ರಾಯಚೂರು ಲೋಕಸಭಾ ಕ್ಷೇತ್ರದ ಕಿರುಪರಿಚಯ
ರಾಯಚೂರು ಲೋಕಸಭಾ ಕ್ಷೇತ್ರದ (ಪ. ವರ್ಗ) ಹಾಲಿ ಸಂಸದ ಸಣ್ಣ ಫಕೀರಪ್ಪ (ಬಿಜೆಪಿ)
ರಾಯಚೂರು ಹಾಲಿ ಚುನಾವಣೆಯಲ್ಲಿ ಕಣದಲ್ಲಿರುವವರು:
ಬಿಜೆಪಿ: ಶಿವನಗೌಡ, ಕಾಂಗ್ರೆಸ್: ಬಿವಿ ನಾಯಕ, ಜೆಡಿಎಸ್: ದೇವೇಂದ್ರಪ್ಪ

1) ಶೋರಾಪುರ - ರಾಜಾ ವೆಂಕಟಪ್ಪ ನಾಯ್ಕ್ (ಕಾಂಗ್ರೆಸ್)
2) ಶಹಾಪುರ - ಗುರು ಪಾಟೀಲ್ ಶಿರವಾಳ (ಕೆಜೆಪಿ)
3) ಯಾದಗೀರ್ - ಎಬಿ ಮಾಲಕರೆಡ್ಡಿ (ಕಾಂಗ್ರೆಸ್)
4) ರಾಯಚೂರು ಗ್ರಾಮಾಂತರ - ತಿಪ್ಪರಾಜು (ಬಿಜೆಪಿ)
5) ರಾಯಚೂರು - ಡಾ ಶಿವರಾಜ ಪಾಟೀಲ್ ಎಸ್ (ಜೆಡಿಎಸ್)
6) ಮಾನ್ವಿ - ಜಿ ಹಂಪಯ್ಯ ನಾಯಕ್ (ಕಾಂಗ್ರೆಸ್)
7) ದೇವದುರ್ಗ - ವೆಂಕಟೇಶ್ ನಾಯ್ಕ್ (ಕಾಂಗ್ರೆಸ್)
8) ಲಿಂಗಸೂರು - ಮಾನಪ್ಪ ವಜ್ಜಲ್ (ಜೆಡಿಎಸ್)
ಇದುವರೆಗೂ ಯಾರೆಲ್ಲಾ ಈ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ?
ಮೈಸೂರು ರಾಜ್ಯದ ಅಧೀನದಲ್ಲಿದ್ದಾಗ
1962: ಜಗನ್ನಾಥರಾವ್ ವೆಂಕಟರಾವ್ ಚಂದ್ರಿಕಿ (ಕಾಂಗ್ರೆಸ್)
1967: ಆರ್ ವಿ ನಾಯ್ಕ್ (ಸ್ವತಂತ್ರ ಪಾರ್ಟಿ)
1971: ಪಂಪನಗೌಡ ಸಕ್ರೆಪ್ಪ ಗೌಡ ಅತ್ನೂರು (ಕಾಂಗ್ರೆಸ್)
ಕರ್ನಾಟಕ ರಾಜ್ಯ ಉದಯವಾದಾಗ [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
1977: ರಾಜಶೇಖರ ಮಲ್ಲಪ್ಪ (ಕಾಂಗ್ರೆಸ್)
1980: ಬಿವಿ ದೇಸಾಯಿ (ಕಾಂಗ್ರೆಸ್)
1984: ಬಿವಿ ದೇಸಾಯಿ (ಕಾಂಗ್ರೆಸ್)
1989: ಆರ್ ಅಂಬಣ್ಣ ನಾಯ್ಕ್ ದೊರೆ (ಕಾಂಗ್ರೆಸ್)
1991: ಎ ವೆಂಕಟೇಶ್ ನಾಯ್ಕ್ (ಕಾಂಗ್ರೆಸ್)
1996: ರಾಜಾ ರಂಗಪ್ಪ ನಾಯ್ಕ್ (ಜೆಡಿಎಸ್)
1998: ಎ ವೆಂಕಟೇಶ್ ನಾಯ್ಕ್ (ಕಾಂಗ್ರೆಸ್)
1999: ಎ ವೆಂಕಟೇಶ್ ನಾಯ್ಕ್ (ಕಾಂಗ್ರೆಸ್)
2004: ಎ ವೆಂಕಟೇಶ್ ನಾಯ್ಕ್ (ಕಾಂಗ್ರೆಸ್)
2009: ಸಣ್ಣ ಫಕೀರಪ್ಪ (ಬಿಜೆಪಿ)
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications