Syrian Civil: ಸಿರಿಯಾ ವಿಚಾರದಲ್ಲಿ ಇಸ್ರೇಲ್ ಅಟ್ಯಾಕ್ ಮತ್ತಷ್ಟು ಜೋರು!
ಸಿರಿಯಾ ನೆಲದಲ್ಲಿ ಆಂತರಿಕ ಯುದ್ಧ ನಿಂತು ಹೋಗಿದೆ, ಹೀಗಾಗಿ ಸಿರಿಯಾ ಇನ್ನು ಮುಂದೆ ನೆಮ್ಮದಿಯಾಗಿ ಇರಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಅದೆಲ್ಲವೂ ಸುಳ್ಳಾಗಿ ಹೋಗಿದ್ದು ತಿಕ್ಕಾಟ ಇನ್ನಷ್ಟು ಜೋರಾಗಿದೆ. ಅದರಲ್ಲೂ ಶತ್ರು ದೇಶಗಳ ಜೊತೆಗೆ ಸಿರಿಯಾ ಬಂಡಾಯ ನಾಯಕರು & ಸೇನೆ ಇದೀಗ ಬಡಿದಾಡಲು ಶುರು ಮಾಡಬೇಕಿದೆ. ಪ್ರಮುಖವಾಗಿ ಇಸ್ರೇಲ್ನ ದಾಳಿ ಕಂಡು ಸಿರಿಯಾ ಬಂಡಾಯ ನಾಯಕರು ಕಕ್ಕಾಬಿಕ್ಕಿ ಆಗಿದ್ದಾರೆ.
ಸಿರಿಯಾ ದೇಶದಲ್ಲಿ ಸರ್ಕಾರ ಬಿದ್ದು ಹೋಗಿ, ಅಧ್ಯಕ್ಷ ಅಸ್ಸಾದ್ ರಷ್ಯಾಗೆ ಪರಾರಿ ಆಗಿದ್ದೂ ಮುಗಿದಿದೆ. ಈ ರೀತಿ ದೊಡ್ಡ ಮಟ್ಟದಲ್ಲಿ, ಸಿರಿಯಾ ಒಳಗೆ ಬೆಂಕಿ ಹೊತ್ತಿಕೊಂಡು ಜನ ನರಳಿ ಹೋಗಿದ್ದರು. ಆದರೆ ಯಾವಾಗ ಅಧ್ಯಕ್ಷ ಅಸ್ಸಾದ್ ಸಿರಿಯಾ ಬಿಟ್ಟು ಹೋದರೋ, ಅಲ್ಲಿಂದ ಬೇರೆಯದ್ದೇ ಆಟ ಶುರುವಾಗಿತ್ತು. ಸಿರಿಯಾ ದೇಶದ ಆಡಳಿತ ಬಂಡಾಯ ನಾಯಕರ ಕೈಗೆ ಸಿಕ್ಕಿತ್ತು. ಹೀಗಿದ್ದಾಗ ಎಲ್ಲವೂ ಶಾಂತವಾಯ್ತು ಬಿಡು ಗೂರು ಅಂದುಕೊಳ್ಳುವ ಒಳಗೆ....

ಎಲ್ಲವೂ ಶಾಂತವಾಯ್ತು ಬಿಡು ಅನ್ನುವಾಗ...
ಹೌದು, ಇಸ್ರೇಲ್ ತನ್ನ ಶತ್ರು ಸಿರಿಯಾ ವಿರುದ್ಧ ಭೀಕರ ದಾಳಿ ಮಾಡುತ್ತಿದೆ. ಕೆಲ ದಿನಗಳ ಹಿಂದೆ ಸಿರಿಯಾ ಸೇನೆ ಜೊತೆಗೆ ಫೈಟಿಂಗ್ ಮಾಡುತ್ತಿತ್ತು ಇಸ್ರೇಲ್ ಸೇನೆ. ಅಸ್ಸಾದ್ ಸರ್ಕಾರ & ಸಿರಿಯಾ ಸೇನೆ ಓಡಿ ಹೋದ ನಂತರ ಎಲ್ಲವೂ ಸೈಲೆಂಟ್ ಆಗಬಹುದು ಎನ್ನಲಾಗಿತ್ತು. ಈ ನಿರೀಕ್ಷೆ ಇದೀಗ ಸುಳ್ಳಾಗಿದೆ. ಯಾಕೆ ಅಂದ್ರೆ ಇಸ್ರೇಲ್ ತನ್ನ ದಾಳಿಯನ್ನು ನಿಲ್ಲಿಸುವ ಬದಲು ಮತ್ತಷ್ಟು ಜೋರು ಮಾಡಿದೆ. ಇದರಿಂದ ರೊಚ್ಚಿಗೆದ್ದಿರುವ ಬಂಡಾಯ ನಾಯಕರು ತಮಗೆ ಯುದ್ಧ ಬೇಡ ಶಾಂತಿ ಬೇಕು ಅಂತಿದ್ದಾರೆ!
-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ












Click it and Unblock the Notifications