438.38
ಇಂದಿನ ನೀರಿನ ಮಟ್ಟ: 433. 90
ಒಳ ಹರಿವು (ಕ್ಯೂಸೆಕ್ಸ್ ಗಳಲ್ಲಿ): 2762.0
ಹೊರ ಹರಿವು (ಕ್ಯೂಸೆಕ್ಸ್ ಗಳಲ್ಲಿ): 3204.0
ಮಳೆಯ ಪ್ರಮಾಣ: 2.05
7. ಲಿಂಗನಮಕ್ಕಿ ಜಲಾಶಯ
ಗರಿಷ್ಠ ಮಟ್ಟ: 1819.00
ಇಂದಿನ ನೀರಿನ ಮಟ್ಟ: 1772.05
ಒಳ ಹರಿವು (ಕ್ಯೂಸೆಕ್ಸ್ ಗಳಲ್ಲಿ): 13128.00
ಹೊರ ಹರಿವು (ಕ್ಯೂಸೆಕ್ಸ್ ಗಳಲ್ಲಿ): 3422.14
ಮಳೆಯ ಪ್ರಮಾಣ: 26.2 ಮಿ ಮೀ
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications