ಕನ್ನಡಪರ ಹೋರಾಟಗಾರರ ಮೇಲಿರುವ ಎಲ್ಲಾ ಕೇಸ್ ನವೆಂಬರ್ 30 ಒಳಗೆ ವಾಪಸ್ ಪಡೆಯಲು... Kannada
ಕನ್ನಡ ಭಾಷೆಗೆ ದೇಶದ ಅಧಿಕೃತ ಭಾಷೆಯ ಸ್ಥಾನಮಾನ ಇದ್ದು, 7 ಕೋಟಿ ಕನ್ನಡಿಗರ ಮನಸ್ಸಿನ ಭಾಷೆಯಾಗಿದೆ ಕನ್ನಡ. ಕನ್ನಡ ಭಾಷೆಗೆ 2,000 ವರ್ಷಗಳ ಮೀರಿದ ಇತಿಹಾಸ ಇದ್ದು, ಪ್ರಪಂಚದ ಅತ್ಯಂತ ಹಳೆಯ ಭಾಷೆಗಳ ಪೈಕಿ ನಮ್ಮ ಕನ್ನಡ ಕೂಡ ಒಂದಾಗಿದೆ. ಆದರೆ ಆಧುನಿಕ ಕಾಲದಲ್ಲಿ ಕನ್ನಡ ಭಾಷೆ ಉಳಿಸಲು & ಬೆಳೆಸಲು ಸಾಕಷ್ಟು ಅಡೆತಡೆ ಎದುರಾಗುತ್ತಿದೆ. ಇದನ್ನೆಲ್ಲಾ ಕನ್ನಡಪರ ಹೋರಾಟಗಾರರು ತಮ್ಮ ಹೋರಾಟಗಳ ಮೂಲಕ ಸರಿ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ...
ಅದರಲ್ಲೂ ಪರಭಾಷಿಕರಿಂದ ದೊಡ್ಡ ಸಮಸ್ಯೆ ಎದುರಾಗುತ್ತಿದೆ ಎಂಬುದು ಕನ್ನಡಿಗರು ಮಾಡುವ ಆರೋಪ. ಇಂತಹ ಪರಿಸ್ಥಿತಿಯಲ್ಲಿ ಕನ್ನಡಪರ ಹೋರಾಟಗಾರರು ಕನ್ನಡದ ಉಳಿವಿಗೆ ಹೋರಾಟ ಮಾಡಿದ್ರೂ ಕೇಸ್ ದಾಖಲಿಸಿ ಹೋರಾಟಗಾರರಿಗೆ ತೊಂದರೆ ಕೊಡುತ್ತಿರುವ ಗಂಭೀರವಾದ ಆರೋಪ ಪದೇ ಪದೇ ಕೇಳಿಬರುತ್ತಿದೆ. ಹೀಗಿದ್ದಾಗಲೇ ಕನ್ನಡಪರ ಹೋರಾಟಗಾರರ ಮೇಲಿರುವ ಎಲ್ಲಾ ಕೇಸ್ ನವೆಂಬರ್ 30 ಒಳಗೆ ವಾಪಸ್ ಪಡೆಯಲು...

ಕನ್ನಡಪರ ಹೋರಾಟಗಾರರ ಮೇಲಿರುವ ಕೇಸ್...
ಹೌದು, ಸಿದ್ದರಾಮಯ್ಯ ಅವರ ಸರ್ಕಾರ 2023 ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿದಾಗಿನಿಂದ ಕೂಡ ಕನ್ನಡಪರ ಹೋರಾಟಗಾರರ ಮೇಲಿರುವ ಎಲ್ಲಾ ಕೇಸ್ಗಳನ್ನೂ ವಾಪಸ್ ಪಡೆಯುವ ಬಗ್ಗೆ ಪದೇ ಪದೇ ಮಾತನಾಡುತ್ತಾ ಬಂದಿತ್ತು. ಇಂತಹ ಸಮಯದಲ್ಲೇ, ಕನ್ನಡಪರ ಹೋರಾಟಗಾರರ ಮೇಲಿರುವ ಎಲ್ಲಾ ಕೇಸ್ ನವೆಂಬರ್ 30 ಒಳಗೆ ವಾಪಸ್ ಪಡೆಯಲು...












Click it and Unblock the Notifications