Get Updates
Get notified of breaking news, exclusive insights, and must-see stories!

ನೀರು ಕುಡಿಯಲು ಹೋದ 3 ಬಾಲಕರು ಕೆರೆಗೆ ಬಿದ್ದು ಸಾವು

ಬಿಸಿಲಿನಿಂದ ನೀರಿನ ದಾಹ ತಣಿಸಿಕೊಳ್ಳಲು ತಮ್ಮ ಅಜ್ಜನ ಜಮೀನಿನ ಬಾವಿಗೆ ಇಳಿದ ಮೂವರು ಬಾಲಕರು ಸಾವನ್ನಪ್ಪಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಾರಾಯಣಪುರ ಐಬಿ ತಾಂಡಾದಲ್ಲಿ ಈ ಘಟನೆ ನಡೆದಿದೆ.

ಯಾದಗಿರಿ, ಏಪ್ರಿಲ್ 12: ಬಿರು ಬೇಸಿಗೆಯಲ್ಲಿ ಬಾವಿಯಲ್ಲಿ ನೀರು ಕುಡಿಯಲು ಹೋಗಿ ಮೂವರು ಬಾಲಕರು ನೀರು ಪಾಲಾದ ದುರ್ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಾರಾಯಣಪುರ ಐಬಿ ತಾಂಡಾದಲ್ಲಿ ನಡೆದಿದೆ.

ಬಿಸಿಲಿನಿಂದ ನೀರಿನ ದಾಹ ತಣಿಸಿಕೊಳ್ಳಲು ತಮ್ಮ ಅಜ್ಜನ ಜಮೀನಿನ ಬಾವಿಗೆ ಬಾಲಕರು ಇಳಿದಿದ್ದರು. ಈ ವೇಳೆ ಬಾಲಕರು ನೀರು ಪಾಲಾಗಿದ್ದಾರೆ. ಮೃತ ಬಾಲಕರನ್ನು ಅಜಯ್ (12 ವರ್ಷ), ವಿಜಯ್ (11 ವರ್ಷ), ಗಣೇಶ್ (13 ವರ್ಷ) ಎಂದು ಗುರುತಿಸಲಾಗಿದೆ. [ಅತ್ತ ಬಿರುಬಿಸಿಲು, ಇತ್ತ ಬರಸಿಡಿಲು: ಮೂವರ ಸಾವು]

Yadgir: 3 Children died after fell in to well

ತನ್ನ ಅಜ್ಜಿ ಯಮುನಾಬಾಯಿ ಜತೆ ಬಾಲಕರು ಹೊಲಕ್ಕೆ ತೆರಳಿದಾಗ ಈ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ನಾರಾಯಣಪುರ ಪೊಲೀಸರ ಭೇಟಿ ನೀಡಿ ಮಕ್ಕಳ ಶವ ಮೇಲಕ್ಕೆತ್ತಿದ್ದಾರೆ. [ಸಾವು ಬಾಯ್ತೆರೆದು ಕಾಯುತಿದೆ... ಎಚ್ಚರ!]

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+