ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ 2018: ಗೆದ್ದವರ ಸಂಪೂರ್ಣ ಪಟ್ಟಿ
ಬೆಂಗಳೂರು, ಮೇ 15: ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರ ಬೀಳುತ್ತಿದೆ. ಒಂದೊಂದೇ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಗೆದ್ದಿರುವ ವರದಿಗಳು ಬರುತ್ತಿವೆ. ಚುನಾವಣೆಯಲ್ಲಿ ಗೆದ್ದ ಎಲ್ಲಾ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ.
1 - ನಿಪ್ಪಾಣಿ - ಬಿಜೆಪಿ - ಶಶಿಕಲಾ ಜೊಲ್ಲೆ
2 - ಚಿಕ್ಕೋಡಿ ಸದಲಗಾ - ಕಾಂಗ್ರೆಸ್ - ಗಣೇಶ್ ಹುಕ್ಕೇರಿ
3 - ಅಥಣಿ - ಬಿಜೆಪಿ - ಮಹೇಶ್ ಕುಮಟಳ್ಳಿ
4 - ಕಾಗವಾಡ - ಬಿಜೆಪಿ -ಶ್ರೀಮಂತ ಪಾಟೀಲ್
5 - ಕುಡಚಿ - ಬಿಜೆಪಿ - ಪಿ. ರಾಜೀವ್
6 - ರಾಯಭಾಗ - ಬಿಜೆಪಿ -ದುರ್ಯೋಧನ ಐಹೊಳೆ
7 - ಹುಕ್ಕೇರಿ - ಬಿಜೆಪಿ - ಉಮೇಶ್ ಕತ್ತಿ
8 - ಅರಭಾವಿ - ಬಿಜೆಪಿ - ಬಾಲಚಂದ್ರ ಜಾರಕಿಹೊಳಿ
9 - ಗೋಕಾಕ್ - ಬಿಜೆಪಿ - ರಮೇಶ್ ಜಾರಕಿಹೊಳಿ
10 - ಯಮಕನಮರಡಿ - ಕಾಂಗ್ರೆಸ್ - ಸತೀಶ್ ಜಾರಕಿಹೊಳಿ
11 - ಬೆಳಗಾವಿ ಉತ್ತರ - ಬಿಜೆಪಿ - ಅನಿಲ್ ಬೆನಕೆ
12 - ಬೆಳಗಾವಿ ದಕ್ಷಿಣ - ಬಿಜೆಪಿ - ಅಭಯ್ ಪಾಟೀಲ್
13 - ಬೆಳಗಾವಿ ಗ್ರಾಮೀಣ - ಕಾಂಗ್ರೆಸ್ - ಲಕ್ಷ್ಮೀ ಹೆಬ್ಬಾಳ್ಕರ್
14 - ಖಾನಾಪುರ - ಕಾಂಗ್ರೆಸ್ - ಅಂಜಲಿ ನಿಂಬಾಳ್ಕರ್
15 - ಕಿತ್ತೂರು - ಬಿಜೆಪಿ - ಮಹಾಂತೇಶ್ ದೊಡ್ಡಗೌಡರ್
16 - ಬೈಲಹೊಂಗಲ - ಕಾಂಗ್ರೆಸ್ - ಮಹಂತೇಶ್ ಕೌಜಲಗಿ
17 - ಸವದತ್ತಿ ಯಲ್ಲಮ್ಮ- ಬಿಜೆಪಿ - ಆನಂದ್ ವಿಶ್ವನಾಥ್ ಮಾಮನಿ
18 - ರಾಮದುರ್ಗ - ಬಿಜೆಪಿ - ಮಹದೇವಪ್ಪ ಯಾದವಾಡ್
In Pics: ಕರ್ನಾಟಕ ಜನಾದೇಶ: ಒಂದಷ್ಟು ಕಹಿ, ಮತ್ತಷ್ಟು ಸಿಹಿ
19- ಮುಧೋಳ - ಬಿಜೆಪಿ - ಗೋವಿಂದ ಕಾರಜೋಳ
20 - ತೇರದಾಳ - ಬಿಜೆಪಿ - ಸಿದ್ದು ಸವದಿ
21 - ಜಮಖಂಡಿ - ಕಾಂಗ್ರೆಸ್ - ಆನಂದ್ ನ್ಯಾಮಗೌಡ (ಉಪ ಚುನಾವಣೆ)
22 - ಬೀಳಗಿ - ಬಿಜೆಪಿ -ಮುರುಗೇಶ್ ನಿರಾಣಿ
23 - ಬಾದಾಮಿ - ಕಾಂಗ್ರೆಸ್ - ಸಿದ್ದರಾಮಯ್ಯ
24 - ಬಾಗಲಕೋಟೆ - ಬಿಜೆಪಿ - ವೀರಣ್ಣ ಚರಂತಿಮಠ್
25 - ಹುನಗುಂದ - ಬಿಜೆಪಿ - ದೊಡ್ಡನಗೌಡ ಪಾಟೀಲ್
26 - ಮುದ್ದೇಬಿಹಾಳ - ಬಿಜೆಪಿ - ಎ.ಎಸ್. ಪಾಟೀಲ್ ನಡಹಳ್ಳಿ
28 - ಬಸವನ ಬಾಗೇವಾಡಿ - ಕಾಂಗ್ರೆಸ್ - ಶಿವಾನಂದ ಪಾಟೀಲ್
27 - ದೇವರ ಹಿಪ್ಪರಗಿ - ಬಿಜೆಪಿ - ಸೋಮನಗೌಡ ಬಿ. ಪಾಟೀಲ್
29 - ಬಬಲೇಶ್ವರ - ಕಾಂಗ್ರೆಸ್ - ಎಂ.ಬಿ. ಪಾಟೀಲ್
30 - ಬಿಜಾಪುರ ನಗರ - ಬಿಜೆಪಿ - ಬಸನಗೌಡ ಪಾಟೀಲ್ ಯತ್ನಾಳ್
31 - ನಾಗಠಾಣ - ಜೆಡಿಎಸ್ - ಡಾ. ದೇವಾನಂದ ಚೌಹಾಣ್
32 - ಇಂಡಿ - ಕಾಂಗ್ರೆಸ್ - ಯಶವಂತರಾಯ ವಿಜುಗೌಡ ಪಾಟೀಲ್
33 - ಸಿಂಧಗಿ - ಜೆಡಿಎಸ್ - ಮಲ್ಲಪ್ಪ ಚನ್ನವೀರಪ್ಪ
34 - ಅಫಜಲ್ಪುರ - ಕಾಂಗ್ರೆಸ್ - ಎಂ.ವೈ. ಪಾಟೀಲ್
35 - ಜೇವರ್ಗಿ - ಕಾಂಗ್ರೆಸ್ - ಅಜಯ್ ಸಿಂಗ್
36 - ಸುರಪುರ - ಬಿಜೆಪಿ - ರಾಜುಗೌಡ
37 - ಶಹಾಪುರ - ಕಾಂಗ್ರೆಸ್ - ಶರಣಬಸಪ್ಪ ದರ್ಶನಾಪುರ್
38 - ಯಾದಗಿರಿ - ಬಿಜೆಪಿ - ವೆಂಕಟರೆಡ್ಡಿ
39 - ಗುರುಮಿಠಕಲ್ - ಜೆಡಿಎಸ್ - ನಾಗನಗೌಡ
40 - ಚಿತ್ತಾಪುರ - ಕಾಂಗ್ರೆಸ್ - ಪ್ರಿಯಾಂಕ್ ಖರ್ಗೆ
41 - ಸೇಡಂ - ಬಿಜೆಪಿ - ರಾಜಕುಮಾರ್ ಪಾಟೀಲ್ ತೆಲ್ಕೂರ್
42 - ಚಿಂಚೋಳಿ - ಕಾಂಗ್ರೆಸ್ - ಡಾ. ಉಮೇಶ್ ಜಾಧವ್
43 - ಕಲಬುರಗಿ ಗ್ರಾಮಾಂತರ - ಬಿಜೆಪಿ - ಬಸವರಾಜ್ ಮುತ್ತಿಮೂಡ್
44 - ಕಲಬುರಗಿ ದಕ್ಷಿಣ - ಬಿಜೆಪಿ - ದತ್ತಾತ್ರೇಯ ಪಾಟೀಲ್ ರೇವೂರ್
45 - ಕಲಬುರಗಿ ಉತ್ತರ - ಕಾಂಗ್ರೆಸ್ - ಕೆ. ಫಾತಿಮಾ
46 - ಆಳಂದ - ಬಿಜೆಪಿ - ಸುಭಾಷ್ ಗುತ್ತೇದಾರ್
47 - ಬಸವಕಲ್ಯಾಣ - ಕಾಂಗ್ರೆಸ್ - ನಾರಾಯಣ ರಾವ್
48 - ಹುಮ್ನಾಬಾದ್ - ಕಾಂಗ್ರೆಸ್ - ರಾಜಶೇಖರ್ ಪಾಟೀಲ್
49 - ಬೀದರ್ ದಕ್ಷಿಣ - ಜೆಡಿಎಸ್ - ಬಂಡೆಪ್ಪ ಖಾಶೆಂಪುರ್
50 - ಬೀದರ್ - ಕಾಂಗ್ರೆಸ್ - ರಹೀಮ್ ಖಾನ್
51 - ಭಾಲ್ಕಿ - ಕಾಂಗ್ರೆಸ್ - ಈಶ್ವರ್ ಖಂಡ್ರೆ
52 - ಔರಾದ್ - ಬಿಜೆಪಿ - ಪ್ರಭು ಚವಾಣ್
53 - ರಾಯಚೂರು ಗ್ರಾಮೀಣ - ಕಾಂಗ್ರೆಸ್ - ಬಸವರಾಜ್ ದಡ್ಡಾಳ್
54 - ರಾಯಚೂರು - ಬಿಜೆಪಿ - ಡಾ. ಶಿವರಾಜ್ ಪಾಟೀಲ್
55 - ಮಾನ್ವಿ - ಜೆಡಿಎಸ್ - ರಾಜಾ ವೆಂಕಟಪ್ಪ ನಾಯಕ್
56 - ದೇವದುರ್ಗ - ಬಿಜೆಪಿ - ಶಿವನಗೌಡ ನಾಯಕ್
57 - ಲಿಂಗಸ್ಗೂರು - ಕಾಂಗ್ರೆಸ್ -ಡಿ.ಎಸ್ ಹುಲಿಗೇರಿ
58 - ಸಿಂಧನೂರು - ಜೆಡಿಎಸ್ - ವೆಂಕಟರಾವ್ ನಾಡಗೌಡ
59 - ಮಸ್ಕಿ - ಕಾಂಗ್ರೆಸ್ - ಪ್ರತಾಪ್ ಗೌಡ ಪಾಟೀಲ್
60 - ಕುಷ್ಟಗಿ - ಕಾಂಗ್ರೆಸ್ - ಅಮರೇಗೌಡ ಬಯ್ಯಾಪುರ
61 - ಕನಕಗಿರಿ - ಬಿಜೆಪಿ - ಬಸವರಾಜ್
62 - ಗಂಗಾವತಿ - ಬಿಜೆಪಿ - ಪರಣ್ಣ ಮುನುವಳ್ಳಿ
63 - ಯಲಬುರ್ಗಾ - ಬಿಜೆಪಿ - ಹಾಲಪ್ಪ ಬಸಪ್ಪ ಆಚಾರ್
64 - ಕೊಪ್ಪಳ - ಕಾಂಗ್ರೆಸ್ - ರಾಘವೇಂದ್ರ ಹಿಟ್ನಾಳ್
65 - ಶಿರಹಟ್ಟಿ - ಬಿಜೆಪಿ - ರಾಮಣ್ಣ ಲಮಾಣಿ
66 - ಗದಗ - ಕಾಂಗ್ರೆಸ್ - ಎಚ್.ಕೆ. ಪಾಟೀಲ್
67 - ರೋಣ - ಬಿಜೆಪಿ - ಕಳಕಪ್ಪ ಬಂಡಿ
68 - ನರಗುಂದ - ಬಿಜೆಪಿ - ಸಿಸಿ ಪಾಟೀಲ್
69 - ನವಲಗುಂದ - ಬಿಜೆಪಿ - ಶಂಕರ ಪಾಟೀಲ್
70 - ಕುಂದಗೋಳ - ಕಾಂಗ್ರೆಸ್ - ಸಿ.ಎಸ್. ಶಿವಳ್ಳಿ
71 - ಧಾರವಾಡ - ಬಿಜೆಪಿ - ಅಮೃತ್ ದೇಸಾಯಿ
72 - ಹುಬ್ಬಳ್ಳಿ ಧಾರವಾಡ ಪೂರ್ವ - ಕಾಂಗ್ರೆಸ್ - ಅಬ್ಬಯ್ಯ ಪ್ರಸಾದ್
73 - ಹುಬ್ಬಳ್ಳಿ ಧಾರವಾಡ ಕೇಂದ್ರ - ಬಿಜೆಪಿ - ಜಗದೀಶ್ ಶೆಟ್ಟರ್
74 - ಹುಬ್ಬಳ್ಳಿ ಧಾರವಾಡ ಪಶ್ಚಿಮ - ಬಿಜೆಪಿ - ಅರವಿಂದ ಬೆಲ್ಲದ್
75 - ಕಲಘಟಗಿ - ಬಿಜೆಪಿ - ಸಿ.ಎಂ. ನಿಬ್ಬಣ್ಣನವರ್
76 - ಹಳಿಯಾಳ - ಕಾಂಗ್ರೆಸ್ - ಆರ್.ವಿ. ದೇಶಪಾಂಡೆ
77 - ಕಾರವಾರ - ಬಿಜೆಪಿ - ರೂಪಾಲಿ ನಾಯಕ್
78 - ಕುಮಟಾ - ಬಿಜೆಪಿ - ದಿನಕರ್ ಶೆಟ್ಟಿ
79 - ಭಟ್ಕಳ್ - ಬಿಜೆಪಿ - ಸುನಿಲ್ ಬಿ. ನಾಯಕ್
80 - ಶಿರಸಿ - ಬಿಜೆಪಿ - ವಿಶ್ವೇಶ್ವರ ಹೆಗಡೆ ಕಾಗೇರಿ
81 - ಯಲ್ಲಾಪುರ - ಬಿಜೆಪಿ - ಅರೆಬೈಲ್ ಶಿವರಾಮ್ ಹೆಬ್ಬಾರ್
82 - ಹಾನಗಲ್ - ಬಿಜೆಪಿ - ಸಿ.ಎಂ. ಉದಾಸಿ
83 - ಶಿಗ್ಗಾಂವ್ - ಬಿಜೆಪಿ - ಬಸವರಾಜ್ ಬೊಮ್ಮಾಯಿ
84 - ಹಾವೇರಿ - ಬಿಜೆಪಿ -ನೆಹರು ಓಲೆಕಾರ್
85 - ಬ್ಯಾಡಗಿ - ಬಿಜೆಪಿ - ವಿರೂಪಾಕ್ಷಪ್ಪ ಬಳ್ಳಾರಿ
86 - ಹಿರೇಕೆರೂರು - ಬಿಜೆಪಿ - ಬಿ.ಸಿ. ಪಾಟೀಲ್
87 - ರಾಣೆಬೆನ್ನೂರು - ಬಿಜೆಪಿ - ಅರುಣ್ ಕುಮಾರ್
88 - ಹೂವಿನಹಡಗಲಿ - ಕಾಂಗ್ರೆಸ್ - ಪಿ.ಟಿ. ಪರಮೇಶ್ವರ್ ನಾಯ್ಕ
89 - ಹಗರಿಬೊಮ್ಮನಹಳ್ಳಿ - ಕಾಂಗ್ರೆಸ್ - ಭೀಮಾನಾಯಕ್
90 - ವಿಜಯನಗರ(ಹೊಸಪೇಟೆ) - ಕಾಂಗ್ರೆಸ್ - ಆನಂದ್ ಸಿಂಗ್
91 - ಕಂಪ್ಲಿ - ಕಾಂಗ್ರೆಸ್ - ಜೆ.ಎನ್. ಗಣೇಶ್
92 - ಸಿರಗುಪ್ಪ - ಬಿಜೆಪಿ - ಸೋಮಲಿಂಗಪ್ಪ
93 - ಬಳ್ಳಾರಿ - ಕಾಂಗ್ರೆಸ್ - ಬಿ. ನಾಗೇಂದ್ರ
94 - ಬಳ್ಳಾರಿ ನಗರ - ಬಿಜೆಪಿ - ಸೋಮಶೇಖರ್ ರೆಡ್ಡಿ
95 - ಸಂಡೂರು - ಕಾಂಗ್ರೆಸ್ - ಇ ತುಕರಾಮ್
96 - ಕೂಡ್ಲಿಗಿ - ಬಿಜೆಪಿ - ಎನ್.ವೈ. ಗೋಪಾಲಕೃಷ್ಣ
97 - ಮೊಳಕಾಲ್ಮೂರು - ಬಿಜೆಪಿ - ಶ್ರೀರಾಮುಲು
98 - ಚಳ್ಳಕೆರೆ- ಕಾಂಗ್ರೆಸ್ - ರಘು ಮೂರ್ತಿ
99 - ಚಿತ್ರದುರ್ಗ ನಗರ - ಬಿಜೆಪಿ - ತಿಪ್ಪಾರೆಡ್ಡಿ
100 - ಹಿರಿಯೂರು - ಬಿಜೆಪಿ - ಪೂರ್ಣಿಮಾ ಶ್ರೀನಿವಾಸ್
101 - ಹೊಸದುರ್ಗ - ಬಿಜೆಪಿ - ಗೂಳಿಹಟ್ಟಿ ಶೇಖರ್
102 - ಹೊಳಲ್ಕೆರೆ - ಬಿಜೆಪಿ - ಎಂ. ಚಂದ್ರಪ್ಪ
103 - ಜಗಳೂರು - ಬಿಜೆಪಿ - ಎಸ್.ವಿ. ರಾಮಚಂದ್ರ
104 - ಹರಪನಹಳ್ಳಿ - ಬಿಜೆಪಿ - ಕರುಣಾಕರ ರೆಡ್ಡಿ
105 - ಹರಿಹರ - ಕಾಂಗ್ರೆಸ್ - ಎಸ್. ರಾಮಪ್ಪ
106 - ದಾವಣಗೆರೆ ಉತ್ತರ - ಬಿಜೆಪಿ - ಎಸ್.ಎ. ರವೀಂದ್ರನಾಥ್
107 - ದಾವಣಗೆರೆ ದಕ್ಷಿಣ - ಕಾಂಗ್ರೆಸ್ - ಶಾಮನೂರು ಶಿವಶಂಕರಪ್ಪ
108 - ಮಾಯಕೊಂಡ - ಬಿಜೆಪಿ - ಪ್ರೋ. ಲಿಂಗಣ್ಣ
109 - ಚನ್ನಗಿರಿ - ಬಿಜೆಪಿ - ಮಾಡಾಳ್ ವಿರೂಪಾಕ್ಷಪ್ಪ
110 - ಹೊನ್ನಾಳಿ - ಬಿಜೆಪಿ - ರೇಣುಕಾಚಾರ್ಯ
111 - ಶಿವಮೊಗ್ಗ ಗ್ರಾಮಾಂತರ - ಬಿಜೆಪಿ - ಅಶೋಕ್ ನಾಯ್ಕ್
112 - ಭದ್ರಾವತಿ - ಕಾಂಗ್ರೆಸ್ - ಬಿ.ಕೆ. ಸಂಗಮೇಶ್
113 - ಶಿವಮೊಗ್ಗ - ಬಿಜೆಪಿ - ಕೆ.ಎಸ್. ಈಶ್ವರಪ್ಪ
114 - ತೀರ್ಥಹಳ್ಳಿ - ಬಿಜೆಪಿ - ಆರಗ ಜ್ಞಾನೇಂದ್ರ
115 - ಶಿಕಾರಿಪುರ - ಬಿಜೆಪಿ - ಬಿ.ಎಸ್. ಯಡಿಯೂರಪ್ಪ
116 - ಸೊರಬ - ಬಿಜೆಪಿ - ಕುಮಾರ್ ಬಂಗಾರಪ್ಪ
117 - ಸಾಗರ - ಬಿಜೆಪಿ - ಹರತಾಳು ಹಾಲಪ್ಪ
118 - ಬೈಂದೂರು - ಬಿಜೆಪಿ - ಬಿ. ಸುಕುಮಾರ್ ಶೆಟ್ಟಿ
119 - ಕುಂದಾಪುರ - ಬಿಜೆಪಿ - ಹಾಲಾಡಿ ಶ್ರೀನಿವಾಸ ಶೆಟ್ಟಿ
120 - ಉಡುಪಿ - ಬಿಜೆಪಿ - ರಘುಪತಿ ಭಟ್
121 - ಕಾಪು - ಬಿಜೆಪಿ - ಲಾಲಾಜಿ ಮೆಂಡನ್
122 - ಕಾರ್ಕಳ - ಬಿಜೆಪಿ - ವಿ. ಸುನಿಲ್ ಕುಮಾರ್
123 - ಶೃಂಗೇರಿ - ಕಾಂಗ್ರೆಸ್ - ಟಿ.ಡಿ. ರಾಜೇಗೌಡ
124 - ಮೂಡಿಗೆರೆ - ಬಿಜೆಪಿ - ಎಂ.ಪಿ. ಕುಮಾರಸ್ವಾಮಿ
125 - ಚಿಕ್ಕಮಗಳೂರು - ಬಿಜೆಪಿ - ಸಿಟಿ ರವಿ
126 - ತರೀಕೆರೆ - ಬಿಜೆಪಿ - ಡಿ.ಎಸ್. ಸುರೇಶ್
127 - ಕಡೂರು - ಬಿಜೆಪಿ - ಬೆಳ್ಳಿಪ್ರಕಾಶ್
128 - ಚಿಕ್ಕನಾಯಕನಹಳ್ಳಿ - ಬಿಜೆಪಿ - ಜೆ.ಸಿ. ಮಧುಸ್ವಾಮಿ
129 - ತಿಪಟೂರು - ಬಿಜೆಪಿ - ಬಿ.ಸಿ. ನಾಗೇಶ್
130 - ತುರುವೇಕೆರೆ - ಬಿಜೆಪಿ - ಎ.ಎಸ್. ಜಯರಾಂ
131 - ಕುಣಿಗಲ್ - ಕಾಂಗ್ರೆಸ್ - ಡಾ. ಎಚ್. ಡಿ. ರಂಗನಾಥ್
132 - ತುಮಕೂರು - ಬಿಜೆಪಿ - ಜ್ಯೋತಿ ಗಣೇಶ್
133 - ತುಮಕೂರು ಗ್ರಾಮಾಂತರ - ಜೆಡಿಎಸ್ - ಗೌರಿ ಶಂಕರ್
134 - ಕೊರಟಗೆರೆ - ಕಾಂಗ್ರೆಸ್ - ಜಿ. ಪರಮೇಶ್ವರ್
135 - ಗುಬ್ಬಿ - ಜೆಡಿಎಸ್ - ಎಸ್.ಆರ್. ಶ್ರೀನಿವಾಸ್ (ವಾಸು)
136 - ಸಿರಾ - ಬಿಜೆಪಿ- ಡಾ. ರಾಜೇಶ್ ಗೌಡ (ಉಪ ಚುನಾವಣೆ 2020)
137 - ಪಾವಗಡ - ಕಾಂಗ್ರೆಸ್ - ವೆಂಕಟರಮಣಪ್ಪ
138 - ಮಧುಗಿರಿ - ಜೆಡಿಎಸ್ - ಎಂ.ವಿ. ವೀರಭದ್ರಯ್ಯ
139 - ಗೌರಿಬಿದನೂರು - ಕಾಂಗ್ರೆಸ್ - ಎನ್.ಎಚ್. ಶಿವಶಂಕರ್ ರೆಡ್ಡಿ
140 - ಬಾಗೇಪಲ್ಲಿ - ಕಾಂಗ್ರೆಸ್ - ಎಸ್.ಎನ್. ಸುಬ್ಬಾರೆಡ್ಡಿ
141 - ಚಿಕ್ಕಬಳ್ಳಾಪುರ - ಬಿಜೆಪಿ - ಡಾ. ಸುಧಾಕರ್
142 - ಶಿಡ್ಲಘಟ್ಟ - ಕಾಂಗ್ರೆಸ್ - ವಿ. ಮುನಿಯಪ್ಪ
143 - ಚಿಂತಾಮಣಿ - ಜೆಡಿಎಸ್ - ಜಿ.ಕೆ. ಕೃಷ್ಣಾರೆಡ್ಡಿ
144 - ಶ್ರೀನಿವಾಸಪುರ - ಕಾಂಗ್ರೆಸ್ - ಕೆ. ರಮೇಶ್ ಕುಮಾರ್
145 - ಮುಳಬಾಗಿಲು - ಪಕ್ಷೇತರ - ಎಚ್. ನಾಗೇಶ್
146 - ಕೆಜಿಎಫ್ - ಕಾಂಗ್ರೆಸ್ - ಎಂ. ರೂಪಕಲಾ
147 - ಬಂಗಾರಪೇಟೆ - ಕಾಂಗ್ರೆಸ್ - ಎಸ್.ಎನ್. ನಾರಾಯಣಸ್ವಾಮಿ
148 - ಕೋಲಾರ - ಜೆಡಿಎಸ್ - ಕೆ. ಶ್ರೀನಿವಾಸ ಗೌಡ
149 -ಮಾಲೂರು - ಕಾಂಗ್ರೆಸ್ - ಕೆ.ವೈ. ನಂಜೇಗೌಡ
150 - ಯಲಹಂಕ - ಬಿಜೆಪಿ - ಎಸ್.ಆರ್. ವಿಶ್ವನಾಥ್
151 - ಕೆ.ಆರ್.ಪುರಂ - ಬಿಜೆಪಿ - ಭೈರತಿ ಬಸವರಾಜ್
152 - ಬ್ಯಾಟರಾಯನಪುರ - ಕಾಂಗ್ರೆಸ್ - ಕೃಷ್ಣ ಬೈರೇಗೌಡ
153 - ಯಶವಂತಪುರ - ಬಿಜೆಪಿ - ಎಚ್.ಟಿ. ಸೋಮಶೇಖರ್
154 - ರಾಜರಾಜೇಶ್ವರಿ ನಗರ - ಬಿಜೆಪಿ - ಮುನಿರತ್ನ (2020 ಉಪ ಚುನಾವಣೆ)
155 - ದಾಸರಹಳ್ಳಿ - ಜೆಡಿಎಸ್ - ಆರ್. ಮಂಜುನಾಥ್
156 - ಮಹಾಲಕ್ಷ್ಮೀ ಲೇಔಟ್ - ಬಿಜೆಪಿ - ಕೆ. ಗೋಪಾಲಯ್ಯ
157 - ಮಲ್ಲೇಶ್ವರಂ - ಬಿಜೆಪಿ - ಡಾ. ಸಿಎನ್ ಅಶ್ವಥ ನಾರಾಯಣ
158 - ಹೆಬ್ಬಾಳ - ಕಾಂಗ್ರೆಸ್ - ಭೈರತಿ ಸುರೇಶ್
159 - ಪುಲಕೇಶಿನಗರ - ಕಾಂಗ್ರೆಸ್ - ಅಖಂಡ ಶ್ರೀನಿವಾಸಮೂರ್ತಿ
160 - ಸರ್ವಜ್ಞನಗರ - ಕಾಂಗ್ರೆಸ್ - ಕೆ.ಜೆ. ಜಾರ್ಜ್
161 - ಸಿವಿ ರಾಮನ್ ನಗರ - ಬಿಜೆಪಿ - ಎಸ್. ರಘು
162 - ಶಿವಾಜಿನಗರ - ಕಾಂಗ್ರೆಸ್ - ರಿಜ್ವಾನ್ ಅರ್ಷದ್
163 - ಶಾಂತಿನಗರ - ಕಾಂಗ್ರೆಸ್ - ಎನ್.ಎ. ಹ್ಯಾರಿಸ್
164 - ಗಾಂಧಿನಗರ - ಕಾಂಗ್ರೆಸ್ - ದಿನೇಶ್ ಗುಂಡೂರಾವ್
165 - ರಾಜಾಜಿನಗರ - ಬಿಜೆಪಿ - ಸುರೇಶ್ ಕುಮಾರ್
166 - ಗೋವಿಂದರಾಜನಗರ - ಬಿಜೆಪಿ - ವಿ. ಸೋಮಣ್ಣ
167 - ವಿಜಯನಗರ - ಕಾಂಗ್ರೆಸ್ - ಎಂ. ಕೃಷ್ಣಪ್ಪ
168 - ಚಾಮರಾಜಪೇಟೆ - ಕಾಂಗ್ರೆಸ್ - ಜಮೀರ್ ಅಹಮದ್ ಖಾನ್
169 - ಚಿಕ್ಕಪೇಟೆ - ಬಿಜೆಪಿ - ಉದಯ್ ಗರುಡಾಚಾರ್
170 - ಬಸವನಗುಡಿ -ಬಿಜೆಪಿ - ರವಿಸುಬ್ರಮಣ್ಯ
171 - ಪದ್ಮನಾಭನಗರ - ಬಿಜೆಪಿ - ಆರ್. ಅಶೋಕ್
172 - ಬಿಟಿಎಂ ಲೇಔಟ್ - ಕಾಂಗ್ರೆಸ್ - ರಾಮಲಿಂಗಾ ರೆಡ್ಡಿ
173 - ಜಯನಗರ - ಕಾಂಗ್ರೆಸ್ - ಸೌಮ್ಯಾ ರೆಡ್ಡಿ
174 - ಮಹದೇವಪುರ - ಬಿಜೆಪಿ - ಅರವಿಂದ ಲಿಂಬಾವಳಿ
175 - ಬೊಮ್ಮನಹಳ್ಳಿ - ಬಿಜೆಪಿ - ಸತೀಶ್ ರೆಡ್ಡಿ
176 - ಬೆಂಗಳೂರು ದಕ್ಷಿಣ - ಬಿಜೆಪಿ - ಎಂ. ಕೃಷ್ಣಪ್ಪ
177 - ಆನೇಕಲ್ - ಕಾಂಗ್ರೆಸ್ - ಶಿವಣ್ಣ
178 - ಹೊಸಕೋಟೆ - ಪಕ್ಷೇತರ - ಶರತ್ ಬಚ್ಚೇಗೌಡ
179 - ದೇವನಹಳ್ಳಿ - ಜೆಡಿಎಸ್ - ನಿಸರ್ಗ ನಾರಾಯಣಸ್ವಾಮಿ
180 - ದೊಡ್ಡಬಳ್ಳಾಪುರ - ಕಾಂಗ್ರೆಸ್ - ವೆಂಕಟರಮಣಯ್ಯ
181 - ನೆಲಮಂಗಲ - ಜೆಡಿಎಸ್ - ಡಾ. ಶ್ರೀನಿವಾಸಮೂರ್ತಿ
182 - ಮಾಗಡಿ - ಜೆಡಿಎಸ್ - ಎ. ಮಂಜುನಾಥ್
183 - ರಾಮನಗರ - ಜೆಡಿಎಸ್ - ಅನಿತಾ ಕುಮಾರಸ್ವಾಮಿ (ಉಪ ಚುನಾವಣೆ)
184 - ಕನಕಪುರ - ಕಾಂಗ್ರೆಸ್ - ಡಿ.ಕೆ. ಶಿವಕುಮಾರ್
185 - ಚನ್ನಪಟ್ಟಣ - ಜೆಡಿಎಸ್ - ಎಚ್.ಡಿ. ಕುಮಾರಸ್ವಾಮಿ
186 - ಮಳವಳ್ಳಿ - ಜೆಡಿಎಸ್ - ಡಾ. ಕೆ. ಅನ್ನದಾನಿ
187 - ಮದ್ದೂರು - ಜೆಡಿಎಸ್ - ಡಿ.ಸಿ ತಮ್ಮಣ್ಣ
188 - ಮೇಲುಕೋಟೆ - ಜೆಡಿಎಸ್ - ಸಿ.ಎಸ್. ಪುಟ್ಟರಾಜು
189 - ಮಂಡ್ಯ - ಜೆಡಿಎಸ್ - ಎಂ. ಶ್ರೀನಿವಾಸ್
190 - ಶ್ರೀರಂಗಪಟ್ಟಣ - ಜೆಡಿಎಸ್ - ರವೀಂದ್ರ ಶ್ರೀಕಂಠಯ್ಯ
191 - ನಾಗಮಂಗಲ - ಜೆಡಿಎಸ್ - ಸುರೇಶ್ ಗೌಡ
192 - ಕೆ.ಆರ್.ಪೇಟೆ - ಬಿಜೆಪಿ - ನಾರಾಯಣಗೌಡ
193 - ಶ್ರವಣಬೆಳಗೊಳ - ಜೆಡಿಎಸ್ - ಸಿ.ಎನ್. ಬಾಲಕೃಷ್ಣ
194 - ಅರಸೀಕೆರೆ - ಜೆಡಿಎಸ್ - ಕೆ.ಎಂ. ಶಿವಲಿಂಗೇಗೌಡ
195 - ಬೇಲೂರು - ಜೆಡಿಎಸ್ - ಲಿಂಗೇಶ್
196 - ಹಾಸನ - ಬಿಜೆಪಿ - ಪ್ರೀತಂಗೌಡ
197 - ಹೊಳೆನರಸೀಪುರ - ಜೆಡಿಎಸ್ - ಎಚ್.ಡಿ. ರೇವಣ್ಣ
198 - ಅರಕಲಗೂಡು - ಜೆಡಿಎಸ್ - ಎ.ಟಿ. ರಾಮಸ್ವಾಮಿ
199 - ಸಕಲೇಶಪುರ - ಜೆಡಿಎಸ್ - ಎಚ್.ಕೆ. ಕುಮಾರಸ್ವಾಮಿ
200 - ಬೆಳ್ತಂಗಡಿ - ಬಿಜೆಪಿ - ಹರೀಶ್ ಪೂಂಜ
201 - ಮೂಡಬಿದ್ರೆ - ಬಿಜೆಪಿ - ಉಮಾನಾಥ ಕೋಟ್ಯಾನ್
202 - ಮಂಗಳೂರು ನಗರ ಉತ್ತರ - ಬಿಜೆಪಿ - ಡಾ. ಭರತ್ ಶೆಟ್ಟಿ
203 - ಮಂಗಳೂರು ನಗರ ದಕ್ಷಿಣ - ಬಿಜೆಪಿ - ವೇದವ್ಯಾಸ್ ಕಾಮತ್
204 - ಮಂಗಳೂರು - ಕಾಂಗ್ರೆಸ್ - ಯು.ಟಿ. ಖಾದರ್
205 - ಬಂಟ್ವಾಳ - ಬಿಜೆಪಿ - ರಾಜೇಶ್ ನಾಯ್ಕ್ ಉಳಿಪ್ಪಾಡಿ
206 - ಪುತ್ತೂರು - ಬಿಜೆಪಿ - ಸಂಜೀವ ಮಠಂದೂರು
207 - ಸುಳ್ಯ - ಬಿಜೆಪಿ -ಎಸ್. ಅಂಗಾರ
208 - ಮಡಿಕೇರಿ - ಬಿಜೆಪಿ - ಅಪ್ಪಚ್ಚು ರಂಜನ್
209 - ವಿರಾಜಪೇಟೆ - ಬಿಜೆಪಿ - ಕೆ.ಜಿ. ಬೋಪಯ್ಯ
210 - ಪಿರಿಯಾಪಟ್ಟಣ - ಜೆಡಿಎಸ್ - ಕೆ. ಮಹದೇವ್
211 - ಕೃಷ್ಣರಾಜನಗರ - ಜೆಡಿಎಸ್ - ಸಾ.ರಾ. ಮಹೇಶ್
212 - ಹುಣಸೂರು - ಕಾಂಗ್ರೆಸ್ - ಎಚ್. ಪಿ. ಮಂಜುನಾಥ್
213 - ಹೆಗ್ಗಡದೇವನಕೋಟೆ - ಕಾಂಗ್ರೆಸ್ -ಅನಿಲ್ ಚಿಕ್ಕಮಾಧು
214 - ನಂಜನಗೂಡು - ಬಿಜೆಪಿ - ಹರ್ಷವರ್ಧನ್
215 - ಚಾಮುಂಡೇಶ್ವರಿ - ಜೆಡಿಎಸ್ - ಜಿಟಿ ದೇವೇಗೌಡ
216 - ಕೃಷ್ಣರಾಜ - ಬಿಜೆಪಿ - ಎಸ್.ಎ. ರಾಮದಾಸ್
217 - ಚಾಮರಾಜ - ಬಿಜೆಪಿ - ಎಲ್. ನಾಗೇಂದ್ರ
218 - ನರಸಿಂಹರಾಜ - ಕಾಂಗ್ರೆಸ್ - ತನ್ವೀರ್ ಸೇಠ್
219 - ವರುಣಾ - ಕಾಂಗ್ರೆಸ್ - ಡಾ. ಯತೀಂದ್ರ
220 - ತಿ. ನರಸೀಪುರ - ಜೆಡಿಎಸ್ - ಎಂ. ಅಶ್ವಿನ್ ಕುಮಾರ್
221 - ಹನೂರು - ಕಾಂಗ್ರೆಸ್ - ಆರ್. ನರೇಂದ್ರ
222 - ಕೊಳ್ಳೇಗಾಲ - ಬಿಎಸ್ಪಿ - ಎನ್. ಮಹೇಶ್
224 - ಗುಂಡ್ಲುಪೇಟೆ - ಬಿಜೆಪಿ - ಸಿ.ಎಸ್. ನಿರಂಜನ್ ಕುಮಾರ್

-
ಸದನದಲ್ಲಿ ಬಜೆಟ್ ಚರ್ಚೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು












Click it and Unblock the Notifications