ರಜನಿ ಸೋದರಳಿಯನ ಸಾಂಗ್ ಯೂಟ್ಯೂಬಿನಲ್ಲಿ ರಿಲೀಸ್
ಚೆನ್ನೈ, ಆಗಸ್ಟ್ 18: ಸೂಪರ್ ಸ್ಟಾರ್ ರಜನಿಕಾಂತ್ ಅವರ ಸೋದರಳಿಯ ಸಂಗೀತಗಾರ ಅನಿರುಧ್ ರವಿಚಂದರ್ ಅವರು ಮತ್ತೊಂದು ವಿಕ್ರಮ ಸಾಧಿಸಲು ಹೊರಟ್ಟಿದ್ದಾರೆ. 'ವೈ ದಿಎಸ್ ಕೊಲವೆರಿ ಡೇ' ಹಾಡಿನ ಮೂಲಕ ವಿಶ್ವದಾದ್ಯಂತ ಮನೆಮಾತಾದ ಅನಿರುಧ್ ಅವರು ಈಗ ತಮಿಳು ಚಿತ್ರವೊಂದಕ್ಕಾಗಿ ಸಂಯೋಜಿಸಿರುವ ಪ್ರಚಾರ ಗೀತೆಯನ್ನು ಯೂಟ್ಯೂಬಿನಲ್ಲಿ ಬಿಡುಗಡೆ ಮಾಡಲು ಸಿದ್ಧರಾಗಿದ್ದಾರೆ.
ಶಿವಕಾರ್ತಿಕೇಯನ್ ಮತ್ತು ನಟಿ ಕೀರ್ತಿ ಸುರೇಶ್ ಅವರು ನಟಿಸಿರುವ 'ರೆಮೋ' ಚಿತ್ರದ 'ಸಿರಿಕ್ಕಾದೆ' ಎಂಬ ವಿಶೇಷ ಪ್ರಚಾರ ಗೀತೆಗೆ ಅನಿರುಧ್ ಅವರು ರಾಗ ಸಂಯೋಜಿಸಿದ್ದಾರೆ. [ಸಂಗೀತ ಪ್ರಿಯರನ್ನು ಸಮ್ಮೋಹನಗೊಳಿಸಲು ಸಜ್ಜಾದ ಅನಿರುದ್ಧ್ ರವಿಚಂದರ್]

ರೆಮೋ' ಚಿತ್ರದ ಪ್ರಚಾರಾರ್ಥವಾಗಿ ಹೊರ ತರುತ್ತಿರುವ ವಿಡಿಯೋ ಇಂಗ್ಲೀಷ್ ವರ್ಷನ್ ಕೂಡಾ ಬರುತ್ತಿದೆ. ಈ ವಿಶೇಷ ಹಾಡು ಆಗಸ್ಟ್ 18, ಸಂಜೆ 6 ಗಂಟೆಗೆ ಗ್ರ್ಯಾಂಡ್ ಆಗಿ ತೆರೆ ಕಾಣುತ್ತಿದೆ. ಈ ಹಾಡು ಸೋನಿ ಮ್ಯೂಸಿಕ್, ಆಫೀಶಿಯಲ್ ಯುಟ್ಯೂಬ್ ಚಾನೆಲ್ ನಲಿ ಬಿಡುಗಡೆ ಮಾಡಲಾಗುತ್ತಿದ್ದು, ನಂತರ ಟ್ವಿಟ್ಟರ್ ಪುಟಗಳಿಂದ ವಿಶ್ವಕ್ಕೆ ಹಂಚಿಕೆಯಾಗಲಿದೆ.
ಕನ್ನಡದ 'ಜ್ವಲಂತಂ' ಎಂಬ ಹೊಸಬರ ಚಿತ್ರದ, ತಮಟೆ ಎಂಬ ಹಾಡಿಗೆ ಅನಿರುದ್ಧ್ ಅವರು ಧ್ವನಿ ನೀಡಿದ್ದರು.ಈಗ ಯೂಟ್ಯೂಬಿನಲ್ಲಿ ಹಾಡು ಬಿಡುಗಡೆ ಮಾಡುತ್ತಿದ್ದಾರೆ. ಆದರೆ, ಈ ವಿಡಿಯೋ ಪ್ರಚಾರ ಗೀತೆಯನ್ನು ಪ್ರಭು ರಾಧಾಕೃಷ್ಣನ್ ನಿರ್ದೇಶಿಸಿದ್ದಾರೆ.

ಇದಕ್ಕೆ ಮಲೆಯಾಳಂ ನಟ ನಿವಿನ್ ಪಾಲ್ ಮತ್ತು ಪ್ರಭು ರಾಧಾಕೃಷ್ಣನ್ ಅವರು ಸಾಥ್ ನೀಡಿದ್ದಾರೆ. 24ಎ.ಎಂ ಸ್ಟುಡಿಯೋಸ್, ಪ್ರೊಡಕ್ಷನ್ ನಂ.3 ಬ್ಯಾನರ್ ಅಡಿಯಲ್ಲಿ ಈ ಹಾಡು ಹೊರಬರುತ್ತಿದೆ. ಆರ್.ಡಿ ರಾಜಾ ಅವರು ಈ ಹಾಡಿಗೆ ಬಂಡವಾಳ ಹೂಡಿದ್ದಾರೆ. ಅಕ್ಟೋಬರ್ 7ರಂದು ಚಿತ್ರ ತೆರೆ ಕಾಣಲಿದೆ.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications