North Korea: ಸರ್ವಾಧಿಕಾರಿ ಮಗಳಿಗೆ ಉತ್ತರ ಕೊರಿಯಾ ಪಟ್ಟ ಗಿಟ್ಟುವುದು ಪಕ್ಕಾ?
ಉತ್ತರ ಕೊರಿಯಾ ಹೆಸರು ಕೇಳಿದರೆ ಸಾಕು ಜಗತ್ತಿನ ಯಾವುದೇ ದೇಶವಾದರೂ ಒಂದು ಬಾರಿ ಚಿಂತೆ ಮಾಡುತ್ತದೆ. ಯಾಕಂದ್ರೆ ಉತ್ತರ ಕೊರಿಯಾ ಆಳುತ್ತಿರುವ ಹುಚ್ಚು ದೊರೆ ಕಿಮ್ ಜಾಂಗ್ ಉನ್ ಎಲ್ಲಾ ಕಡೆ ಹವಾ ಇಟ್ಟಿದ್ದಾನೆ. ಅದರಲ್ಲೂ ಕಿಮ್ ಜಾಂಗ್ ಉನ್ ತನ್ನ ಬಳಿ ಇರುವ ನ್ಯೂಕ್ಲಿಯರ್ ಬಾಂಬ್ ಹೊರಗೆ ತೆಗೆದು ಪೋಸ್ ಕೊಟ್ಟು ಬೆದರಿಕೆ ಹಾಕುವುದು ಕಾಮನ್ ಆಗಿದೆ. ಇಂತಹ ಸಮಯದಲ್ಲೇ, ತನ್ನ ದೇಶದ ಮುಂದಿನ ಅಧಿಕಾರ ತನ್ನ ಮಗಳಿಗೆ ಸಿಗಬೇಕು ಅನ್ನೋ ಮಾಸ್ಟರ್ ಪ್ಲಾನ್ ಮಾಡಿದ್ದಾನಂತೆ!
ಬೇಡ ಅಂದ್ರೂ ಕೆಣಕುತ್ತಾ, ಸಣ್ಣಪುಟ್ಟ ವಿಷಯಕ್ಕೂ ಸರ್ವಾಧಿಕಾರಿ ವಿರುದ್ಧ ಮಾತನಾಡುತ್ತಾ ಅಮೆರಿಕ ಎಡವಟ್ಟು ಮಾಡಿಕೊಳ್ಳುತ್ತಿದೆ ಎನ್ನಬಹುದು. ಯಾಕಂದ್ರೆ ಇತ್ತೀಚೆಗೆ ಉತ್ತರ ಕೊರಿಯಾ ಗಡಿಗೆ ನುಗ್ಗಿ ಅಮೆರಿಕ ಸೇನೆ ಕಾರ್ಯಾಚರಣೆ ನಡೆಸಲು ಮುಂದಾಗಿತ್ತು ಅನ್ನೋ ಆರೋಪ ಮಾಡಲಾಗಿತ್ತು. ಹೀಗೆ ಎಲ್ಲಾ ಆರೋಪಗಳ ನಡುವೆ ಈಗ ಕಿಮ್ ಜಾಂಗ್ ಉನ್ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದ್ದು, ಅಮೆರಿಕ ಸೇರಿದಂತೆ ತನ್ನ ಶತ್ರುಗಳಿಗೆ ನೇರ ಎಚ್ಚರಿಕೆ ರವಾನೆ ಮಾಡಿದ್ದಾನೆ. ಇದರ ಜೊತೆಗೆ ತನ್ನ ಮಗಳಿಗೆ ಪಟ್ಟ ಕಟ್ಟಲು ಸಿದ್ಧನಾಗಿರುವ ಮುನ್ಸೂಚನೆ ಕೊಟ್ಟಿದ್ದಾನೆ!

ಸಾವಿನ ಭಯದಲ್ಲಿ ಕಿಮ್ ಜಾಂಗ್ ಉನ್?
ಅಂದಹಾಗೆ ಮತ್ತೊಂದು ಕಡೆ ಇದೀಗ ಕಿಮ್ ಜಾಂಗ್ ಉನ್ಗೆ ಜೀವ ಭಯ ಕಾಡುತ್ತಿದೆ ಅನ್ನೋ ಭಾರಿ ಗಂಭೀರ ಆರೋಪ ಕೇಳಿಬಂದಿದೆ. ಇದೇ ಕಾರಣಕ್ಕೆ ಇದೀಗ ತನ್ನ ಮಗಳನ್ನು ಉತ್ತರಾಧಿಕಾರಿ ಮಾಡಿ ಪೂರ್ವ ಸಿದ್ಧತೆ ನಡೆಸಿದ್ದಾನೆ ಕಿಮ್ ಎಂಬ ಚರ್ಚೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದಿದೆ. ಹೀಗೆಲ್ಲಾ ಕಿಮ್ ಮಾಡುತ್ತಿರುವ ಬದಲಾವಣೆಗಳ ಮೇಲೆ ಅಮೆರಿಕ ಕೂಡ ಕಣ್ಣಿಟ್ಟು ಕೂತಿದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications