ಕನ್ನಡ ದಿನಪತ್ರಿಕೆಗಳಲ್ಲಿ ಕಂಡ 'ಅನಂತ' ಶಕ್ತಿ
ಬೆಂಗಳೂರು, ಆ. 23 :ಅನಂತಮೂರ್ತಿ ಯುಗ ಅಂತ್ಯ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ ಈ ಸುದ್ದಿಗೆ ಏನಪ್ಪ ಶೀರ್ಷಿಕೆ ಕೊಡುವುದು ಅಂತ ಪತ್ರಿಕೆಗಳಲ್ಲಿನ ಹಿರಿಕಿರಿ ಪತ್ರಕರ್ತರಲ್ಲಿ ಖಂಡಿತ ಚರ್ಚೆ ಆರಂಭವಾಗಿರುತ್ತದೆ. ಅನಂತಮೂರ್ತಿಯಂಥ ದಿಗ್ಗಜರು ಮಾತ್ರವಲ್ಲ ಯಾವುದೇ ಗಣ್ಯವ್ಯಕ್ತಿ ನಿಧನರಾದಾಗ ಇಂಥ ಚರ್ಚೆಗಳು ನಡೆಯುವುದು ಪೇಪರ್ ಆಫೀಸಿನಲ್ಲಿ ಸಹಜ.
ಕೆಲಬಾರಿ ಥಟ್ ಅಂತ ಬ್ರೀಲಿಯಂಟ್ ಆದ ಶೀರ್ಷಿಕೆ ತಲೆಗೆ ಹೊಳೆದಿರುತ್ತದೆ. ಅನೇಕಬಾರಿ ಎಷ್ಟೇ ತಲೆ ಖರ್ಚು ಮಾಡಿದರೂ ಸೂಕ್ತವಾದ ಶೀರ್ಷಿಕೆ ಹೊಳೆದಿರುವುದಿಲ್ಲ. "ಈ ಶೀರ್ಷಿಕೆ ಓಕೆನಾ" ಅಂತ ಒಬ್ಬ ಹೇಳಿದರೆ, "ನೋಡಿ ಬೇಕಾದ್ರೆ ಇದೇ ಶೀರ್ಷಿಕೆನ ಆ ಪೇಪರ್ ಕೊಟ್ಟಿರುತ್ತದೆ, ಬರೆದುಕೊಡ್ತೀನಿ" ಅಂತ ಮತ್ತೊಬ್ಬರು ಖಡಾಖಂಡಿತವಾಗಿ ಹೇಳಿರುತ್ತಾರೆ.
ಅನಂತಮೂರ್ತಿಯ ಅಂತ್ಯದ ಕುರಿತು ಯಾವ್ಯಾವ ಪತ್ರಿಕೆಗಳು ಏನೇನು ಶೀರ್ಷಿಕೆ ಕೊಟ್ಟಿವೆ ಎಂದು ನೋಡಿದಾಗ, ಎಲ್ಲವೂ ಭಿನ್ನವಿಭಿನ್ನವಾಗಿವೆ. ಕೆಲವೊಂದು ವಾವ್ ಅನಿಸಿದರೆ, ಕೆಲವೊಂದು ಇನ್ನೂ ಚೆನ್ನಾಗಿ ಕೊಡಬಹುದಿತ್ತು ಎಂದೆನಿಸುತ್ತವೆ. ಕನ್ನಡದಲ್ಲಿ ಪ್ರಕಟವಾಗುವ ಪ್ರಮುಖ ದಿನಪತ್ರಿಕೆಗಳು ಅನಂತಮೂರ್ತಿ ನಿಧನದ ಸುದ್ದಿಗೆ ಎಂಥ ಶೀರ್ಷಿಕೆ ಕೊಟ್ಟಿವೆ ಎಂಬುದನ್ನು ಮುಂದೆ ನೋಡಿರಿ...
ಈ ಶೀರ್ಷಿಕೆಗಳಲ್ಲಿ ಯಾವುದು ಚೆನ್ನಾಗಿದೆ ಎಂಬುದನ್ನು ನೀವೇ ತೀರ್ಮಾನಿಸಿ...

ವಿಜಯವಾಣಿ
'ಅನಂತದೆಡೆಗೆ ಅನಂತಮೂರ್ತಿ' ಎಂದು ಗೌರವ ಸೂಚಿಸಿದ ವಿಜಯವಾಣಿ.

ಪ್ರಜಾವಾಣಿ
'ಪರಿಸರದಲ್ಲಿ ಲೀನವಾದ ಪ್ರಜ್ಞೆ' ಎಂಬ ಶೀರ್ಷಿಕೆ ಪ್ರಜಾವಾಣಿಯದ್ದು.

ಕನ್ನಡಪ್ರಭ
ಅನಂತಮೂರ್ತಿಯವರ 'ಮೌನಿ' ಸಣ್ಣ ಕಥೆಗಳ ಸಂಕಲನವನ್ನೇ ಶೀರ್ಷಿಕೆ ಮಾಡಿದ ಕನ್ನಡಪ್ರಭ.

ಉದಯವಾಣಿ
ನಿಧನದ ಸುದ್ದಿಗೆ 'ಚಿರಮೌನಿ' ಎಂಬ ಶೀರ್ಷಿಕೆ ನೀಡಿದ ಉದಯವಾಣಿ.

ವಿಜಯ ಕರ್ನಾಟಕ
ಅನಂತ ಮೂರ್ತಿ ನಿಧನದ ಸುದ್ದಿ ನೀಡಿದ ವಿಜಯ ಕರ್ನಾಟಕ.

ಸಂಯುಕ್ತ ಕರ್ನಾಟಕ
ಸಾಹಿತಿಯ ಸಾಲನ್ನೇ ಹೆಡ್ಲೈನ್ ಆಗಿಸಿದ ಸಂಯುಕ್ತ ಕರ್ನಾಟಕ.

ಹೊಸದಿಗಂತ
'ಭವ ದಾಟಿದ ಮೌನಿ' ಎಂದ ಹೊಸದಿಗಂತ.

ವಾರ್ತಾಭಾರತಿ
ಅನಂತಮೂರ್ತಿ ಅವರು ವಿಧಿವಶರಾದ ಸುದ್ದಿಯನ್ನು ವಾರ್ತಾಭಾರತಿ ಹೀಗೆ ಪ್ರಕಟಿಸಿತ್ತು.
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications