ಮನೆ ಬಾಡಿಗೆ ಭತ್ಯೆ ಹೆಚ್ಚಳ? ಕೇಂದ್ರ ನೌಕರರಿಗೆ ಬಂಪರ್ ಕೊಡುಗೆ
X ದರ್ಜೆಯ ನಗರಗಳಲ್ಲಿ ವಾಸಿಸುವ ಕೇಂದ್ರ ಸರ್ಕಾರಿ ನೌಕರರಿಗೆ ಶೇ. 24ರಷ್ಟು ಹೆಚ್ಚಿನ ಭತ್ಯೆ ಸಿಗಲಿದ್ದು, Y ದರ್ಜೆಯ ನಗರಗಳಲ್ಲಿ ವಾಸಿರುವವರಿಗೆ ಶೇ. 16 ಹಾಗೂ Z ದರ್ಜೆಯ ನಗರಗಳಲ್ಲಿ ವಾಸಿಸುವವರಿಗೆ ಶೇ. 8ರಷ್ಟು ಭತ್ಯೆ ಸಿಗಲಿದೆ.
ನವದೆಹಲಿ, ಏಪ್ರಿಲ್ 25: ಏಳನೇ ವೇತನ ಆಯೋಗದ ಶಿಫಾರಸು ಸದ್ಯದಲ್ಲೇ ಜಾರಿಗೊಳ್ಳಲಿದ್ದು, ಶಿಫಾರಸುಗಳಲ್ಲಿ ಕೇಂದ್ರ ಸರ್ಕಾರಿ ನೌಕರರು ವಾಸಿಸುವ ನಗರಗಳ ಶ್ರೇಣಿಯ ಆಧಾರದಲ್ಲಿ ಮನೆ ಬಾಡಿಗೆ ಭತ್ಯೆಯನ್ನು (ಪ್ರತಿ ತಿಂಗಳ ಆಧಾರದಲ್ಲಿ) ಗಣನೀಯವಾಗಿ ಹೆಚ್ಚಿಸುವ ಅಂಶವೂ ಸೇರಿದೆ ಎಂದು ಹೇಳಲಾಗಿದೆ.[ವಿಚ್ಛೇದಿತ ಪತ್ನಿಗೆ ಪತಿಯ ವೇತನದ ಶೇ.25ರಷ್ಟು ಜೀವನಾಂಶ: ಸುಪ್ರೀಂ]
X ದರ್ಜೆಯ ನಗರಗಳಲ್ಲಿ ವಾಸಿಸುವ ಕೇಂದ್ರ ಸರ್ಕಾರಿ ನೌಕರರಿಗೆ ಶೇ. 24ರಷ್ಟು ಹೆಚ್ಚಿನ ಭತ್ಯೆ ಸಿಗಲಿದ್ದು, Y ದರ್ಜೆಯ ನಗರಗಳಲ್ಲಿ ವಾಸಿರುವವರಿಗೆ ಶೇ. 16 ಹಾಗೂ Z ದರ್ಜೆಯ ನಗರಗಳಲ್ಲಿ ವಾಸಿಸುವವರಿಗೆ ಶೇ. 8ರಷ್ಟು ಭತ್ಯೆ ಸಿಗಲಿದೆ.['ಬೇಕೆಂತಲೇ ಹೊಸಬರಿಗೆ ಕಡಿಮೆ ಸಂಬಳ ಕೊಡುತ್ತಿವೆ ಐಟಿ ಕಂಪೆನಿಗಳು']

ಸಂಪುಟ ಕಾರ್ಯದರ್ಶಿಗೆ ಬಂಪರ್
ಏಳನೇ ವೇತನ ಆಯೋಗದ ಶಿಫಾರಸುಗಳು ಕೇಂದ್ರ ಸರ್ಕಾರದ ಉನ್ನತ ಅಧಿಕಾರಿಗಳಿಗೆ ಯಾವ ರೀತಿ ಬೆನಿಫಿಟ್ ಎಂಬುದಕ್ಕೆ ಇದು ಸಾಕ್ಷಿ. ಕೇಂದ್ರ ಸಚಿವ ಸಂಪುಟದ ಕಾರ್ಯದರ್ಶಿಯವರಿಗೆ ಸದ್ಯಕ್ಕೆ 90 ಸಾವಿರ ರು. ವೇತನ ಸಿಗುತ್ತಿದೆ. ಏಳನೇ ವೇತನ ಆಯೋಗದ ಶಿಫಾರಸುಗಳು ಜಾರಿಗೆ ಬಂದರೆ, ಕಾರ್ಯದರ್ಶಿಯ ವೇತನ 2.5 ಲಕ್ಷ ರು.ಗಳಿಗೆ ಏರುತ್ತದೆ. ಇದರಲ್ಲಿ ಮನೆ ಬಾಡಿಗೆ ಭತ್ಯೆಯೇ ಸುಮಾರು 60 ಸಾವಿರ ರು. ಹೆಚ್ಚು ಆಗಲಿದೆ. ಸಂಪುಟ ಕಾರ್ಯದರ್ಶಿ ಎಂದರೆ ಅವರು ದಿಲ್ಲಿಯಲ್ಲಿ ಇರುವವರು ಅಲ್ಲವೇ ಹಾಗಾಗಿ, ಅವರಿಗೆ ಇದರ ಪ್ರಯೋಜನ ಜಾಸ್ತಿ.
More From
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications