ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಿರುಪರಿಚಯ
ಚಿತ್ರದುರ್ಗ ಲೋಕಸಭಾ ಕ್ಷೇತ್ರದ (ಪ. ಜಾತಿ) ಹಾಲಿ ಸಂಸದ ಜನಾರ್ದನ ಸ್ವಾಮಿ (ಬಿಜೆಪಿ) ಒಟ್ಟು ಮತ 370920
ಹಾಲಿ ಚುನಾವಣೆಯಲ್ಲಿ ಕಣದಲ್ಲಿರುವವರು: ಬಿಜೆಪಿ: ಜನಾರ್ದನಸ್ವಾಮಿ, ಕಾಂಗ್ರೆಸ್: ಚಂದ್ರಪ್ಪ, ಜೆಡಿಎಸ್: ಗೂಳಿಹಟ್ಟಿ ಶೇಖರ್
ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಚಿತ್ರದುರ್ಗ ಕ್ಷೇತ್ರವೂ ಒಂದು. ಕ್ಷೇತ್ರದ ವ್ಯಾಪ್ತಿಗೆ ಒಟ್ಟು 8 ವಿಧಾನಸಭಾ ಕ್ಷೇತ್ರದ ವಿವರ: 1) ಮೊಳಕಾಲ್ಮೂರು - ಎಸ್ ತಿಪ್ಪೇಸ್ವಾಮಿ (ಬಿಎಸ್ಸಾರ್ ಕಾಂಗ್ರೆಸ್), 2) ಚಳ್ಳಕೆರೆ - ರಘುಮೂರ್ತಿ ಟಿ (ಕಾಂಗ್ರೆಸ್), 3) ಚಿತ್ರದುರ್ಗ - ಜಿಎಚ್ ತಿಪ್ಪಾರೆಡ್ಡಿ (ಬಿಜೆಪಿ), 4) ಹಿರಿಯೂರು- ಸುಧಾಕರ್ ಡಿ (ಕಾಂಗ್ರೆಸ್), 5) ಹೊಸದುರ್ಗ - ಗೋವಿಂದಪ್ಪ ಬಿಜಿ (ಕಾಂಗ್ರೆಸ್) 6) ಹೊಳಲ್ಕೆರೆ - ಆಂಜನೇಯ ಎಚ್ (ಕಾಂಗ್ರೆಸ್) 7) ಸಿರಾ - ಟಿಬಿ ಜಯಚಂದ್ರ (ಕಾಂಗ್ರೆಸ್) ಮತ್ತು 8) ಪಾವಗಡ - ಕೆಎಂ ತಿಮ್ಮರಾಯಪ್ಪ (ಜೆಡಿಎಸ್)

ಇದುವರೆಗೂ ಯಾರೆಲ್ಲಾ ಈ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ? [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಮೈಸೂರು ರಾಜ್ಯದ ಅಧೀನದಲ್ಲಿದ್ದಾಗ (ಚಿತಾಲದುರ್ಗ)
1951: ಎಸ್ ನಿಜಲಿಂಗಪ್ಪ (ಕಾಂಗ್ರೆಸ್)
1957: ಮುಷೀರ್ ಉಲ್ ಮುಲ್ಕ್ ಇಮಾಂ ಸಾಬ್ (ಪ್ರಜಾ ಸೋಷಿಯಲಿಸ್ಟ್ ಪಾರ್ಟಿ)
ಮೈಸೂರು ರಾಜ್ಯದ ಅಧೀನದಲ್ಲಿದ್ದಾಗ (ಚಿತ್ರದುರ್ಗ)
1962: ಎಸ್ ವೀರಬಸಪ್ಪ (ಕಾಂಗ್ರೆಸ್)
1967: ಮುಷೀರ್ ಉಲ್ ಮುಲ್ಕ್ ಇಮಾಂ ಸಾಬ್ (ಸ್ವತಂತ್ರ ಪಾರ್ಟಿ)
1971: ಕೊಂಡಜ್ಜಿ ಬಸಪ್ಪ (ಕಾಂಗ್ರೆಸ್)
ಕರ್ನಾಟಕ ರಾಜ್ಯ ಉದಯವಾದಾಗ
1977: ಕೆ ಮಲ್ಲಣ್ಣ (ಕಾಂಗ್ರೆಸ್)
1980: ಕೆ ಮಲ್ಲಣ್ಣ (ಕಾಂಗ್ರೆಸ್)
1984: ಕೆ ಎಚ್ ರಂಗನಾಥ್ (ಕಾಂಗ್ರೆಸ್)
1989: ಸಿಪಿ ಮುದಲಗಿರಿಯಪ್ಪ (ಕಾಂಗ್ರೆಸ್)
1991: ಸಿಪಿ ಮುದಲಗಿರಿಯಪ್ಪ (ಕಾಂಗ್ರೆಸ್)
1996: ಪಿ ಕೋದಂಡರಾಮಯ್ಯ (ಜೆಡಿಎಸ್)
1998: ಸಿಪಿ ಮುದಲಗಿರಿಯಪ್ಪ (ಕಾಂಗ್ರೆಸ್)
1999: ಶಶಿಕುಮಾರ್ (ಜೆಡಿಎಸ್)
2004: ಎನ್ ವೈ ಹನುಮಂತಪ್ಪ (ಕಾಂಗ್ರೆಸ್)
2009: ಜನಾರ್ದನ ಸ್ವಾಮಿ (ಬಿಜೆಪಿ)
-
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ












Click it and Unblock the Notifications