ರಾತ್ರಿ ವೇಳೆ ಕಿರಣ್ ಬೇಡಿಯಿಂದ ಮಹಿಳಾ ಸುರಕ್ಷತೆಯ ರಿಯಾಲಿಟಿ ಚೆಕ್
ಪುದುಚೆರಿ, ಆಗಸ್ಟ್ 21: ಪುದುಚೆರಿ ಲೆಫ್ಟಿನೆಂಟ್ ಗವರ್ನರ್, ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ರಾತ್ರಿ ಹೊತ್ತು ಸ್ಕೂಟರ್ ಹತ್ತಿ ನಗರ ಸುತ್ತಾಡಿ ಮಹಿಳೆಯರಿಗೆ ಸುರಕ್ಷತೆ ಎಷ್ಟರ ಮಟ್ಟಿಗಿದೆ ಎಂಬುದನ್ನು ಚೆಕ್ ಮಾಡಿದ್ದಾರೆ.
ಅವರ ಕಾಳಜಿ ಚೆನ್ನಾಗಿದೆ. ಆದರೆ ಹೆಲ್ಮೆಟ್ ಹಾಕದೆ ಅವರು ನಗರ ಪ್ರದಕ್ಷಿಣೆ ಹಾಕಿದ್ದು ಅವರೇ ಅಪ್ಲೋಡ್ ಮಾಡಿರುವ ವಿಡಿಯೋದಲ್ಲಿ ಸೆರೆಯಾಗಿದೆ. ಮಹಿಳೆಯೊಬ್ಬರ ಜತೆ ತಲೆ ಮೇಲೆ ದುಪ್ಪಟ್ಟಾ ಹೊದ್ದುಕೊಂಡು ಕಿರಣ್ ಬೇಡಿ ಸ್ಕೂಟಿಯಲ್ಲಿ ನಗರ ಸುತ್ತಾಡಿದ್ದಾರೆ.

ಕಿರಣ್ ಬೇಡಿ ಪ್ರಯತ್ನಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಆದರೆ ಕಿರಣ್ ಬೇಡಿಯಾಗಲಿ, ಗಾಡಿ ಓಡಿಸುತ್ತಿದ್ದ ಮತ್ತೋರ್ವ ಮಹಿಳೆಯಾಗಲೀ ಹೆಲ್ಮೆಟ್ ಹಾಕದೇ ಇದ್ದುದ್ದನ್ನು ನೆಟಿಜನ್ ಗಳು ಪ್ರಶ್ನಿಸಿದ್ದಾರೆ.
A clip of Night Round done 'incognito' to check how safe was it for women++during late night hours.
— Kiran Bedi (@thekiranbedi) August 19, 2017
Helped identify areas for improvement.. pic.twitter.com/1BeMsL1JQX
ತಮ್ಮ ನೈಟ್ ರೈಡ್ ನಂತರ ವಿಡಿಯೋ ಅಪ್ಲೋಡ್ ಮಾಡಿರುವ ಕಿರಣ್ ಬೇಡಿ, "ತಕ್ಕಮಟ್ಟಿಗೆ ಪುದುಚೆರಿ ಮಹಿಳೆಯರಿಗೆ ರಾತ್ರಿ ಹೊತ್ತು ಸುರಕ್ಷಿತವಾಗಿದೆ. ಆದರೆ ಇನ್ನೂ ಹೆಚ್ಚು ಸುರಕ್ಷಿತಗೊಳಿಸಬಹುದು," ಎಂದಿದ್ದಾರೆ.
Not wearing helmet was a careful choice. Both wanted to appear vulnerable & wanted to see how we women driving a scooty at nite r looked at https://t.co/SkGfvQlBR6
— Kiran Bedi (@thekiranbedi) August 19, 2017
ಇನ್ನು "ಹೆಲ್ಮೆಟ್ ಹಾಕದೇ ಇದ್ದುದ್ದು ನಮ್ಮದೇ ಆಯ್ಕೆ. ಬೇಕೆಂದೇ ಹೆಲ್ಮೆಟ್ ಹಾಕಿರಲಿಲ್ಲ. ರಾತ್ರಿ ಹೊತ್ತು ಮಹಿಳೆಯರು ಸ್ಕೂಟಿ ಓಡಿಸುವುದನ್ನು ಜನರು ಹೇಗೆ ನೋಡುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ಹೆಲ್ಮೆಟ್ ಹಾಕಿರಲಿಲ್ಲ," ಎಂದು ಕಿರಣ್ ಬೇಡಿ ಪ್ರತಿಕ್ರಿಯೆ ನೀಡಿದ್ದಾರೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications