ಕ್ಯಾಲಿಪೋರ್ನಿಯಾದ ವ್ಯಕ್ತಿಗೆ ಹೊಡೆದ 2.04 ಮಿಲಿಯನ್ ಡಾಲರ್ ಲಾಟರಿ
ಕ್ಯಾಲಿಪೋರ್ನಿಯಾ, ನವೆಂಬರ್ 09: ಕ್ಯಾಲಿಫೋರ್ನಿಯಾದ ಪವರ್ಬಾಲ್ ಆಟಗಾರರೊಬ್ಬರು 2.04 ಬಿಲಿಯನ್ ಡಾಲರ್ ಜಾಕ್ಪಾಟ್ ಅನ್ನು ಗೆದ್ದುಕೊಂಡಿದ್ದಾರೆ ಎಂದು ಲಾಟರಿ ಆಟದ ವೆಬ್ಸೈಟ್ ಮಂಗಳವಾರ ತಿಳಿಸಿದೆ.
ಭರ್ಜರಿ ಬಹುಮಾನವನ್ನು ಹೊಂದಿರುವ ಲಾಟರಿ ಟಿಕೆಟ್ ಮಾರಾಟವಾಗಿದ್ದೇ ಒಂದಾಗಿದ್ದು, 40 ಸುತ್ತಿನಲ್ಲಿ ಬೇರೆಯವರಿಗೆ ಅವಕಾಶವಿರಲಿಲ್ಲ. ಇದರಿಂದ ಅಗ್ರ ಬಹುಮಾನವು ಟಿಕೆಟ್ ಖರೀದಿಸಿದ ಆ ಒಬ್ಬ ವ್ಯಕ್ತಿಗೆ ಹೋಯಿತು.
ಈ ಗುರುತನ್ನು ಬಹಿರಂಗಪಡಿಸದ ಟಿಕೆಟ್ ಹೊಂದಿರುವವರು, 997.6 ಮಿಲಿಯನ್ ಡಾಲರ್ ನಗದನ್ನು ಏಕಕಾಲದಲ್ಲಿ ತೆಗೆದುಕೊಳ್ಳುವ ಅಥವಾ 29 ವಾರ್ಷಿಕ ಪಾವತಿಗಳಲ್ಲಿ ಪೂರ್ಣ ಮೊತ್ತವನ್ನು ಪಡೆಯುವ ಆಯ್ಕೆಯನ್ನು ಹೊಂದಿರುತ್ತಾರೆ.

ಈ ಲಾಟರಿ ಟಿಕೆಟ್ ಮಾರಾಟವಾಗಿದ್ದೆಲ್ಲಿ?:
ಲಾಸ್ ಏಂಜಲೀಸ್ ಕೌಂಟಿಯ ಪಸೆಡೆನಾದಿಂದ ಉತ್ತರಕ್ಕೆ ಸುಮಾರು 8 ಕಿಮೀ ದೂರದಲ್ಲಿರುವ ಕ್ಯಾಲಿಫೋರ್ನಿಯಾದ ಅಲ್ಟಾಡೆನಾದಲ್ಲಿರುವ ಜೋಸ್ ಸೇವಾ ಕೇಂದ್ರದಲ್ಲಿ ಟಿಕೆಟ್ ಅನ್ನು ಮಾರಾಟ ಮಾಡಲಾಯಿತು.
ಡ್ರಾಯಿಂಗ್ನಲ್ಲಿನ ಎಲ್ಲಾ ಆರು ಸಂಖ್ಯೆಗಳನ್ನು ಹೊಂದಿಸುವ ಆಡ್ಸ್ ಅಂದರೆ 10, 33, 41, 47, 56 ಮತ್ತು 10 ಕೂಡಿರುವವರಿಗೆ 292.2 ಮಿಲಿಯನ್ನ ಮೊದಲ ಬಹುಮಾನವಾಗಿತ್ತು.
2016ರಲ್ಲಿ ಪವರ್ಬಾಲ್ ಜಾಕ್ಪಾಟ್ ಹೊಸ ದಾಖಲೆ ಬರೆದಿತ್ತು. ಕ್ಯಾಲಿಫೋರ್ನಿಯಾ, ಫ್ಲೋರಿಡಾ ಮತ್ತು ಟೆನ್ನೆಸ್ಸೀಯಿಂದ ಮೂರು ಟಿಕೆಟ್ ಹೊಂದಿರುವವರು 1.59 ಬಿಲಿಯನ್ ಡಾಲರ್ ಉನ್ನತ ಬಹುಮಾನವನ್ನು ಹಂಚಿಕೊಂಡಿದ್ದರು. ಬಹು ಮಾಧ್ಯಮ ವರದಿಗಳ ಪ್ರಕಾರ $2.04 ಬಿಲಿಯನ್ ಪವರ್ಬಾಲ್ ಜಾಕ್ಪಾಟ್ ಲಾಟರಿ ಉನ್ನತ ಬಹುಮಾನಕ್ಕಾಗಿ ವಿಶ್ವ ದಾಖಲೆಯನ್ನು ಬರೆದಿದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications