ಚಿತ್ರಗಳಲ್ಲಿ: ಮಿರ್ಜಾಪುರದಲ್ಲಿ ಟೀಚರ್ ಆದ ವಿದ್ಯಾ
ಬೆಂಗಳೂರು, ಸೆ.23 : ಬಾಲಿವುಡ್ ನಟಿ ವಿದ್ಯಾ ಬಾಲನವರು ಉತ್ತರಪ್ರದೇಶದ ಮಿರ್ಜಾಪುರ ಜಿಲ್ಲೆಯ ಥಾನಾಪುರ ಗ್ರಾಮದ ಶಾಲೆ ಭೇಟಿ ನೀಡಿದ್ದರು. ಸರ್ಕಾರಿ ಶಾಲೆ ಮಕ್ಕಳ ಪಾಲಿಗೆ ವಿದ್ಯಾ ಮೇಡಂ ಆಗಿ ಪಾಠ ಮಾಡಿದ್ದಾರೆ. ಸಾಕ್ಷರತಾ ಜಾಗೃತಿ ಅಭಿಯಾನಕ್ಕೆ ವಿದ್ಯಾ ರಾಯಭಾರಿಯಾಗಿದ್ದಾರೆ.
ಜಾಫ್ನಾದಲ್ಲಿ ಶ್ರೀಲಂಕಾದ ಉತ್ತರ ಪ್ರಾಂತ್ಯದ ಸರ್ಕಾರದ ಮುಖ್ಯಸ್ಥ ಸ್ಥಾನಕ್ಕೆ ಸುಪ್ರೀಂಕೋರ್ಟ್ ನ ನಿವೃತ್ತ ಜಸ್ಟೀಸ್ ಸಿವಿ ವಿಘ್ನೇಶ್ವರನ್ ಅವರು ಆಯ್ಕೆಯಾದ ಖುಷಿಯಲ್ಲಿ ವಿಕ್ಟರಿ ಚಿಹ್ನೆ ತೋರುತ್ತಿದ್ದಾರೆ. ಶ್ರೀಲಂಕಾದ ತಮಿಳು ಬಂಡಾಯಗಾರರು ಲಂಕಾದ ಉತ್ತರ ಪ್ರಾಂತ್ಯದ ಮೇಲೆ ಪ್ರಭುತ್ವ ಸ್ಥಾಪಿಸಿದ್ದಾರೆ ಎಂದು ತಿಳಿದು ಬಂದಿದೆ.
ಮುಂಬೈನಲ್ಲಿ ಗಣೇಶ ವಿಸರ್ಜನೆ ನಂತರ ಸ್ವಚ್ಛತಾ ಕಾರ್ಯ ಮುಂದುವರೆದಿದೆ. ಸಿಂಗಪುರದಲ್ಲಿ ಮರೀನಾ ಬೇ ಸಿಟಿ ಸರ್ಕ್ಯೂಟ್ ನಲ್ಲಿ ಎಫ್ 1 ಕಾರುಗಳ ಕಲರವ, ಇಸ್ಲಾಮಾಬಾದಿನಲ್ಲಿ ಪಾಕಿಸ್ತಾನಿ ಕ್ರೈಸ್ತರು ಚರ್ಚ್ ಮೇಲೆ ದಾಳಿಯನು ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ. ವಿರಾಟ್ ಕೊಹ್ಲಿ ಈಗ ಬಿಎಸ್ ಎಫ್ ರಾಯಭಾರಿಯಾಗಿ 'ಹ್ಯಾಟ್' ಧರಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಹೊಸ ಹೇರ್ ಸ್ಟೈಲ್ ಮುಂತಾದ ಚಿತ್ರಗಳು ಇಲ್ಲಿವೆ ತಪ್ಪದೇ ನೋಡಿ

ಮಿರ್ಜಾಪುರದಲ್ಲಿ ವಿದ್ಯಾ
ಮಿರ್ಜಾಪುರ : ಸರ್ಕಾರಿ ಶಾಲೆ ಮಕ್ಕಳ ಪಾಲಿಗೆ ವಿದ್ಯಾ ಮೇಡಂ ಆಗಿ ಪಾಠ ಮಾಡಿದ್ದಾರೆ. ಸಾಕ್ಷರತಾ ಜಾಗೃತಿ ಅಭಿಯಾನಕ್ಕೆ ವಿದ್ಯಾ ರಾಯಭಾರಿಯಾಗಿದ್ದಾರೆ.

ಜಾಫ್ನಾದಲ್ಲಿ
ಶ್ರೀಲಂಕಾದ ಉತ್ತರ ಪ್ರಾಂತ್ಯದ ಸರ್ಕಾರದ ಮುಖ್ಯಸ್ಥ ಸ್ಥಾನಕ್ಕೆ ಸುಪ್ರೀಂಕೋರ್ಟ್ ನ ನಿವೃತ್ತ ಜಸ್ಟೀಸ್ ಸಿವಿ ವಿಘ್ನೇಶ್ವರನ್ ಅವರು ಆಯ್ಕೆಯಾದ ಖುಷಿಯಲ್ಲಿ ವಿಕ್ಟರಿ ಚಿಹ್ನೆ ತೋರುತ್ತಿದ್ದಾರೆ.

ಸಿಂಗಪುರದಲ್ಲಿ
ಸಿಂಗಪುರದ ಮರೀನಾ ಬೇ ಸಿಟಿ ಸರ್ಕ್ಯೂಟ್ ನಲ್ಲಿ ನಡೆದ ಫಾರ್ಮ್ಯೂಲಾ ಒನ್ ಗ್ರ್ಯಾಂಡ್ ಪ್ರಿಕ್ಸ್ ನ ಒಂದು ದೃಶ್ಯ

ಇಸ್ಲಾಮಾಬಾದಿನಲ್ಲಿ
ಇಸ್ಲಾಮಾಬಾದಿನಲ್ಲಿ ಪಾಕಿಸ್ತಾನಿ ಕ್ರೈಸ್ತರು ಚರ್ಚ್ ಮೇಲೆ ದಾಳಿಯನು ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ. ಭಾನುವಾರ ಚರ್ಚ್ ವೊಂದರ ಮೇಲೆ ನಡೆದ ಆತ್ಮಾಹುತಿ ಬಾಂಬ್ ದಾಳಿ ಸುಮಾರು 80ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ ದುರ್ಘಟನೆ ನಡೆದಿತ್ತು.

ಮುಂಬೈನಲ್ಲಿ
ಮುಂಬೈನಲ್ಲಿ ಗಣೇಶ ವಿಸರ್ಜನೆ ನಂತರ ಗಿರ್ ಗಾಮ್ ಚೌಪಟಿಯಲ್ಲಿ ಸ್ವಚ್ಛತಾ ಕಾರ್ಯ ಮುಂದುವರೆದಿದೆ.

ಬಿಎಸ್ ಎಫ್ ರಾಯಭಾರಿ
ವಿರಾಟ್ ಕೊಹ್ಲಿ ಈಗ ಬಿಎಸ್ ಎಫ್ ರಾಯಭಾರಿಯಾಗಿ 'ಹ್ಯಾಟ್' ಧರಿಸಿದ್ದಾರೆ. PTI Photo by Vijay Verma

ಪ್ಯಾರೀಸ್ ನಿಂದ
ಭಾರತದ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಪ್ಯಾರೀಸ್ ನಲ್ಲಿ ನಡೆದ ವಿಶ್ವಕಪ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.

ಸ್ಟೈಲ್ ಕಿಂಗ್ ಧೋನಿ
ಚಾಂಪಿಯನ್ಸ್ ಲೀಗ್ 20ಯಲ್ಲಿ ದಕ್ಷಿಣ ಆಫ್ರಿಕದ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಧೋನಿ ಹೊಸ ಹೇರ್ ಸ್ಟೈಲ್ ನಲ್ಲಿ ಕಾಣಿಸಿದ್ದು ಹೀಗೆ.. ವಿವರ ನಿರೀಕ್ಷಿಸಿ..
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications