ಆಧ್ಯಾತ್ಮ ಗುರು ದಾದಾ ಜೆ.ಪಿ ವಾಸ್ವಾನಿ (99) ಅಸ್ತಂಗತ
ಬೆಂಗಳೂರು, ಜುಲೈ 12: ಆಧ್ಯಾತ್ಮ ಕುರಿತ ಟಿವಿ ವಾಹಿನಿ ನೋಡುವವರಿಗೆ, ಸಿಂಧಿ ಸಮುದಾಯದವರಿಗೆ ಚಿರಪರಿಚಿತರಾಗಿದ್ದ ಆಧ್ಯಾತ್ಮ ಗುರು ದಾದಾ ಜೆ.ಪಿ ವಾಸ್ವಾನಿ ಅವರು ಗುರುವಾರ ಬೆಳಗ್ಗೆ ಇಹಲೋಕ ವ್ಯಾಪಾರ ಮುಗಿಸಿದ್ದಾರೆ. ಅವರಿಗೆ 99 ವರ್ಷ ವಯಸ್ಸಾಗಿತ್ತು.
ಶಾಖಾಹಾರ, ಪ್ರಾಣಿಗಳ ಹಕ್ಕು, ಆಧ್ಯಾತ್ಮ ಚಿಂತನೆಯ ಪ್ರಚಾರಕರು, ಉತ್ತಮ ವಾಗ್ಮಿಗಳು ಆಗಿದ್ದ ವಾಸ್ವಾನಿ ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಕಳೆದ ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.

ಆಗಸ್ಟ್ 02, 1918ರಂದು ಸಿಂಧ್ ಪ್ರಾಂತ್ಯದ(ಈಗ ಪಾಕಿಸ್ತಾನದಲ್ಲಿದೆ) ಹೈದಾರಾಬಾದ್ ನಲ್ಲಿ ಜನಿಸಿದ ವಾಸ್ವಾನಿ ಅವರು ಎಂಎಸ್ ಮಾಡಿದ್ದು, ಇವರ ಥೀಸಿಸ್ ಅನ್ನು ನೊಬೆಲ್ ಪುರಸ್ಕೃತ ಡಾ. ಸಿ.ವಿ ರಾಮನ್ ಅವರು ಪರಿಶೀಲಿಸಿದ್ದರು.
ಸೋದರ ಸಂಬಂಧಿ ಸಾಧು ಟಿ.ಎಲ್ ವಾಸ್ವಾನಿ ಅವರ ಹಾದಿಯನ್ನು ತುಳಿದ ಜೆಪಿ ವಾಸ್ವಾನಿ ಅವರು ಆಧಾತ್ಮ, ಸಮಾಜ ಸೇವೆ ಮಾರ್ಗದಲ್ಲಿ ಸಾಧಿಸಿದರು.
More From
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು












Click it and Unblock the Notifications