17 ದಿನಗಳಲ್ಲಿ ಸಿ.ಶಿಖಾ ಎರಡನೇ ಬಾರಿಗೆ ವರ್ಗಾವಣೆ
ಬೆಂಗಳೂರು, ಆಗಸ್ಟ್ 28 : ಐಎಎಸ್ ಅಧಿಕಾರಿ ಸಿ.ಶಿಖಾ ಅವರನ್ನು ರಾಜ್ಯ ಸರ್ಕಾರ 17 ದಿನಗಳ ಅಂತರದಲ್ಲಿ ಎರಡನೇ ಬಾರಿಗೆ ವರ್ಗಾವಣೆ ಮಾಡಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರನ್ನಾಗಿ ಅವರನ್ನು ನೇಮಿಸಲಾಗಿದೆ.
ಶನಿವಾರ
ಕರ್ನಾಟಕ
ಸರ್ಕಾರ
ಸಿ.ಶಿಖಾ
ಸೇರಿದಂತೆ
9
ಐಎಎಸ್
ಅಧಿಕಾರಿಗಳನ್ನು
ವರ್ಗಾವಣೆ
ಮಾಡಿದೆ.
ಸಮಾಜ
ಕಲ್ಯಾಣ
ಇಲಾಖೆ
ಆಯುಕ್ತರಾಗಿದ್ದ
ಸಿ.ಶಿಖಾ
ಅವರನ್ನು
ಪದವಿ
ಪೂರ್ವ
ಶಿಕ್ಷಣ
ಇಲಾಖೆ
ನಿರ್ದೇಶಕರನ್ನಾಗಿ
ವರ್ಗಾವಣೆ
ಮಾಡಲಾಗಿದೆ.[ಮೈಸೂರು
ಜಿಲ್ಲಾಧಿಕಾರಿ
ಸಿ
ಶಿಖಾ
ವರ್ಗಾವಣೆ]
ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಸಿ.ಶಿಖಾ ಅವರನ್ನು ಆಗಸ್ಟ್ 10ರಂದು ವರ್ಗಾವಣೆ ಮಾಡಲಾಗಿತ್ತು. ಸಮಾಜ ಕಲ್ಯಾಣ ಇಲಾಖೆ ಆಯುಕ್ತರನ್ನಾಗಿ ನೇಮಿಸಲಾಗಿತ್ತು. ಈಗ ಪುನಃ ಅವರನ್ನು ವರ್ಗಾವಣೆ ಮಾಡಲಾಗಿದೆ. ಮೈಸೂರು ಡಿಸಿಯಾಗಿದ್ದಾಗ ಅವರಿಗೆ ಧಮಕಿ ಹಾಕಿ, ಕರ್ತ್ಯವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಕೆ.ಮರೀಗೌಡ ಅವರನ್ನು ಶಿಖಾ ಅವರು ಜೈಲಿಗೆ ಕಳಿಸಿದ್ದರು.
ವರ್ಗಾವಣೆಗೊಂಡ
ಅಧಿಕಾರಿಗಳ
ಪಟ್ಟಿ
[6
ಐಎಎಸ್
ಅಧಿಕಾರಿಗಳ
ವರ್ಗಾವಣೆ]
*
ಎಂ.ಲಕ್ಷ್ಮೀನಾರಾಯಣ
-
ವಾರ್ತಾ
ಮತ್ತು
ಸಾರ್ವಜನಿಕ
ಸಂಪರ್ಕ
ಇಲಾಖೆ,
ಪ್ರಧಾನ
ಕಾರ್ಯದರ್ಶಿ
*
ಎಸ್.ಆರ್.ಉಮಾಶಂಕರ್
-
ಪಶುಸಂಗೋಪನೆ
ಮತ್ತು
ಮೀನುಗಾರಿಕೆ
ಇಲಾಖೆ
ಪ್ರಧಾನ
ಕಾರ್ಯದರ್ಶಿ"
*
ಪಿ.ಎಸ್.ವಸ್ತ್ರದ್
-
ಸಹಕಾರ
ಇಲಾಖೆ,
ಕಾರ್ಯದರ್ಶಿ
*
ದರ್ಪಣ್
ಜೈನ್
-
ಸಿಬ್ಬಂದಿ
ಮತ್ತು
ಆಡಳಿತ
ಸುಧಾರಣಾ
ಇಲಾಖೆ,
ಮುಖ್ಯ
ಕಾರ್ಯನಿರ್ವಾಹಣಾಧಿಕಾರಿ
*
ಎಂ.ಮಂಜುನಾಥ್
ನಾಯಕ್
-
ಅಬಕಾರಿ
ಇಲಾಖೆ,
ಆಯುಕ್ತರು
*
ಎಂ.ವಿ.ಸಾವಿತ್ರಿ
-
ಸಮಾಜ
ಕಲ್ಯಾಣ
ಇಲಾಖೆ,
ಆಯುಕ್ತರು
*
ಹೇಮಾಜಿ
ನಾಯಕ್
-
ಸಣ್ಣ
ಕೈಗಾರಿಕೆ
ಅಭಿವೃದ್ಧಿ
ನಿಗಮ,
ವ್ಯವಸ್ಥಾಪಕ
ನಿರ್ದೇಶಕ
*
ವಿಪುಲ್
ಬನ್ಸಾಲ್
-
ಗ್ರಾಮೀಣ
ಕುಡಿವ
ನೀರು
ಮತ್ತು
ಒಳಚರಂಡಿ
ಇಲಾಖೆ,
ಆಯುಕ್ತರು