ಯಮುನಾ ನದಿ ದೋಣಿ ದುರಂತ: ಸಾವಿನ ಸಂಖ್ಯೆ 22ಕ್ಕೆ ಏರಿಕೆ
ಭಾಗ್
ಪತ್(ಉತ್ತರ ಪ್ರದೇಶ), ಸೆಪ್ಟೆಂಬರ್ 14: ಯಮುನಾ ನದಿಯಲ್ಲಿ ದೋಣಿ ಮುಳುಗಿದ ಪರಿಣಾಮ ಮೃತರಾದವರ ಸಂಖ್ಯೆ 22 ಕ್ಕೇರಿದೆ. ಈ ಭೀಕರ ದುರಂತ ಉತ್ತರ ಪ್ರದೇಶದ ಭಾಗ್ ಪತ್ ನಲ್ಲಿ ಸಂಭವಿಸಿದೆ. id="toptextpromo"> id='are-slot-1' class='oiad oi-axt oiadv'> id='top-searched-articles'>ಹಡಗಿನಲ್ಲಿ
50 ಕ್ಕೂ ಹೆಚ್ಚು ಜನ ಪ್ರಯಾಣಿಸುತ್ತಿದ್ದರು. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. id='are-slot-2' class='oiad oi-axt oiadv'>












Click it and Unblock the Notifications