ಮಂಗಳ ಗ್ರಹದ ಮೇಲೆ ಏಲಿಯನ್ ಪಡೆ? ಆಕಾಶದಲ್ಲಿ ಅನುಮಾನಾಸ್ಪದ ವಸ್ತು ತಂದಿದೆ ಸಂಕಷ್ಟ... Planet Mars
ಮಂಗಳ ಸದಾ ಕುತೂಹಲದ ಗೂಡಾಗಿದ್ದು, ಮಂಗಳ ಗ್ರಹ ಪದೇ ಪದೇ ಮನುಷ್ಯರ ಗಮನವನ್ನ ಸೆಳೆಯುವ ತಾಣವಾಗಿದೆ. ಭೂಮಿ ಮೇಲೆ ಇರುವ ಜೀವಿಗಳು ಮಂಗಳ ಗ್ರಹದಿಂದಲೇ ಬಂದಿದ್ದು ಅನ್ನೋ ವಾದ ಕೂಡ ಇದೆ. ಈ ಎಲ್ಲಾ ವಾದ & ವಿವಾದದ ನಡುವೆ ಇದೀಗ ದಿಢೀರ್ ಸ್ಫೋಟಕ ಸುದ್ದಿಯೊಂದು ಸಂಚಲನ ಸೃಷ್ಟಿ ಮಾಡಿದೆ. ಸೌರಮಂಡಲದ ಒಳಗೆ ಸುತ್ತಾಡುತ್ತಿರುವ ಅನುಮಾನ ಮೂಡಿಸುವ ಆಕಾಶಕಾಯ ಒಂದು ಏಲಿಯನ್ ನೌಕೆ ರೀತಿ ಭಾಸವಾಗಿದೆ. ಇದರ ಸುತ್ತ ಹಗಲು & ರಾತ್ರಿ ಲೆಕ್ಕಿಸದೆ ನಮ್ಮ ವಿಜ್ಞಾನಿಗಳು ಕಣ್ಣು ಇಟ್ಟಿರುವ ಸಮಯದಲ್ಲೇ ಮತ್ತೊಂದು ಮಾಹಿತಿ ತಲ್ಲಣ ಎಬ್ಬಿಸಿದೆ...
ಹೌದು, ಭೂಮಿ ಮೇಲೆ ಮಾತ್ರ ಜೀವಿಗಳು ಇವೆಯಾ? ಬ್ರಹ್ಮಾಂಡ ಇಷ್ಟು ದೊಡ್ಡದಾಗಿ ಇದ್ದು, ಇಡೀ ಬ್ರಹ್ಮಾಂಡದಲ್ಲಿ ನಮ್ಮ ರೀತಿ ಜೀವಿಗಳು ಇಲ್ಲವಾ? ಎಂಬ ಚರ್ಚೆ ಪದೇ ಪದೇ ನಡೆಯುತ್ತಾ ಬಂದಿದೆ. ಎಲ್ಲವನ್ನೂ ಮೀರಿ ಆಗಾಗ ವಿಜ್ಞಾನಿಗಳು ಕೂಡ ಬಾಹ್ಯಾಕಾಶದಲ್ಲಿ ದೂರದ ಜಾಗದಲ್ಲಿ ಒಂದೊಂದು ಹೊಸ ಗ್ರಹವನ್ನು ಗುರುತಿಸುವ ಕೆಲಸ ಮಾಡುತ್ತಾ ಇರುತ್ತಾರೆ. ಇಷ್ಟೆಲ್ಲದರ ಮಧ್ಯೆ ಇದೀಗ ನಮ್ಮ ಸೌರಮಂಡಲಕ್ಕೇ ಎಂಟ್ರಿ ಕೊಟ್ಟಿರುವ ಆಕಾಶಕಾಯ ಒಂದು ಭಾರಿ ಕುತೂಹಲಕ್ಕೆ ಕಾರಣಾಗಿತ್ತು. ಆದರೆ ಈಗ ಅದು ಮಂಗಳ ಗ್ರಹದ ಬಳಿ ಕಂಡು ಬಂದಿದೆ! ಹಾಗಾದರೆ ಮಂಗಳ ಗ್ರಹದಲ್ಲಿ ಏಲಿಯನ್ಸ್ ಎಂಟ್ರಿ ಕೊಟ್ಟಿವೆಯಾ?

ಮಂಗಳ ಗ್ರಹದಲ್ಲಿ ಏಲಿಯನ್ಸ್ ಎಂಟ್ರಿ?
ಭೂಮಿ ನಾಶವಾಗುವ ಭಯ ಕಾಡುತ್ತಿರುವ ಸಮಯದಲ್ಲೇ, ಭವಿಷ್ಯದ ದೃಷ್ಟಿಯಿಂದ ಮಂಗಳ ಗ್ರಹದ ಬಗ್ಗೆ ವಿಜ್ಞಾನಿಗಳು ಪ್ರತಿಕ್ಷಣವೂ ಅಧ್ಯಯನ ಮಾಡುತ್ತಿದ್ದಾರೆ. ಮಂಗಳ ಗ್ರಹದಲ್ಲಿ ನಾವು ಜೀವಿಸಬಹುದೇ? ಭೂಮಿಯಿಂದ ಹೋಗಿ ಮನುಷ್ಯರು ಮಂಗಳ ಗ್ರಹದಲ್ಲಿ ವಾಸ ಮಾಡಬಹುದಾ? ಎಂಬ ಪ್ರಶ್ನೆಗಳು ಮೂಡುತ್ತಲೇ ಇವೆ. ಇಷ್ಟೆಲ್ಲದರ ನಡುವೆ ಇದೀಗ ರಿವೀಲ್ ಆಗಿರುವ ಫೋಟೋ ಬಾಹ್ಯಾಕಾಶ ಲೋಕದಲ್ಲಿ ಏಲಿಯನ್ಸ್ ಅಂದ್ರೆ ಪರಗ್ರಹ ಜೀವಿಗಳ ಬಗ್ಗೆ ತಲ್ಲಣವನ್ನೇ ಸೃಷ್ಟಿಸಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications