ಜಿಎಸ್ ಟಿ ಅಡಿಯ ಹೋಟೆಲ್ ಬಿಲ್ಲುಗಳ ಗೊಂದಲಕ್ಕೆ ಕೇಂದ್ರದ ಸ್ಪಷ್ಟನೆ
ಸರಕು ಮತ್ತು ಸೇವಾ ತೆರಿಗೆ ಹಿನ್ನೆಲೆಯಲ್ಲಿ, ಸಾರ್ವಜನಿಕರಲ್ಲಿ ಎದ್ದಿರುವ ಗೊಂದಲಗಳ ಬಗ್ಗೆ ಕೇಂದ್ರ ಕಂದಾಯ ಇಲಾಖೆ ಕಾರ್ಯದರ್ಶಿ ಡಾ. ಹನ್ಸ್ ರಾಜ್ ಆದಿಯಾ ಅವರು ಸ್ಪಷ್ಟನೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿರುವ ಜಿಎಸ್ ಟಿ ಅಡಿಯ
ನವದೆಹಲಿ, ಜುಲೈ 3: ಕೆಲವಾರು ಹೋಟೆಲ್ ಗಳ ಬಿಲ್ಲುಗಳು, ಕಾಫಿ ಬಿಲ್ಲುಗಳು ಸಾಮಾಜಿ ಜಾಲತಾಣಗಳಲ್ಲಿ ಓಡಾಡುತ್ತಿದ್ದು, ಇದು ಹಗಲು ದರೋಡೆ ಎಂಬರ್ಥದಲ್ಲಿ ಅನಿಸಿಕೆಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಕೇಂದ್ರ ತೆರಿಗೆ ಇಲಾಖೆ ಕಾರ್ಯದರ್ಶಿ, ಡಾ. ಹನ್ಸ್ ಮುಖ್ ಆದಿಯಾ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿರುವ ಹೋಟೆಲ್ ಬಿಲ್ಲುಗಳಲ್ಲಿನ ದರದಲ್ಲಿ ಯಾವುದೇ ಮೋಸವಿಲ್ಲ ಎಂದಿದ್ದಾರೆ.

ಈ ಮೊದಲು ಹೋಟೆಲ್ ಗಳಲ್ಲಿ ತಿನ್ನಲಾಗುತ್ತಿದ್ದ ಖಾದ್ಯಗಳ ಮೇಲೆ ಹಾಕುತತಿದ್ದ ಬಿಲ್ ಗಳ ಮೇಲೆ ಅಬಕಾರಿ ತೆರಿಗೆ ಹಾಗೂ ಇನ್ನಿತರ ತೆರಿಗೆಗಳು ಹೇರಲ್ಪಡುತ್ತಿದ್ದವು. ಅಲ್ಲದೆ, ಹಿಂದಿನ ಬಿಲ್ಲುಗಳಲ್ಲಿ ಆ ತೆರಿಗೆಗಳ್ಯಾವೂ ಕಾಣುತ್ತಿರಲಿಲ್ಲ. ಪದಾರ್ಥಗಳ ಮೂಲ ಬೆಲೆ ಹಾಗೂ ವ್ಯಾಟ್ ತೆರಿಗೆ ಎಂಬ ಹೆಸರಿನಡಿ ದರಗಳನ್ನು ನಮೂದಿಸಲಾಗುತ್ತಿತ್ತು.
ಆದರೀಗ, ಜಿಎಸ್ ಟಿಯಡಿ ಮುದ್ರಿತವಾಗುತ್ತಿರುವ ರಸೀದಿಯಲ್ಲಿ, ಈ ಎಲ್ಲಾ ತೆರಿಗೆಗಳನ್ನೂ ಲೆಕ್ಕ ಹಾಕಿ, ಕೇಂದ್ರ ಮತ್ತು ರಾಜ್ಯ ಸರ್ಕಾರಿಗಳಿಗೆ ಸಲ್ಲುವ ತೆರಿಗಗಳನ್ನು CGST ಹಾಗೂ SGST ಎಂಬ ಎರಡ ರೀತಿಯ ತೆರಿಗೆಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗುತ್ತಿದೆ. ಹಾಗಾಗಿ, ಇದು ಹೆಚ್ಚಳವೆಂದು ಅನ್ನಿಸುತ್ತಿದೆಯಷ್ಟೇ ಎಂದು ಹೇಳಿದ್ದಾರೆ.
ಇನ್ನು, ಖ್ಯಾದಗಳ ಮೇಲೆ ಬೀಳುತ್ತಿದ್ದ ವ್ಯಾಟ್ ಗಿಂತಲೂ ಜಿಎಸ್ ಟಿ ದುಬಾರಿ ಎನ್ನುವ ಅನಿಸಿಕೆಗಳನ್ನು ಆದಿಯಾ ಅಲ್ಲಗಳೆದಿದ್ದಾರೆ. ಕೇವಲ ಐಶಾರಾಮಿ ವಸ್ತುಗಳ ಮೇಲಷ್ಟೇ ಜಿಎಸ್ ಟಿ ದುಬಾರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications