ಗೋವಿಂದರಾಜ್ ಡೈರಿ ಸ್ಪೋಟ: ಕೋಟಿ ಕೋಟಿ ಹಣದ ಸಂಪೂರ್ಣ ವಿವರ
ಬಿಜೆಪಿ-ಕಾಂಗ್ರೆಸ್ ನಡುವಿನ 'ಹೈಕಮಾಂಡ್ ಕಪ್ಪ' ಹಗರಣ ಹೊಸ ತಿರುವು ತೆಗೆದುಕೊಂಡಿದೆ. ಕಾಂಗ್ರೆಸ್ ಹೈಕಮಾಂಡಿಗೆ ಕಪ್ಪ ನೀಡಿದ ವಿವರಗಳ ಮಾಹಿತಿ ಇದೆ ಎನ್ನಲಾದ ಡೈರಿಯ ಪುಟಗಳು ಬಹಿರಂಗವಾಗಿವೆ.
ಬೆಂಗಳೂರು, ಫೆಬ್ರವರಿ 23: ಬಿಜೆಪಿ-ಕಾಂಗ್ರೆಸ್ ನಡುವಿನ 'ಹೈಕಮಾಂಡ್ ಕಪ್ಪ' ಹಗರಣ ಹೊಸ ತಿರುವು ತೆಗೆದುಕೊಂಡಿದೆ. ಕಾಂಗ್ರೆಸ್ ಹೈಕಮಾಂಡಿಗೆ ಕಪ್ಪ ನೀಡಿದ ವಿವರಗಳ ಮಾಹಿತಿ ಇದೆ ಎನ್ನಲಾದ ಡೈರಿಯ ಪುಟಗಳು ರಾಷ್ಟ್ರೀಯ ಮಾಧ್ಯಮಗಳಲ್ಲಿ ಬಹಿರಂಗವಾಗಿವೆ.
ವಿಧಾನಪರಿಷತ್ ಸದಸ್ಯ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಗೋವಿಂದರಾಜ್ ಅವರಿಗೆ ಸೇರಿದ ಡೈರಿ ಇದು ಎನ್ನಲಾಗಿದೆ. ಡೈರಿಯಲ್ಲಿ ಹಲವರಿಗೆ ಹಣ ಪಾವತಿಯಾದ ಮತ್ತು ಹಣ ಪಡೆದುಕೊಂಡ ಮಾಹಿತಿಗಳಿವೆ. ಸಂಕೇತ ಭಾಷೆಯಲ್ಲಿ (ಇನಿಶಿಯಲ್) ಹಣ ಪಾವತಿಯಾದ ವಿವರಗಳು ಡೈರಿಯಲ್ಲಿವೆ. [ಅವರಪ್ಪನಾಣೆಗೂ ಯಡಿಯೂರಪ್ಪ ಮತ್ತೆ ಸಿಎಂ ಆಗಲ್ಲಾ, ಉಗ್ರಪ್ಪ ಉವಾಚ]

ಈ ಸಂಕ್ಷಿಪ್ತ ಹೆಸರುಗಳು ಮೇಲ್ನೋಟಕ್ಕೆ ಸಿದ್ಧರಾಮಯ್ಯ ಸಂಪುಟದ ಸಚಿವರು, ಕಾಂಗ್ರೆಸ್ ಹೈಕಮಾಂಡಿನ ನಾಯಕರು ಮತ್ತು ಪ್ರಭಾವಿ ಅಧಿಕಾರಿಗಳ ಹೆಸರಿನ ಜತೆ ಹೋಲಿಕೆಯಾಗುತ್ತಿದೆ. ಇವರೆಲ್ಲಾ ಯಾರು ಎಂಬುದು ಗೊತ್ತಾಗಬೇಕಾಗಿದೆ. [ಅನಂತ್-ಯಡಿಯೂರಪ್ಪ ಸಂಭಾಷಣೆಯೇ ತಿರುಚಿದ್ದಂತೆ, ಕೇಸ್ ದಾಖಲಿಸಿದ ಬಿಜೆಪಿ]
ಡೈರಿಯಲ್ಲಿದ್ದುದು ಎನ್ನಲಾದ ಮಾಹಿತಿಗಳು ಹೀಗಿವೆ,
**ಪಾವತಿ - ಎಐಸಿಸಿ:
ಎಂ. ವೋರಾ -32 ಕೋಟಿ
ಆರ್ ಜಿ ಆಫೀಸ್ - 6ಕೋಟಿ
ಎಸ್ ಜಿ ಆಫೀಸ್ - 8 ಕೋಟಿ
ಡಿಜಿವಿಎಸ್ - 3+4+8 ಕೋಟಿ
ಎಂ. ವೋರಾ - 15 ಕೋಟಿ ಸೆಪ್ಟೆಂಬರ್
ಎಂ. ವೋರಾ - 10 ಕೋಟಿ ಅಕ್ಟೋಬರ್
ಎಂ. ವೋರಾ - 25 ಕೋಟಿ ಅಕ್ಟೋಬರ್
ಎಪಿ - 3 ಕೋಟಿ ಜನವರಿ
ಮೀಡಿಯಾ - 7 ಕೋಟಿ
ಎಚ್ ಕಮಾ .- 3.5 ಕೋಟಿ
198*25 ಎಲ್ - 49.5 ಕೋಟಿ
ಟಿ-130 ಕೋಟಿ
ಝಡ್ ಪಿ - ತಲಾ 5 ಲಕ್ಷ
ಟಿಪಿ - ತಲಾ 1 ಲಕ್ಷ
ಎಂ ವೋರಾ - 8+15 = 23 ಕೋಟಿ
**ಸಂಗ್ರಹ:
ಕೆಜೆಜಿ + ಎಂಬಿಪಿ - 219 ಕೋಟಿ
ಎಚ್ ಸಿ ಎಂ - 47 ಕೋಟಿ
ಎಸ್ ಬಿ - 23 ಕೋಟಿ
ಅದರ್ಸ್ - 16.75 ಕೋಟಿ
ಕೆಜೆಜಿ+ಎಂಬಿಪಿ - 24 ಕೋಟಿ
ಕೆಜೆಜಿ+ಎಂಬಿಪಿ - 32 ಕೋಟಿ
ಎಚ್ ಸಿ ಎಂ - 10 ಕೋಟಿ
ಡಿಕೆಎಸ್ - 3 ಕೋಟಿ
ಆರ್ ಎಲ್ ಆರ್ - 5 ಕೋಟಿ
ಆರ್ ವಿ ಡಿ - 5 ಕೋಟಿ
ಕೆಂಪ್ - 3 ಕೋಟಿ
ರಘು - 6 ಕೋಟಿ
ಎಸ್ ಬಿ - 4 ಕೋಟಿ
ಕೆಜೆಜಿ - 15 ಕೋಟಿ ಸೆಪ್ಟೆಂಬರ್
ಕೆಜೆಜಿ - 20 ಕೋಟಿ
ಸ್ಟೀಲ್ ಫ್ಳೈ ಓವರ್ - 65 ಕೋಟಿ
ಎಚ್ ಬಿ ಪಿ - 15 ಕೋಟಿ
ಎಚ್ ಸಿ ಎಂ - 13 ಕೋಟಿ
ಕಜೆಜಿ - 30 ಕೋಟಿ
ಡಿಕೆಎಸ್ - 12 ಕೋಟಿ
-
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral












Click it and Unblock the Notifications